- Advertisement -
ಯಾದಗಿರಿ – ದಂಪತಿಗಳು ತಮ್ಮ ನಾಲ್ವರು ಮಕ್ಕಳೊಡನೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ.
ಸಾಲದ ತೀರಿಸಲಾಗದೆ ಮನನೊಂದು ಗಂಡ ಹೆಂಡತಿ ಮಕ್ಕಳೊಡನೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
- Advertisement -
ಭೀಮರಾಯ ಆತನ ಹೆಂಡತಿ ಶಾಂತಮ್ಮ ಹಾಗೂ ಮಕ್ಕಳಾದ ಸುಮಿತ್ರಾ,ಶ್ರೀದೇವಿ, ಲಕ್ಷ್ಮೀ ಮತ್ತು ಶಿವರಾಜ್ ಎಂಬ ನಾಲ್ವರು ಮೃತಪಟ್ಟ ದುರ್ದೈವಿಗಳು
ಅಗ್ನಿಶಾಮಕ ದಳದ ನೆರವಿನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಶಹಾಪೂರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.