ಸಗುಣ, ನಿರ್ಗುಣ, ಸಾಕಾರ, ನಿರಾಕಾರ, ಇವೆಲ್ಲವೂ ಓದಿ ತಿಳಿಯುವುದರಿಂದ ಅರ್ಥ ಆಗುವುದಕ್ಕಿಂತ ಅನುಭವ ಜ್ಞಾನದಿಂದ ತಿಳಿದರೆ ಮಾನವನಿಗೆ ನಿರಾಕಾರ ಬ್ರಹ್ಮನ ಅರಿವಿನೆಡೆಗೆ ನಡೆಯಲು ಸಾಧ್ಯವಿದೆ.
ಈಗಿನ ಭಾರತದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸರ್ಕಾರದ ಅಗತ್ಯವಿಲ್ಲ.ನಮ್ಮ...
ಅಶೋಕನಂತಹ ಮಹಾಚಕ್ರವರ್ತಿಯ ಚಕ್ರವನ್ನು ಭಾರತ ರಾಷ್ಟ್ರ ದ್ವಜದ ಮಧ್ಯೆ ಇಟ್ಟುಈ ಕಡೆ ರಾಜಕೀಯ ಇನ್ನೊಂದು ಕಡೆ ರಾಜಯೋಗವನ್ನು ಪ್ರಚಾರ ಮಾಡಿ, ಶಿಕ್ಷಣದಲ್ಲಿಯೇ ರಾಜಕೀಯವನ್ನು ಎತ್ತಿ ಹಿಡಿದಿರುವಾಗ ದೇಶ ಅಜ್ಞಾನದ ಹೋರಾಟ,ಹಾರಾಟ,ಮಾರಾಟದಲ್ಲೇ ಇರುತ್ತದೆ.ಪುರಾಣ ಪುರುಷರ...
ಹಿರಿಯ ನಾಗರಿಕರಿಗೂ ಭಾರತೀಯರಿಗೂ ವ್ಯತ್ಯಾಸ ಇದೆಯೆ? ಭಾರತೀಯರಾಗಲು ಭಾರತದೊಳಗಿದ್ದರೆ ಸಾಕೆ? ಪ್ರಜಾಪ್ರಭುತ್ವದ ಇಂದಿನ ಪರಿಸ್ಥಿತಿ ನೋಡಿದರೆ ನಿಜವಾಗಿಯೂ ನಾವು ದೇಶವನ್ನು ಉಳಿಸಿದ್ದೇವೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರದ ಎಲ್ಲಾ ಸೇವೆಗಳನ್ನು ಬಳಸಿಕೊಳ್ಳುವುದು...
ಯಮುನಾ ನದಿಯ ತೀರದಲ್ಲಿ ಸಾಲುಸಾಲು ಯುವತಿಯರ ಹೆಣಗಳು ಹಿಂಗಾರದ ಹಾಳೆಯಂತೆ ತೇಲುತ್ತಿದ್ದವು. ಮಥುರಾ ಮತ್ತು ಮಹಾಬನ್ ಮೇಲೆ ಅಫ್ಘಾನಿ ಕಿರಾತಕರ ದಂಡು ದಾಳಿ ಇಡುತ್ತಿದ್ದಂತೆ ಮಾನ ಕಾಪಾಡಿಕೊಳ್ಳಲು ಸಾವಿರಾರು ಯುವತಿಯರು ಯಮುನೆಗೆ ಧುಮುಕಿದರು....
ಮಾನವನಿಗೆ ಮನರಂಜನೆಗಾಗಿ ಇರುವ ಎಷ್ಟೋ ಉತ್ಸವ,ಕಾರ್ಯಕ್ರಮಗಳು ಆತ್ಮವಂಚನೆಯಾಗದಂತೆ ನಡೆಸಿಕೊಂಡು ಹೋದಾಗಲೆ ನಿಜವಾದ ಜೀವನ ಸಾರ್ಥಕ. ಆರೋಗ್ಯ ರಕ್ಷಣೆಗೆ ಉತ್ಸವ, ಕಾರ್ಯಕ್ರಮದೊಳಗಿರುವಉ ತ್ಸಾಹ, ಭಕ್ತಿ,ಶ್ರದ್ದೆ,ನಂಬಿಕೆ, ಸಹನೆ ಪ್ರೀತಿ, ವಿಶ್ವಾಸ ಮುಖ್ಯ. ಕೇವಲ ಊಟ, ಉಪಚಾರ,...
ಗೋಕಾಕ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವು ಖಚಿತವೆಂದು ಕೆಎಮ್ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಶನಿವಾರ ಸಂಜೆ ನಗರದ ಹೊಸಪೇಟ ಗಲ್ಲಿಯಲ್ಲಿರುವ ಕೆಬಿಎಸ್ ನಂ 3...
ಮೂಡಲಗಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಕಲ್ಲೋಳಿ ಪಟ್ಟಣದ 101 ನಂ. ಮತಗಟ್ಟೆಯಲ್ಲಿ ಮತ ಚಲಾಯಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಕೋವಿಡ್ 19 ಸುರಕ್ಷತಾ ನಿಯಮಗಳನ್ನು ಪಾಲಿಸಿ ಮತಚಲಾಯಿಸಿದರು.
ಬೀದರ - ಮತದಾರರಿಗೆ ಹಣ ಹಂಚುತ್ತಿದ್ದ ಆರೋಪ ಮಾಡಿ ಸಾರ್ವಜನಿಕರು ಬಿಜೆಪಿಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಬಸವಕಲ್ಯಾಣದ ತಿಪ್ಪರಾಂತ ಬಡಾವಣೆ ಹಾಗೂ ಭೋಸಗಾ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಇದೇ ದಿ.೧೭...
ಸಹೃದಯ ಕನ್ನಡಿಗರೇ,
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಿಗರ ಪ್ರಾತಿನಿಧಿಕ ಹಾಗೂ ಮಾತೃ ಸಂಸ್ಥೆ ಇದಕ್ಕೆ 105 ವಸಂತಗಳ ಇತಿಹಾಸ ಇದೆ. ಇದು ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ, ಉದ್ಯೋಗ, ಗಡಿ, ಜಲ...
ಬೆಂಗಳೂರು - ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಎರಡನೇ ಬಾರಿಗೆ ಕೊರೋನಾ ಇರುವುದು ದೃಢಪಟ್ಟಿದೆ.
ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ನಿನ್ನೆ ಬೆಳಗಾವಿಯಲ್ಲಿ ರೋಡ್ ಶೋನಲ್ಲಿ ಯಡಿಯೂರಪ್ಪ ಭಾಗವಹಿಸಿದ್ಧರು. ಆಮೇಲೆ ಅವರಿಗೆ ಜ್ವರ...
ಬೀದರ - ರಾಜ್ಯ ಬಿಜೆಪಿ ನಾಯಕರು ಭ್ರಷ್ಟಾಚಾರದ ಹಣವನ್ನು ತಂದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಮತದಾರರಿಗೆ ಹಣ ಹಂಚುತ್ತಾರೆ ಇದರಿಂದ ಕರ್ಮಭೂಮಿಯ ಪಾವಿತ್ರ್ಯ ಉಳಿಯದು. ರಾಜ್ಯ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್...
ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಇತಿಹಾಸ ಪುಟ ತಿರುವಿ ನೋಡಿದರೆ ಮೊಟ್ಟ ಮೊದಲು ಪಾರ್ಲಿಮೆಂಟ್ ಬಸವಕಲ್ಯಾಣದಲ್ಲಿ ಇದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ತನ್ನ...
ಗೋಕಾಕ: ಬರುವ ಶನಿವಾರದಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರಿಗೆ ಮತ ಚಲಾಯಿಸಿ ಆಶೀರ್ವಾದ ಮಾಡಬೇಕು. ಕ್ಷೇತ್ರದ ಹಾಗೂ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ದಿ ಹಿನ್ನೆಲೆಯಲ್ಲಿ...
ಮೂಡಲಗಿ: ಮನುಷ್ಯನ ಮಾನಸಿಕ, ದೈಹಿಕ ಹಾಗೂ ವಿಚಾರವಂತರಾಗಿಸಲು ಅತ್ಯಂತ ಉಪಯುಕ್ತವಾಗಿರುವ ಸಿದ್ಧ ಸಮಾಧಿ ಯೋಗ ಶಿಬಿರವನ್ನು ನಗರದ ಆರಾಧ್ಯ ದೈವ ಶ್ರೀ ಶಿವಬೋಧ ರಂಗ ಮಠದಲ್ಲಿ ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ...
ಮೂಡಲಗಿ: ವಿಶ್ವಮಾನ್ಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಏ. 17 ರಂದು ಕಮಲ ಗುರ್ತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಾರಿ ಅಂತರದಿಂದ ಗೆಲ್ಲಿಸಬೇಕೆಂದು ರಾಜ್ಯ ಸಭಾ ಸದಸ್ಯ...
ಮೂಡಲಗಿ: ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿರುವದರಿಂದ ಬಿಜೆಪಿಗೆ ಆನೆ ಬಲ ಬಂದಿದ್ದು, ಅರಭಾಂವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಯವರ ಶಕ್ತಿಯಿಂದ...
