spot_img
spot_img

ಡಿ.೯ ಹಾಗೂ ೧೦ರಂದು ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ

Must Read

spot_img
- Advertisement -

ಮೈಸೂರು -ಶ್ರೀ ಶ್ರೀ ಶ್ರೀ ಶ್ರೀರಂಗಂ ಶ್ರೀಮದ್ ಆಂಡವನ್ ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ’ ಡಿ.೯ ಸೋಮವಾರ ಹಾಗೂ ೧೦ರಂದು ಮಂಗಳವಾರ ಬೆಳಿಗ್ಗೆ ೧೦ರಿಂದ ರಾತ್ರಿ ೯ರವರೆಗೆ ಜಗನ್ಮೋಹನ ಅರಮನೆ ಸಮೀಪವಿರುವ ಶ್ರೀ ಪರಕಾಲ ಮಠದಲ್ಲಿ ನೆರವೇರಲಿದೆ.

ಈ ಸುವರ್ಣಾವಕಾಶವನ್ನು ಶ್ರೀ ವೈಷ್ಣವ ಸಮೂಹ ಉಪಯೋಗಿಸಿಕೊಂಡು ಪಂಚ ಸಂಸ್ಕಾರ ಮತ್ತು ಭರಣ್ಯಾಸ ಮಾಡಿಸಿಕೊಳ್ಳಬಹುದು. ನಗರದ ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸುವರ್ಣಾವಕಾಶವನ್ನು ಬಳಸಿಕೊಂಡು ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ ಮೊಬೈಲ್ ೯೩೪೨೧೮೮೩೨೩ ಅಥವಾ ೭೫೯೮೮೩೨೨೭೧ ಸಂಪರ್ಕಿಸಬಹುದು.

- Advertisement -
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group