spot_img
spot_img

Savadatti: ರೈತರ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಕೆ

Must Read

- Advertisement -

ಸವದತ್ತಿ – ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಇವರು ಬೆಳಗಾವಿ ಜಿಲ್ಲೆಯ ಹಾಗೂ ಸವದತ್ತಿ ತಾಲೂಕಿನ ರೈತ ಬಾಂಧವರ ವಿವಿಧ ಬೇಡಿಕೆಗಳನ್ನು ಸರಕಾರಗಳು ಈಡೇರಿಸಬೇಕೆಂದು ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾದ್ಯಕ್ಷ ಬಸವರಾಜ ಬಿಜ್ಜುರ ಮಾತನಾಡಿದರು.
ಪದಾಧಿಕಾರಿಗಳಾದ ಶ್ರೀದೇವಿ ಬ ನಾಯ್ಕರ. ಶಿವ ಲೀಲಾ ಚಿ ಯಮನೂರ.ಗೀತಾ ಶಿ ಗಾಣಿಗೇರ. ಮಹಾದೇವಿ ಸ ಗಾಣಗೇರ. ಮಲ್ಲವ್ವಾ ಹೊಳೆಪ್ಪಗೊಳ.ಲಕ್ಷ್ಮೀ ಅಗಸಿಬಾಗಿಲ. ಪರವೀನ. ಎಸ್ ಎಮ್ ಕರೋಶಿ.ಎಸ ಎನ್ ಪಟ್ಟಣ ವಾಯ್ ಎಸ್ ಪಾಟೀಲ. ಶಂಕರಗೌಡಾ ಶಿ ರಾಯನಗೌಡರ. ಭಿಮಸಿ ಮಾನೆ.ನಿಂಗಪ್ಪ ಗಡಾದ. ದೇವಕ್ಕ ಗ ಹುರಳಿ. ಸಿದ್ದರಾಯ ಪಟ್ಟದಕಲ್ಲ. ಯಲ್ಲಪ್ಪ ಕಂಬಳಿ.ಉಪಸ್ಥಿತರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group