spot_img
spot_img

ದಿ. ಆಶಾ ಕಡಪಟ್ಟಿಯವರಿಗೆ ಶ್ರದ್ಧಾಂಜಲಿ

Must Read

spot_img
- Advertisement -

ದಿನಾಂಕ ೭ ರಂದು ಲಿಂಗೈಕ್ಯರಾದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಗಾಯಕಿ,ಕವಿಯಿತ್ರಿ ಶ್ರೀಮತಿ ಆಶಾ ಕಡಪಟ್ಟಿ ಅವರಿಗೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಶೃಧ್ಧಾಂಜಲಿ ಸಲ್ಲಿಸಲಾಯಿತು.

ಈ ಸಭೆಯಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಸರಜು ಕಾಟ್ಕರ, ಹಿರಿಯ ಲೇಖಕಿ ನೀಲಗಂಗಾ ಚರಂತಿಮಠ, ಪ್ರಸ್ತುತ ಅಧ್ಯಕ್ಷರಾದ ಸುಮಾ ಕಿತ್ತೂರ,ಸುನಂದಾ ಎಮ್ಮಿ, ಕಾರ್ಯದರ್ಶಿ ಆಶಾ ಯಮಕನಮರಡಿ ಖಜಾಂಜಿ ಅನ್ನಪೂರ್ಣ ಹಿರೇಮಠ, ಡಾ.ನಿರ್ಮಲಾ ಬಟ್ಟಲ, ಡಾ.ಹೇಮಾ ಸೋನೊಳ್ಳಿ, ಪಾರ್ವತಿ ಪಿಟಗಿ, ಜ್ಯೋತಿ ಬದಾಮಿ ,ಭಾರತಿ ತೋರಗಲ್ಲ, ಸುನೀತಾ ನಂದೆನ್ನವರ,ಸುಮಾ ಕಾಟ್ಕರ್, ಶಾರದಾ ಹರಕುಣಿ,ಡಾ.ಪದ್ಮಾ ಹೊಸಕೋಟಿ, ದಾನಮ್ಮ ಅಂಗಡಿ, ಅಕ್ಕಮಹಾದೇವಿ ಹುಲಗಬಾಳಿ, ಜಯಶ್ರೀ ನಿರಾಕಾರಿ,ದೀಪಿಕಾ ಚಾಟೆ,ಕೋಪರ್ಡೆ, ಆಶಾ ಕಡಪಟ್ಟಿಯವರ ಕುರಿತು ಹಾಗೂ ಅವರ ಒಡನಾಟದ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group