ಹೊಸದಾಗಿ ಪ್ರಾರಂಭಿಸಲಾದ ಐಫೋನ್ 12 ಸರಣಿಯಲ್ಲಿ ಚಾರ್ಜರ್ ಅನ್ನು ಸೇರಿಸದಿದ್ದಕ್ಕಾಗಿ ಬ್ರೆಜಿಲ್ನ ಗ್ರಾಹಕ ವಾಚ್ಡಾಗ್ ಆಪಲ್ಗೆ 2 ಮಿಲಿಯನ್ ಡಾಲರ್ ದಂಡ ವಿಧಿಸಿದೆ.
ಟೆಕ್ ದೈತ್ಯ ತಪ್ಪುದಾರಿಗೆಳೆಯುವ ಜಾಹೀರಾತಿನಲ್ಲಿ ತೊಡಗಿದೆ ಹಾಗೂ ಚಾರ್ಜರ್ ಇಲ್ಲದೆ...
ವೇತನ ನೀಡದೇ ಇರುವ ಕಾರಣಕ್ಕಾಗಿ ದೇಶದ ಮೊದಲ ಐಫೋನ್ ಕಂಪನಿಗೆ ಕಾರ್ಮಿಕರು ಬೆಂಕಿ ಹಚ್ಚಿದ್ದು ಕಾರು, ಕಂಪ್ಯೂಟರ್ ಒಳಗೊಂಡಂತೆ ಸುಮಾರು ೫೦ ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ.
ಕೇವಲ ಎರಡು ವರ್ಷಗಳ ಹಿಂದೆ ಭಾರತದಲ್ಲಿ...
ಚೀನಾದ ೪೩ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.
ಈ ಆ್ಯಪ್ ಗಳು ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಮತ್ತು ಭಾರತದ ಸುರಕ್ಷತೆಯ ಮೇಲೆ ಪ್ರಭಾವ...
ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು !
ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ??????????...
ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪುಣೆಯ ಸೈಬರ್ ಕ್ರೈಂ ಪೊಲೀಸರು...
ನವದೆಹಲಿ - ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆಯೆಂದು ಅತ್ಯಂತ ಜನಪ್ರಿಯ ಆನ್ಲೈನ್ ಗೇಮ್ *ಪಬ್ಜಿ* ಸೇರಿದಂತೆ 118 ಚೀನೀ ಮೊಬೈಲ್...
ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.
ಕಂಪನಿಯ 43 ನೆಯ ವಾರ್ಷಿಕ...
ಚೀನಾದ ವಿಷಯದಲ್ಲಿ ನಾವು ದೇಶಕ್ಕೆ ಸಲ್ಲಿಸಬೇಕಾದ ಸೇವೆಯೆಂದರೆ ಚೀನಾಕ್ಕೆ ಸಂಬಂಧಪಟ್ಟ ಎಲ್ಲ App ಗಳನ್ನು Uninstall ಮಾಡುವುದು.
ನಾವು ಕಣ್ಣು ಹಾಕಿಕೊಂಡಿರುವುದರಿಂದ ಲ* ಚೀನಾವು ಅದರಿಂದ ಬಿಲಿಯನ್ನುಗಟ್ಟಲೆ ಗಳಿಸಿ ಹಣವನ್ನು ನಮ್ಮ ದೇಶದ ವಿರುದ್ಧವೇ...
PUBG ಮೊಬೈಲ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆಯ ಗೇಮ್ ಆಗಿದೆ. ಡೇಟಾ ಅನಾಲಿಟಿಕ್ಸ್ ಸಂಸ್ಥೆ ಸೆನ್ಸರ್ ಟವರ್ ನ ಮೇ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.
2019 ಕ್ಕೆ ಹೋಲಿಸಿದರೆ PUBG ಯ ವ್ಯವಹಾರವು...
ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಈ ಬಾರಿ ತನ್ನ ಬಳಕೆದಾರರಿಗೆ ಆಕರ್ಷಕ ಕೊಡುಗೆಯನ್ನು ತಂದಿದೆ.
ಜಿಯೋ ಫೈಬರ್ ಯೋಜನೆಗಳ ಬಗ್ಗೆ ಡಬಲ್ ಡೇಟಾವನ್ನು ನೀಡಲು ಕಂಪನಿ ಘೋಷಿಸಿದೆ ಮತ್ತು ಈ ಬದಲಾವಣೆಯನ್ನು...
ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ
ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ.
1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ...
ಕೋವಿಡ್ -19 ಟ್ರ್ಯಾಕಿಂಗ್ ಅಪ್ಲಿಕೇಶನ್ ಆರೋಗ್ಯಾ ಸೇತು ಜನಪ್ರಿಯತೆಯನ್ನು ಇಲ್ಲಿಯವರೆಗೆ 90 ಮಿಲಿಯನ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದಾರೆ ಎಂಬ ಅಂಶದಿಂದ ಅಳೆಯಬಹುದು. ಅಪ್ಲಿಕೇಶನ್ ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್...
