spot_img
spot_img

ಡಾ.ಬಸವರಾಜ ಹಟ್ಟಿಗೌಡರಗೆ ಸನ್ಮಾನ

Must Read

spot_img
- Advertisement -

ಘಟಪ್ರಭಾ – ಕೆಎಚ್ಐ ಸಂಸ್ಥೆಯ ಡಾ.ಹಡೀ೯ಕರ ಭವನದಲ್ಲಿ ಭಾರತ ಸೇವಾದಳದ ಅತ್ಯುನ್ನತ ದಳಪತಿ ಹುದ್ದೆ ಅಲಂಕರಿಸಿದ  ಬಸವರಾಜ ಹಟ್ಟಿಗೌಡರ ಅವರಿಗೆ ಕೆಎಚ್ಐ ಸಂಸ್ಥೆಯ ಸಿಎಂಓ ಡಾ.ಘನಶ್ಯಾಮ ವೈದ್ಯ ಅವರು ಗೌರವ ಸನ್ಮಾನ ಮಾಡಿದರು.

ಸಂಸ್ಥೆಯ ಕಾಯ೯ದಶಿ೯ಗಳಾದ ಡಾ.ಅಲಕನಂದಾ ವೈದ್ಯ, ಆಡಳಿತಾಧಿಕಾರಿ ಡಾ.ಸ್ವಾತಿ ವೈದ್ಯ, ಶ್ರೀಮತಿ ಅನುಜಾ ಕಿರಣ ವೈದ್ಯ ,ಡಾ ಜೂಹಿ ವೈದ್ಯ ,ಡಾ.ರೋಹಿತ ವೈದ್ಯ ಇದ್ದರು.

ಈ ಸಂದರ್ಭದಲ್ಲಿ  ಪತ್ರಕರ್ತರಾದ ಗಣೇಶ ಗಾಣಿಗ,  ಎಸ್.ಎಚ್ ಗಿರಡ್ಡಿ, ಮಹಾಂತೇಶ ಕುದರಿಮಠ, ಕಳ್ಳಿಮಠ, ಹಿರೇಮಠ, ಕೆಎಚ್ಐ ಸಂಸ್ಥೆಯ ಕಾಯ೯ಕತ೯ರು ಉಪಸ್ಥಿತರಿದ್ದರು. 

- Advertisement -

ಶ್ರೀಮತಿ ರಾಧಾ ಕರವೀರ, ಗಣೇಶ ಗಾಣಿಗ,  ಬಿ.ಎನ್.ಶಿಂಧೆ,  ಸಿಕಂದರ ಮಕಾನದಾರ, ಕೆ.ಡಿ ವಾಲಿಕಾರ,  ಗಿರಢ್ಡಿ ಸರ್, ಕುದರಿಮಠ ಸರ್, ಶ್ರೀಮತಿ ಅನುಜಾ, ಡಾ.ಸ್ವಾತಿ ಮತ್ತು ಸಿಎಂಓ ಡಾ.ಘನಶ್ಯಾಮ ವೈದ್ಯ ಅವರು ಬಸವರಾಜ ಹಟ್ಟಿಗೌಡರ ಕುರಿತು ಮಾತನಾಡಿದರು.


ವರದಿ: ಶ್ರೀಕಾಂತ ಮಹಾಜನ ಘಟಪ್ರಭಾ.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group