spot_img
spot_img

ಶ್ರೀಮತಿ ನೀಲಾಂಭಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಶರಣ ದಂಪತಿ ಪುರಸ್ಕಾರ

Must Read

spot_img
- Advertisement -

ಸಿಂದಗಿ: ಇಲ್ಲಿಯ ಮಕ್ಕಳ ಸಾಹಿತಿಗಳು, ಬಸವ ದಳದ ಮಾಜಿ ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಉಪಾಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶಿವಕುಮಾರ ಮತ್ತು ಶರಣೆ ಶ್ರೀಮತಿ ನೀಲಾಂಬಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪೂಜ್ಯ ಶ್ರೀ ಮುರುಘಾ ಶರಣರು ಶರಣ ದಂಪತಿ ಪುರಸ್ಕಾರ ನೀಡಿ ಆರ್ಶಿರ್ವದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಶರಣ ನಾನಾಗೌಡ ಪಾಟೀಲರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group