spot_img
spot_img

ಒಂದೇ ಕುಟುಂಬದ ಆರು ಜನರ ಆತ್ಮಹತ್ಯೆ

Must Read

- Advertisement -

ಯಾದಗಿರಿ – ದಂಪತಿಗಳು ತಮ್ಮ ನಾಲ್ವರು ಮಕ್ಕಳೊಡನೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ.

ಸಾಲದ ತೀರಿಸಲಾಗದೆ ಮನನೊಂದು ಗಂಡ ಹೆಂಡತಿ ಮಕ್ಕಳೊಡನೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

- Advertisement -

ಭೀಮರಾಯ ಆತನ ಹೆಂಡತಿ ಶಾಂತಮ್ಮ ಹಾಗೂ ಮಕ್ಕಳಾದ ಸುಮಿತ್ರಾ,ಶ್ರೀದೇವಿ, ಲಕ್ಷ್ಮೀ ಮತ್ತು ಶಿವರಾಜ್ ಎಂಬ ನಾಲ್ವರು ಮೃತಪಟ್ಟ ದುರ್ದೈವಿಗಳು

ಅಗ್ನಿಶಾಮಕ ದಳದ ನೆರವಿನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಶಹಾಪೂರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group