ವಿಶೇಷ ಲೇಖನ
ಪಬ್ಲಿಕ್ ಟಿವಿಯವರು ಒಂದು ಪ್ರಶ್ನೆಗೆ ಉತ್ತರವನ್ನು ಪಬ್ಲಿಕ್ ನೀಡಲು ಕೇಳಿದ್ದರು. ಪ್ರಶ್ನೆ ಹೀಗಿದೆ ನೋಡಿ.
ಕೊರೊನ ವನ್ನು ತಡೆಯಲು ಸರ್ಕಾರ ಏನು ಮಾಡಬೇಕು?
ವಿದೇಶ ಪ್ರವಾಸ ತಡೆಯೋದು
ಮಾಸ್ಕ್ ಧರಿಸೋದನ್ನು ಕಡ್ಡಾಯ ಮಾಡೋದು
...
"ಇದು ಇಂದಿನ ವಿಶೇಷತೆಗಳ ಬಿಂಬಿಸುವ ಕವಿತೆ. ನಮ್ಮ ಹಳೇ ಮೈಸೂರು, ತುಮಕೂರು ಪ್ರಾಂತ್ಯದಲ್ಲಿ ಯುಗಾದಿ ಹಬ್ಬದ ಮರುದಿನವನ್ನು ವರ್ಷದೊಡಕು ಹಬ್ಬವೆಂದು ಆಚರಿಸುತ್ತೇವೆ. ಹಾಗಾಗಿ ಯುಗಾದಿ ಹಬ್ಬ ನಮ್ಮಲ್ಲಿ 2 ದಿನಗಳ ಆಚರಿಸುವ ಹಬ್ಬ....
ವೇದಾಂಗ ಜ್ಯೋತಿಷದಲ್ಲಿ ಹೇಳುವ ಐದು ಬಗೆ ಸಂವತ್ಸರಗಳಲ್ಲಿ ಚಾಂದ್ರಮಾನವೂ ಒಂದು. ಇದು ಚೈತ್ರಮಾಸ ಶುಕ್ಲಪಕ್ಷ ಪ್ರತಿಪದೆಯಂದು ಆರಂಭವಾಗಿ ಫಾಲ್ಗುಣಮಾಸ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಅನುಸರಿಸುವ ಜನರಿಗೆ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ, ಚೈತ್ರ ಶುದ್ಧ...
ಯುಗಾದಿ ಹಬ್ಬ ಹಿಂದೂಗಳು ಹಿಂದಿನಿಂದಲೂ ಹೊಸ ವರ್ಷವನ್ನಾಗಿಸಿಕೊಂಡು ಪ್ರಕೃತಿಯ ಹೊಸ ಬೆಳವಣಿಗೆ ಹೊಸ ಹುರುಪನ್ನು ಸಾತ್ವಿಕವಾಗಿ ಅರ್ಥ ಮಾಡಿಕೊಂಡು ಸಂತೋಷ, ಸಂಭ್ರಮ, ಸಡಗರ, ಪ್ರೀತಿ, ವಿಶ್ವಾಸದಿಂದ ಸ್ವಾಗತಿಸುವ ವರ್ಷದ ಮೊದಲ ಹಬ್ಬವಾಗಿದೆ. ಇದು...
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು . ಕವಿ ಕಾಳಿದಾಸ ಹೇಳಿದಂತೆ ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದೇನೂ ಅಲ್ಲ. ನೂತನವಾದುದು ಬಂದ ಮೇಲೆ ಹಳೆಯದೆಲ್ಲವನ್ನೂ ತೆಗಳುವ ಕಾರಣವಿಲ್ಲ.ಎಂಬುದು ಸರ್ವಕಾಲಕ್ಕೂ...
ಯುಗಾದಿ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ.ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು...
ಮುಖ, ಕೈ ಮೂಗು ಮೈ ಶುದ್ದಗೊಳಿಸಿಕೊಂಡರೆ ಕೊರೊನ ಬರೋದಿಲ್ಲ. ಆಹಾರದಲ್ಲಿಯೇ ಅಶುದ್ದವಾಗಿ, ವ್ಯವಹಾರದಲ್ಲಿ ಶುದ್ದಿಯಿಲ್ಲದೆ ಇದ್ದರೆ ಒಳಗೆ ಹೋದ ಮೇಲೆ ಕೇಳೋರೆ ಇಲ್ಲ ಕೊರೊನಕ್ಕೆ ಕೇವಲಹೊರಗಿನಿಂದ ಶುದ್ದ ಆದರೆ ಸಾಲದು ಒಳಗಿನ ಮನಸ್ಸು...
ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವುದರಿಂದ ಹಾಗೂ ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ - ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ.
ಅದರಲ್ಲೂ...
ಕೊರೊನ ವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಅಳೆದಾಗಲೆ ಸತ್ಯದರ್ಶನ ಸಾಧ್ಯವಿದೆ. ಇದರ ಬಗ್ಗೆ ಮಾಧ್ಯಮಗಳು ಚರ್ಚೆ ನಡೆಸಬೇಕಿದೆ. ಸರ್ಕಾರವಾಗಲಿ,ವಿಜ್ಞಾನ ವಾಗಲಿ ಇದಕ್ಕೆ ಪರಿಹಾರ ನೀಡಲು ಅಸಾಧ್ಯ. ಕೊರೊನ ವಾಗಲಿ ಯಾವುದೇ ಸಾಂಕ್ರಾಮಿಕ ರೋಗ ಹೆಚ್ಚಾಗಿರೋದು...
ಆತ್ಮಸಾಕ್ಷಾತ್ಕಾರಕ್ಕಾಗಿ ಅನೇಕ ಆಧ್ಯಾತ್ಮವಾದಿಗಳು. ಅನುಭಾವಿಗಳು ಪುರಾತನ ಕಾಲದಿಂದಲೂ ವಿಭಿನ್ನ ಸಾಧನ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಯೋಗಮಾರ್ಗವೂ ಒಂದು. ಇದರಲ್ಲಿ ಕಾಲದಿಂದ ಕಾಲಕ್ಕೆ ಮಂತ್ರಯೋಗ, ಹಠಯೋಗ, ಲಯಯೋಗ, ರಾಜಯೋಗ-ಮುಂತಾದ ಪ್ರಕಾರಗಳು ಹುಟ್ಟಿಕೊಂಡವು. ಅವುಗಳ...
ಪ್ರತಿಯೊಬ್ಬ ಮನುಷ್ಯನು ಎದುರು ನೋಡುವುದು ಮನಃಶಾಂತಿ ಗೋಸ್ಕರ, ಅದು ಇದ್ದರೇನೇ ಏನನ್ನಾದರೂ ಮಾಡಲು ಸಾಧ್ಯ. ನಾವು ಪ್ರತಿನಿತ್ಯ ಮನಃಶಾಂತಿಗಾಗಿ ಹಲವು ದಾರಿಗಳನ್ನು ಹುಡುಕುತ್ತೇವೆ. ಹಾಗೆಯೇ ಕೆಲವೊಂದು ಸುದ್ಧ ವಾಸನೆಯನ್ನು ನಾವು ಉಸಿರಾಡಿದಾಗ ಮನಸ್ಸಿಗೆ...
ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು
ಆತ್ಮೀಯರೇ, ಪ್ರತಿವರ್ಷ ಏಪ್ರಿಲ್ 7ರಂದು ಪ್ರಪಂಚದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಮೊದಲಿಗೆ ಏಪ್ರಿಲ್ 7, 1950 ರಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಆರೋಗ್ಯದ ಬಗ್ಗೆ ಕಾಳಜಿ...
Speed Skin Glow Tips In Kannada
ಇವತ್ತಿನ ಮಾಹಿತಿ ಅಂತ ಅಂದ್ರೆ ಎಲ್ಲರೂ ಕೂಡ ನಿರೀಕ್ಷೆ ಮಾಡುವಂತಹದ್ದಾಗಿದೆ ಅದು ಪ್ರತಿಯೊಬ್ಬರ ನೋಡಲೇಬೇಕಾ ದಂತಹ ಮತ್ತು ಪ್ರತಿಯೊಬ್ಬರು ಅನಿಸಿದರೆ ಉತ್ತಮವಾದ ಒಳ್ಳೆಯ ರಿಸಲ್ಟ್ ಸಿಗುವಂತಹ...
How to loose weight in Kannada
ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾದರೆ ನಾವು ನಾವು ಹಲವಾರು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಇನ್ನೂ ದೇಹದ ತೂಕವನ್ನು ಕಡಿಮೆ ಮಾಡಬೇಕು ಎಂಬ ಕಾರಣದಿಂದ ನಾವು ಸೇವಿಸುವ ಆಹಾರ...
How To Increase Hemoglobin In Kannada:
ಈಗ ಯಾರಿಗೆ ನೋಡಿದರೂ ಹಿಮೋಗ್ಲೋಬಿನ್ ಅಂಶ ಕಡಿಮೆ ಇದೆ ಎಂದು ವೈದ್ಯರು ಎಲ್ಲರಿಗೂ ಹೇಳುತ್ತಲೇ ಇರುತ್ತಾರೆ. ಇದಕ್ಕೆ ಕಾರಣಗಳು ಸುಮಾರು ಇವೆ ಎಂದು ಹೇಳಬಹುದು. ಅದರಲ್ಲೂ...
