spot_img
spot_img

RSS ಅತ್ಯನ್ನತ ಹುದ್ದೆಗೆ ದತ್ತಾತ್ರಯ ಹೊಸಬಾಳೆ ನೇಮಕ

Must Read

spot_img

ದೇಶದ ಅತ್ಯುನ್ನತ ದೇಶಪ್ರೇಮಿ ಸಂಘಟನೆಯಾದ RSS ರಾಜಕೀಯ ವಿಭಾಗದ ಅತ್ಯುನ್ನತ ಎರಡನೆ ಸ್ಥಾನದ ಸರಕಾರ್ಯವಾಹಕರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆಯವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
RSS ಪ್ರಮುಖ ಮೋಹನ ಭಾಗವತ ಅವರ ನಂತರದ ಸ್ಥಾನ ಪಡೆದಿರುವ ಹೊಸಬಾಳೆಯವರು ಶಿವಮೊಗ್ಗ ಜಿಲ್ಲೆಯ ಸೊರಬದವರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!