spot_img
spot_img

ಕರ್ನಾಟಕ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾಗಿ ರಾಕೇಶ್ ಕಾಂಬಳೆ ನೇಮಕ

Must Read

spot_img
- Advertisement -

ಸಿಂದಗಿ: ಕರ್ನಾಟಕ ಅಂಬೇಡ್ಕರ್ ಸೇನೆಗೆ ಗೋಪಾಲ ಗಿರಿಯಪ್ಪ ಅವರ ಆದೇಶ ಮೇರೆಗೆ ರಾಕೇಶ್ ಕಾಂಬಳೆ

ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯಪುರ ಸಿಂದಗಿ ವಿವಿಧ ಆಲಮೇಲ ಹಾಗೂ ಪದಾಧಿಕಾರಿಗಳು ಸೇರಿಕೊಂಡು ಅಭಿನಂದನ ಸಮಾರಂಭ ಮಾಡಿದರು.

- Advertisement -

ಈ ಸಂದರ್ಭದಲ್ಲಿ ಉಮೇಶ ದೊಡಮನಿ, ರಮೇಶ ಛಲವಾದಿ, ಮಹೇಶ ಜಾಲವಾದಿ, ಅರ್ಜುನ ಜಾಬನರ, ವಿಶ್ವ ಕಣ್ಣಿಸೂರ, ಶರಣು ಇದ್ದರು

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group