- Advertisement -
ಸವದತ್ತಿ – ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಇವರು ಬೆಳಗಾವಿ ಜಿಲ್ಲೆಯ ಹಾಗೂ ಸವದತ್ತಿ ತಾಲೂಕಿನ ರೈತ ಬಾಂಧವರ ವಿವಿಧ ಬೇಡಿಕೆಗಳನ್ನು ಸರಕಾರಗಳು ಈಡೇರಿಸಬೇಕೆಂದು ತಹಶೀಲ್ದಾರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾದ್ಯಕ್ಷ ಬಸವರಾಜ ಬಿಜ್ಜುರ ಮಾತನಾಡಿದರು.
ಪದಾಧಿಕಾರಿಗಳಾದ ಶ್ರೀದೇವಿ ಬ ನಾಯ್ಕರ. ಶಿವ ಲೀಲಾ ಚಿ ಯಮನೂರ.ಗೀತಾ ಶಿ ಗಾಣಿಗೇರ. ಮಹಾದೇವಿ ಸ ಗಾಣಗೇರ. ಮಲ್ಲವ್ವಾ ಹೊಳೆಪ್ಪಗೊಳ.ಲಕ್ಷ್ಮೀ ಅಗಸಿಬಾಗಿಲ. ಪರವೀನ. ಎಸ್ ಎಮ್ ಕರೋಶಿ.ಎಸ ಎನ್ ಪಟ್ಟಣ ವಾಯ್ ಎಸ್ ಪಾಟೀಲ. ಶಂಕರಗೌಡಾ ಶಿ ರಾಯನಗೌಡರ. ಭಿಮಸಿ ಮಾನೆ.ನಿಂಗಪ್ಪ ಗಡಾದ. ದೇವಕ್ಕ ಗ ಹುರಳಿ. ಸಿದ್ದರಾಯ ಪಟ್ಟದಕಲ್ಲ. ಯಲ್ಲಪ್ಪ ಕಂಬಳಿ.ಉಪಸ್ಥಿತರಿದ್ದರು.