Disadvantages Of Cumin In Kannada
ಸಾಮಾನ್ಯವಾಗಿ ಈ ಜೀರಿಗೆ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ ಹೌದು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತದೆ ಇದನ್ನು ಪ್ರತಿನಿತ್ಯ ಉಪಯೋಗಿಸದೆ ಇರುವವರು ಯಾರು ಕೂಡ...
Home Remedies For Fair Skin In Kannada
ಈಗಿನ ಕಾಲದಲ್ಲಿ ಕಲುಷಿತ ವಾತಾವರಣ, ಆಚೆಯ ಧೂಳು, ಆಹಾರ ಪದ್ಧತಿ,,, ಜೀವನ ಶೈಲಿಯಿಂದ ಎಲ್ಲರ ಮುಖದಲ್ಲೂ ಮೊಡವೆಗಳು ಕಪ್ಪು ಕಲೆಗಳು ಸಾಮಾನ್ಯ ತೊಂದರೆಗಳಾಗಿವೆ.,, ಅದರಲ್ಲೂ...
ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸುವ ನೈಸರ್ಗಿಕ ಪರಿಹಾರಗಳಲ್ಲಿ ಕಬ್ಬಿನ ಹಾಲು ಕೂಡ ಒಂದು ಇದು ಬಿಸಿಲಿನ ಬೇಗೆಯನ್ನು ತಣಿಸು ವುದರ ಜೊತೆಗೆ ದೇಹ ಕಳೆದು ಕೊಂಡಿರುವ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಕಬ್ಬಿನ ಹಾಲಿನಲ್ಲಿ...
ಅಯ್ಯೋ! ಇದೇನು ಮಾಡಿದೆ ನಾನು. ಇದನ್ನು ಮಾಡದೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿರುವ ಬದಲು ಬೇರೆಲ್ಲೋ ಇದ್ದಿದ್ದರೆ ಬಹಳ ಚೆನ್ನಾಗಿರುತ್ತಿದ್ದೆ. ಹೀಗೆ ಮಾಡುವ ಬದಲು ಹಾಗೆ ಮಾಡಿದ್ದರೆ ಒಳ್ಳೆಯದಿತ್ತು. ಇದು ಬಹಳ ಕಠಿಣ ನನ್ನಿಂದ...
Raisins Benefits In Kannada
ಒಣದ್ರಾಕ್ಷಿ ದೇಹದ ಆರೋಗ್ಯಕ್ಕೆ ತುಂಬ ಒಳ್ಳೆಯದು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಣದ್ರಾಕ್ಷಿ ತುಂಬಾ ಆರೋಗ್ಯಕರ. ಇದರಲ್ಲಿ ವಿಟಮಿನ್ಸ್ ಖನಿಜಗಳು ಆ್ಯಂಟಿಆ ಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ದೈಹಿಕ ಕ್ಷಮತೆಯ ಕೊರತೆ...
Lemon Water Benefits In Kannada
ನಿಂಬೆ ಹಣ್ಣಿನ ಜ್ಯೂಸನ್ನು ಕುಡಿದರೆ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳು, ನಿಂಬೆಹಣ್ಣಿನಲ್ಲಿ ಅಡುಗೆಗೆ ಸ್ವಾದವನ್ನು ಹೆಚ್ಚಿಸುವ ಗುಣ ಅಲ್ಲದೆ ನಮ್ಮ ಆರೋಗ್ಯದ ಸ್ವಾದವನ್ನು ಹೆಚ್ಚಿಸುವ ಗುಣವು ಕೂಡ...
ಯಾವುದೇ ಮನುಷ್ಯನಿಗೆ ಹಲ್ಲುನೋವು ಸಂಭವಿಸಬಹುದು ಆದ್ದರಿಂದ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ, ನಮ್ಮ ಮನೆಮದ್ದುಗಳೊಂದಿಗೆ ಈ ಹಲ್ಲುನೋವು ಸಮಸ್ಯೆಗಳನ್ನು ತಪ್ಪಿಸಿ. ಅನೇಕ ಜನರು ವಿಭಿನ್ನ ರೀತಿಯ ನೋವುಗಳನ್ನು ಹೊಂದಿದ್ದಾರೆ, ಆದ್ದರಿಂದ, ನಮ್ಮ...
