Homeಸುದ್ದಿಗಳುಕಡಾಡಿಯವರಿಂದ ಪಿಯೂಷ್ ಗೋಯಲ್ ಭೇಟಿ

ಕಡಾಡಿಯವರಿಂದ ಪಿಯೂಷ್ ಗೋಯಲ್ ಭೇಟಿ

ಮೂಡಲಗಿ: ನವದೆಹಲಿಯಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು, ಜವಳಿ, ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾದರು.

ಈ ಸಂದರ್ಭದಲ್ಲಿ ರಾಜ್ಯದ ಅಕ್ಕಿ ಗಿರಿಣಿ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಮನವಿ ನೀಡಿದರು.

ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ. ಪ್ರಸನ್ನ, ಎಂ ಎಸ್. ರಮೇಶ, ಬಸವರಾಜ,  ಹಾಸನ ಜಿಲ್ಲೆ ಅಕ್ಕಿ ಗಿರಣಿ ಸಂಘದ ಅಧ್ಯಕ್ಷ ಆರ್ ಶಿವಾನಂದ, ಮಂಡ್ಯ ಜಿಲ್ಲೆ ಅಕ್ಕಿ ಗಿರಿಣಿ ಸಂಘದ  ಕಾರ್ಯದರ್ಶಿ ಉದಯಕುಮಾರ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group