spot_img
spot_img

ಕವನ: ಅಕ್ಕ

Must Read

spot_img

ಅಕ್ಕ

- Advertisement -

ಅಕ್ಕನಲಿ ಉಕ್ಕಿಬರುವ
ಭಕ್ತಿ-ಭಾವ ಸಾರ
ಅಕ್ಕನ ನಡೆಗೆ
ಅಕ್ಕನ ನುಡಿಗೆ,
ಭಾವಪರವಶನಾದೆ.
ಜ್ಞಾನದ ಧ್ಶಾನದ
ಗಣಿಯೇ ಆ ಚಿನ್ಮಯಿ
ಸಾಗರದಷ್ಟು ಸಂಪತ್ತು
ಆಕಾಶದಷ್ಟು ಅಂತಸ್ತು
ಹಂಗಿನರಮನೆಯ
ಡಂಭವ ಧಿಕ್ಕರಿಸಿ
ತವರು ತೊರೆದು ನಡೆದಳು.
ಉಟ್ಟ ಬಟ್ಟೆಯಲಿ
ದೂರ ದಾರಿ ಹಿಡಿದು
ಕಾಡುಮೇಡು ಅಲೆದು
ಪಾರಮಾರ್ಥದ ಹಸಿವಿನ ಹೊರೆಹೊತ್ತು
ಕೂಗಿತ್ತು ಕಲ್ಶಾಣ
ಶರಣರ ಜ್ಞಾನ ದಾಸೋಹದತ್ತ
ಬಸವ-ಅಲ್ಲಮನ ಸಾನ್ನಿಧ್ಶದತ್ತ
ನಡೆದಳು ನುಡಿದಳು.
ರೂಹಿಲ್ಲದ ಕೇಡಿಲ್ಲದ ಸಾವಿಲ್ಲದ
ಶ್ರೀ ಚನ್ನಮಲ್ಲಿಕಾರ್ಜುನನ
ಸಾಕ್ಷಾತ್ಕಾರದ ಒಲ್ಮೆಗೆ


ಅಮರೇಗೌಡ ಪಾಟೀಲ ಜಾಲಿಹಾಳ ( ಅಮರ್ಜಾ )
ಬು. ಬ. ನಗರ, ಕುಷ್ಟಗಿ.

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group