ಕೋಲ್ಕತ್ತಾ - ಇದು ಮೋದಿಯವರಿಂದ ಮಾತ್ರ ಸಾಧ್ಯವೇನೋ. ರಾಜಕಾರಣದಲ್ಲಿ ಸ್ವಲ್ಪ ಮೇಲೆ ಬಂದರೂ ಸಾಕು ಕಾರ್ಯಕರ್ತರೆಂದರೆ ತಮ್ಮ ಗುಲಾಮರೆಂದು ತಿಳಿದುಕೊಂಡು ಅವರಿಂದ ಸಾಷ್ಟಾಂಗ ಮಾಡಿಸಿಕೊಳ್ಳುವ ನಾಯಕರಿರುತ್ತಾರೆ. ಹಾಗೆಯೇ ತಮ್ಮ ನಾಯಕನಿಗೆ ನಿಷ್ಠೆ ತೋರಿಸಲು...
ಹೊಸದಿಲ್ಲಿ - ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ...
ಯುನೆಸ್ಕೋದಿಂದ ಗುರುತಿಸಲ್ಪಟ್ಟಿರುವ ಮಧ್ಯಪ್ರದೇಶದ ಖ್ಯಾತ ಖಜುರಾಹೋ ಶಿಲ್ಪಕಲೆಗಳ ದೇವಸ್ಥಾನದಲ್ಲಿ ದಿ. ೨೧ ರಿಂದ ಡಾನ್ಸ್ ಹಬ್ಬ ಶುರುವಾಗಿದೆ.
ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲ್ಪಟ್ಟ ಈ ಹಬ್ಬ ಆರು ದಿನಗಳ ಕಾಲ ನಡೆಯಲಿದೆ.
ಸುಮಾರು ೪೪ ವರ್ಷಗಳ...
ಕೋಲ್ಕತ್ತಾ - ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿತಂದು ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಇದೇ ವರ್ಷದಲ್ಲಿ...
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಸುನಾಮಿ ಸಂಭವಿಸಿದ್ದು ಉಂಟಾದ ಪ್ರವಾಹದಲ್ಲಿ ಎಂಟು ಜನ ಪ್ರಾಣ ಕಳೆದುಕೊಂಡಿದ್ದು ಇನ್ನೂ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಉತ್ತರಾಖಂಡದ ಧೌಲಿ ನದಿ ಏಕಾಏಕಿ ಉಕ್ಕಿ ಹರಿದ...
ಪಶ್ಚಿಮ ಬಂಗಾಳದಲ್ಲಿ ೨೯೪ ಸ್ಥಾನಗಳಿಗಾಗಿ ಇಷ್ಟರಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು ಕನಿಷ್ಠ ೨೦೦ ಸ್ಥಾನ ಗೆಲ್ಲುವ ಹುಮ್ಮಸ್ಸಿನೊಂದಿಗೆ ಭಾರತೀಯ ಜನತಾಪಕ್ಷ ಚುನಾವಣಾ ಅಖಾಡಕ್ಕೆ ಇಳಿದಂತಾಗಿದೆ.
ಸದ್ಯ ಚುನಾವಣಾ ಪೂರ್ವ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ...
ಅಮೇರಿಕಾದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯನ್ನು ಈ ಸಲ ಅಮೇರಿಕಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದೆ.
ಈ ಮೂಲಕ ಆಸ್ಟ್ರೇಲಿಯಾ ಹಾಗೂ ಜಪಾನ್ ಸೇರಿದಂತೆ ಭಾರತ, ಅಮೇರಿಕಾ ಕ್ವಾಡ್ ರಾಷ್ಟ್ರಗಳ ಸಂಘಟನೆಯನ್ನು ಬಲಪಡಿಸುವ ಕಾರ್ಯವನ್ನು...
ಇಂಗ್ಲೆಂಡಿನಲ್ಲಿ 'ಅನಿಯಂತ್ರಿತವಾಗಿ' ಹರಡುತ್ತಿರುವ ಕೊರೋನಾ ವೈರಸ್ ನ ರೂಪಾಂತರಿತ ತಳಿಯನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನೇತೃತ್ವದಲ್ಲಿ ಇಂದು ಜಂಟಿ ನಿಗಾ ಮಂಡಳಿಯ ಮಹತ್ವದ ಸಭೆಯೊಂದನ್ನು ಕರೆಯಲಾಗಿತ್ತು...
ಒಂದು ಬೇಜವಾಬ್ದಾರಿ ಹೇಳಿಕೆಯೊಂದರಲ್ಲಿ ಬ್ರೆಝಿಲ್ ಅಧ್ಯಕ್ಷ ಜಾಯರ್ ಬೊಲ್ಸೋನಾರೋ ಅವರು, ಫೈಝರ್ ಬಯೋ ಕಂಪನಿಯ ಕೊರೋನಾ ಲಸಿಕೆಯಿಂದ ಜನರು ಮೊಸಳೆಯಾಗಬಹುದು, ಹೆಂಗಸರಿಗೆ ಗಡ್ಡ ಬರಬಹುದು ಎಂದು ಹೇಳಿದ್ದಾಗಿ ಎಎಫ್ ಪಿ ಸುದ್ದಿ ಸಂಸ್ಥೆ...
