- Advertisement -
ಮುನವಳ್ಳಿ: ಪಟ್ಟಣದ ಸವ್ಯಸಾಚಿ ಬಳಗದವರು ಇತ್ತೀಚೆಗೆ ಗಣರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಿಂದೋಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ವಾಯ್.ನಿಪ್ಪಾಣಿ, ಚಂದ್ರು ಕುಂಬಾರ, ನಾಗೇಶ್ ಹೊನ್ನಳ್ಳಿ, ಪಾಂಡುರಂಗ ಹೊನ್ನಳ್ಳಿ, ಕಲ್ಲಪ್ಪ ನಲವಡೆ, ಮಲ್ಲಿಕಾರ್ಜುನ ಬಿಜಗುಪ್ಪಿ, ಮಲ್ಲಿಕಾರ್ಜುನ ತೋರಣಗಟ್ಟಿ ಹಾಗೂ ಪತ್ರಕರ್ತ ಪ್ರಶಾಂತ ತುಳಜನ್ನವರ ಪಾಲ್ಗೊಂಡಿದ್ದರು.