spot_img
spot_img

ಪುಲ್ವಾಮಾ ಹತ್ಯಾಕಾಂಡದ ಸೈತಾನನ ಕೊಂದ ಯೋಧರು

Must Read

- Advertisement -

ಹೊಸದಿಲ್ಲಿ – ಕಳೆದ ವರ್ಷ ಫೆಬ್ರವರಿ ೧೪ ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಬಾಂಬ್ ಸ್ಫೋಟಿಸಿ ೪೦ ಜನ ಯೋಧರ ಹೌತಾತ್ಮ್ಯಕ್ಕೆ ಕಾರಣನಾಗಿದ್ದ ಭಯೋತ್ಪಾದಕ ಸೈಫುಲ್ಲಾ ಎಂಬ ಸೈತಾನನನ್ನು ಕಾಶ್ಮೀರದ ಯೋಧರು ಹೊಡೆದುಹಾಕಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಆಲ್ ಔಟ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಯೋಧರು ಪುಲ್ವಾಮಾ ಸ್ಫೋಟದ ಅಪರಾಧಿಗಳನ್ನು ಒಂದೊಂದಾಗಿ ಹುಡುಕಿ ಹೊಸಕಿ ಹಾಕುತ್ತಿದ್ದಾರೆ.

ಕೆಲವು ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಓಡಿ ಹೋಗಿದ್ದು ಇನ್ನೂ ಕೆಲವರ ಹುಡುಕಾಟ ನಡೆದಿದೆ.

- Advertisement -

ಸೈಫುಲ್ಲಾ ಎಂಬ ಈ ಉಗ್ರಗಾಮಿ ಮುಂಬೈ ದಾಳಿಯ ರೂವಾರಿ ಮಸೂದ ಅಜರ್ ನ ಸಂಬಂಧಿಯೆಂದು ಹೇಳಲಾಗಿದ್ದು ಈತನನ್ನು ಕೊಂದಿದ್ದರಿಂದ ಯೋಧರಿಗೆ ಬೃಹತ್ ಜಯ ಸಿಕ್ಕಂತಾಗಿದೆ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group