- Advertisement -
ಸಿಂದಗಿ – ಪಟ್ಟಣದ ಅಲ್ಲಾಪುರ ಮನೆಯಲ್ಲಿ ಬಿಜಾಪುರ ಜಿಲ್ಲಾ ಕ ಸಾ ಪ. ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ಸಿಂದಗಿ ತಾಲೂಕಿನ ಅಧ್ಯಕ್ಷ ರಾಜಶೇಖರ್ ಕೂಚಬಾಳ ಅವರನ್ನು ಪಟ್ಟಣದ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ್ ಅಲ್ಲಾಪುರ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಯಳಮೇಲಿ, ಎಂ.ಎ.ಖತೀಬ, ಶಾಂತೂ ರಾಣಾಗೋಳ, ಖಾದರಸಾಬ ಬಂಕಲಗಿ, ದಯಾನಂದ ಪೂಜಾರಿ ಬೋರಗಿ, ಮಾಂತೇಶ ಹಿರೇಮಠ ಇದ್ದರು.