spot_img
spot_img

ಕಮಲದಿನ್ನಿ ಪಿಕೆಪಿಎಸ್ ಗೆ ಅವಿರೋಧ ಆಯ್ಕೆ

Must Read

spot_img
- Advertisement -

ಮೂಡಲಗಿ:-ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಮತ್ತೆ ಹಳೆಯ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಎಸ್.ಎ.ದೊಡ್ಡಮನಿಯವರು ತಿಳಿಸಿದರು.

ಹಳೆಯ ಪೇನಲ ಮತ್ತೆ ಐದು ವರ್ಷಕ್ಕೆ ಆಯ್ಕೆಯಾಗಿದೆ. ಅಧ್ಯಕ್ಷರಾಗಿ ಈರಪ್ಪ ಭೀಮಪ್ಪ ಜಿಣಗನ್ನವರ ಮತ್ತು ಶಿವಾನಂದ ವಿಠ್ಠಲ ಖಿಲಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಲಕ್ಷ್ಮಣ ತಮ್ಮಣ್ಣ ಹುಚರಡ್ಡಿ, ಬಸಪ್ಪ ಲಕ್ಷ್ಮಣ ಸಂಕನ್ನವರ, ತಿಮ್ಮಪ್ಪ ರಾಮಪ್ಪ ಬಡಗಣ್ಣವ,ಮಹಾದೇವ ರಂಗಪ್ಪ ಬೈಲವಾಡ, ವೆಂಕಪ್ಪ ಮಾಯಪ್ಪ ಬೀರನಗಡ್ಡಿ ಸಾಮಾನ್ಯ ಕ್ಷೇತ್ರದಿಂದಿ ಆಯ್ಕೆ. ಶ್ರೀಮತಿ ಗೌರಮ್ಮ ಶಿದ್ರಾಮಯ್ಯ ಹಿರೇಮಠ ಬಿನ್ ಸಾಲಗಾರ ಕ್ಷೇತ್ರದಿಂದ ಆಯ್ಕೆ.
ಶ್ರೀಮತಿ ಮಹಾನಂದ ಶಿವರುದ್ರಪ್ಪ ಬಾಗೋಜಿ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಕೃಷ್ಣಪ್ಪ ಮಂಟೂರ ಮಹಿಳಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ

- Advertisement -

ಶಿವಾನಂದ ವಿಠ್ಠಲ ಖಿಲಾರಿ ಹಾಗೂ ಈರಪ್ಪ ಭೀಮಪ್ಪ ಜಿಣಗನ್ನವರ ಹಿಂದೂಳಿದ ಬ ವರ್ಗದ ಸಾಲಗಾರ ಮತಕ್ಷೇತ್ರದಿಂದ ಆಯ್ಕೆ.
ಯಾಕುಬ ಶಿವಲಿಂಗಪ್ಪ ಹಾದಿಮನಿ ಪರಿಶಿಷ್ಟ ಜಾತಿ ಸಾಲಗಾರ ಕ್ಷೇತ್ರದಿಂದ ಆಯ್ಕೆ ಮತ್ತು ಭೀಮಶೆಪ್ಪ ರಾಮಪ್ಪ ತಳವಾರ ಪರಿಶಿಷ್ಟ ಪಂಗಡ ಸಾಲಗಾರ ಕ್ಷೇತ್ರದಿಂದ ಅವಿರೋಧವಾಗಿ ಕಮಲದಿನ್ನಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.

ಸಹಕಾರಿ ಸಂಘಕ್ಕೆ ಆಯ್ಕೆಯಾದವರನ್ನು ಕಮಲದಿನ್ನಿ ಹಿರಿಯರು ಗೌರವಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group