spot_img
spot_img

ಲಂಚ ಪಡೆಯುವಾಗ ಭೂ ಮಾಪನ ಅಧಿಕಾರಿ ಬಂಧನ

Must Read

spot_img
- Advertisement -

ಬೀದರ- ಜಮೀನು ಸರ್ವೇಗಾಗಿ ರೂ. ೭೫ ಸಾವಿರ ಲಂಚ ಪಡೆಯುವಾಗ ಔರಾದ ಭೂಮಾಪನ ಇಲಾಖೆ ಅಧಿಕಾರಿ ಸಂತೋಷ ಪ್ರಹ್ಲಾದ ಬೋಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ತಾಲೂಕಿನ ಔರಾದ್ ಪಟ್ಟಣದ ಭೂದಾಖಲೆಗಳ ಕಚೇರಿಯಲ್ಲಿ ದೂರುದಾರ ಮಹ್ಮದ್ ಶೌಕತ ಅಲಿ ವಡಗಾಂ(ಡಿ)ಗ್ರಾಮದವರಿಂದ 1.5ಲಕ್ಷದ ಹಣದ ಪೈಕಿ 75 ಸಾವಿರ ಹಣ‌ ಪಡೆಯುವಾಗ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ಮತ್ತವರ ತಂಡದಿಂದ ದಾಳಿ ಅಧಿಕಾರಿ ಟ್ರ್ಯಾಪ್ ಆಗಿದ್ದಾನೆ

ಸರ್ವೆ ನಂ.309/2/4ರ 20 ಎಕರೆ ಸರ್ವೆ ಮಾಡಲು ಈ ಅಧಿಕಾರಿ ಹಣದ ಬೇಡಿಕೆ‌ ಇಟ್ಟಿದ್ದು ಕಲಬುರಗಿ ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.
ಮುಂದಿನ ವಿಚಾರಣೆ ನಡೆದಿದೆ.

- Advertisement -

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group