ಬೆಂಗಳೂರಿನಲ್ಲಿ ಹತ್ತು ದಿನ ಗಣೇಶೋತ್ಸವ

Must Read

ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದು ಬೆಂಗಳೂರು ಮಹಾನಗರ ಪಾಲಿಕೆ ೧೦ ದಿನಗಳ ಗಣೇಶೋತ್ಸವಕ್ಕೆ ಪರವಾನಿಗೆ ನೀಡಿ ಕೈ ತೊಳೆದುಕೊಂಡಿದೆ.

ಯಾರಿಗೂ, ಯಾವುದಕ್ಕೂ ಇಲ್ಲದ ನಿಬಂಧನೆಗಳು, ರೂಲ್ಸ್ ಗಳು ಗಣೇಶ ಹಬ್ಬಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಹಿಂದೂ ಪರ ಸಂಘಟನೆಗಳು ಬಿಬಿಎಂಪಿ ಕಚೇರಿ ಎದುರು ಬೃಹತ್ ಪ್ರಮಾಣದ ಗಣೇಶ ಮೂರ್ತಿಗಳನ್ನೇ ತಂದು ಇಟ್ಟು ಪ್ರತಿಭಟನೆ ನಡೆಸಿದರು.

ಕೇವಲ ನಾಲ್ಕು ಅಡಿ ಗಣಪನನ್ನು ಕೂರಿಸಬೇಕು, ಐದು ದಿನ ಮಾತ್ರ ಕೂರಿಸಬೇಕು, ಮನೆಯಲ್ಲಿ ಕೂಡಾ ಎರಡು ಅಡಿಗಿಂತ ಎತ್ತರದ ಗಣಪ ಇರಬಾರದು ಎಂಬ ಸರ್ಕಾರಿ ನಿಯಮಗಳನ್ನು ಪ್ರಶ್ನಿಸಿದ ಹಿಂದೂಪರ ಸಂಘಟನೆಗಳು ಬಿಬಿಎಂಪಿ ಕಚೇರಿಯ ಎದುರು ಉಗ್ರ ಪ್ರತಿಭಟನೆ ನಡೆಸಿದವು.

ಆಗ ಈ ಪ್ರತಿಭಟನೆಗೆ ಮಣಿದ ಬಿಬಿಎಂಪಿ ಆಯುಕ್ತರು ಹತ್ತು ದಿನಗಳವರೆಗೆ ಗಣೇಶ ಕೂರಿಸಲು ಅನುಮತಿ ನೀಡಿದರು.

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group