ಹಳ್ಳೂರ – ಗ್ರಾಮದಲ್ಲಿರುವ ಶ್ರೀ ಸಿದ್ಧಾರೂಢ ಮಠದ ಪರಮಾರ್ಥ ಮಹೋತ್ಸವವನ್ನು ಓಂಕಾರ ಧ್ವಜಾರೋಹಣ ಮಾಡುವುದರ ಮೂಲಕ ಶ್ರೀ ಶಿವಾನಂದ ಮಹಾಸ್ವಾಮಿಗಳು ಅಮೃತ ಹಸ್ತ ದಿಂದ ಚಾಲನೆ ನೀಡಿದರು.
ಈ ಸಮಯದಲ್ಲಿ ಆರ್ಚಕರಾದ ಈರಯ್ಯ ಕುಳ್ಳೊಳ್ಳಿ, ಮುಖಂಡರಾದ ಬಸವಣ್ಣೆಪ್ಪ ಡಬ್ಬನ್ನವರ, ಹಣಮಂತ ತೇರದಾಳ, ಡಾ ಮಹಾಲಿಂಗಯ್ಯ ವಿಭೂತಿ, ಶಂಕರಯ್ಯ ಹಿರೇಮಠ, ಬಾಳಪ್ಪ ಬಾಗೋಡಿ, ಮಲ್ಲಿಕಾರ್ಜುನ ಸಂತಿ, ಮುರಿಗೆಪ್ಪ ಮಾಲಗಾರ, ಕೆಂಪಣ್ಣ ಅಂಗಡಿ, ಸಿದ್ದು ದುರದುಂಡಿ, ಶ್ರೀಶೈಲ ತಳವಾರ,ದುಂಡಪ್ಪ ಅಡಿಹುಡಿ,ರಾಮಣ್ಣ ಅಟ್ಟಮಟ್ಟಿ ಸೇರಿದಂತೆ ಅನೇಕರಿದ್ದರು.