ಕವನ : ಕಳಂಕ

Must Read

ಕಳಂಕ

ಭಾರತ ಮಾತೆಯ ಕನಸಿನ ಕೂಸಿಗೆ
ಹಚ್ಚದಿರಿ ಕೊಲೆ,ಸುಲಿಗೆ,ಅತ್ಯಾಚಾರವೆಂಬ ಕಳಂಕ
ಭಾರತಮಾತೆಯು ಪವಿತ್ರಳೆನ್ನುವಿರಿ
ಆ ಪಾವಿತ್ರ್ಯತೆ ನಮ್ಮಲ್ಲಿ ಎಳ್ಕಾಳಷ್ಟು ಕಾಣಲಿಲ್ಲ.

ಮೂರೊತ್ತಿನ ಊಟಕ್ಕೆ ದಾರಿಮಾಡಿ
ಕೊಟ್ಟರೆ, ಭಾರತಮಾತೆ ಸ್ವತ್ತು ನಮ್ಮದೆಂದು
ಸೊಕ್ಕಿನಿಂದ ಬೀಗುವಿರಿ…..

ಲವ್ ಜಿಹಾದ್ ಆಮಿಷಗಳಿಗೆ
ಹಿಂದೂ ಸ್ತ್ರೀಯರನ್ನು, ಮನವೊಲಿಸಿ
ದುಡ್ಡಿನ ಆಮಿಷಕ್ಕೆ ಕೊಲೆ ಮಾಡುವ

ನಿಮ್ಮ ಹೇಡಿತನಕ್ಕೆ ರಾಣಿ ಚನ್ನಮ್ಮ, ಓನಕೆ ಓಬವ್ವ,      ಮದರ್ ತೆರೆಸಾ, ಪಿ.ಟಿ.ಉಷಾರಂಥ
ದಿಟ್ಟ ಮಹಿಳೆಯರ ದಿಕ್ಕಾರವಿರಲಿ…….

ಅಪ್ಪಂದಿರ ಆಸೆಗೆ ಅಮ್ಮನ ಕನಸಿಗೆ
ಕೊಳ್ಳಿಇಟ್ಟು ಬೂದಿ ಮಾಡಿದ ನಿಮ್ಮತನಕ್ಕೆ
ನನ್ನಂತ ಭಾರತೀಯನಿಂದ ಧಿಕ್ಕಾರವಿರಲಿ…. ಧಿಕ್ಕಾರವಿರಲಿ……

ರಾಹುಲ್ ಸರೋದೆ
ಗಂಗಾವತಿ-583227
ಮೊ:- 9482448733
ಅಕ್ಷರನಾದ ಬಸವಶ್ರೀ ರತ್ನ
ಪ್ರಶಸ್ತಿ ಪುರಸ್ಕೃತರು

- Advertisement -
- Advertisement -

Latest News

ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group