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಅಮೇರಿಕದ ಕೋರ್ಟ್ ನಲ್ಲಿ ೧೦೦ ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಕಾಶ್ಮೀರದ ಖಲಿಸ್ತಾನಿ ಒಕ್ಕೂಟ ಹೂಡಿದ್ದ ಪರಿಹಾರದ ದಾವೆಯನ್ನು...
೧೦೩ ಕೆಜಿ ಚಿನ್ನ ನಾಪತ್ತೆ
ಹಲವು ಕಡೆ ದಾಳಿ ನಡೆಸಿ ವಶಪಡಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ ೪೦೦.೫ ಕೆಜಿ ಚಿನ್ನದ ಪೈಕಿ ೧೦೩ ಕೆಜಿ ಮಾಯವಾಗಿದ್ದು ತನಿಖಾ ಸಂಸ್ಥೆಯಾದ ಸಿಬಿಐ ಈಗ ತನಿಖೆಗೆ ಒಳಗಾಗಬೇಕಾದ...
ನೌಕಾಪಡೆಗೆ ಹೊಸ ಸುಧಾರಿತ ಜಲಾಂತರ್ಗಾಮಿ ನೌಕೆ
ಶಬ್ದಸಂವೇದಿಯಾಗಿರುವ ಸುಧಾರಿತ ಜಲಾಂತರ್ಗಾಮಿ ನೌಕೆ "ವಾಗೀರ್" ಅನ್ನು ಇಂದು ಲೋಕಾರ್ಪಣೆಗೊಳಿಸುವ ಮೂಲಕ ನೌಕಾಪಡೆಯ ಸೇವೆಗೆ ನೀಡಲಾಯಿತು.
ಮುಂಬೈನ ಮಜಗಾಂವ್ ಬಂದರಿನಲ್ಲಿ ಗುರುವಾರದಂದು ವಾಗೀರ್ ಅನ್ನು ಸೇವೆಗೆ ಅಣಿಗೊಳಿಸಲಾಯಿತು.
ರಾಜ್ಯ ರಕ್ಷಣಾ...
ಯುಗಾದಿ
ನೂತನ ವರುಷ ಬಂದಿದೆ
ಹೊಸ ಹರುಷವ ತಂದಿದೆ
ಯುಗದ ಆದಿ ಯುಗಾದಿ
ಹಸಿರಿನ ಇಳೆಯೊಳು ನವ ಮಂದಹಾಸ
ಕೋಗಿಲೆಗಳ ಇಂಪಾದ ಸ್ವರಮಿಡಿತ
ವಸಂತನ ಆಗಮನದ ಸೂಚಕ ಯುಗಾದಿ
ತೈಲ ಅಭ್ಯಂಜನ ಸ್ನಾನದ ಹೊಸ ಬಟ್ಟೆಯ ಧರಿಸಿ
ಬೇವು ಬೆಲ್ಲವ ಮೆಲ್ಲುತ ಒಳಿತಿನ ನಿರೀಕ್ಷೆ
ಚಾಂದ್ರಮಾನ...
ಒಮ್ಮೆ ತಿರುಗಿ ನೋಡ
ತಿರುಗಿ ನೋಡಿದರೆ ತಿರುಕನು ಖುಷಿ ಪಡುವ ಈ ಕಾಲದಲ್ಲಿ, ಕಾಲೇಜಿನಲಿ ಪಡ್ಡೆ ಹುಡುಗರಿಗೆ ಚಂದನದ ಚಲುವೆ ತಿರುಗಿ ನೋಡಿದಳೆಂದರೆ ಜೀವನವೆ ಪಾವನರಾದವರಂತೆ, ಅವಳ ನೋಟದ ಊಟದಲ್ಲೇ ಹಗಲು ರಾತ್ರಿ ಕಳೆಯುತ್ತಾರೆ...
ರಂಗು ರಂಗಿನ ಹೋಳಿ
ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ಸುಟ್ಟು ಹಾಕಿ ,
ಪ್ರೀತಿ,ವಾತ್ಸಲ್ಯ, ಮಮತೆಗಳನ್ನು ಬೆಳೆಸುವ ಹಬ್ಬವಿದು ಸುಂದರ ಹೋಳಿ (1)
ಕಾಮನಹಬ್ಬವಿದು ತರಲಿ ಎಲ್ಲರ ಮನದಲಿ ಹರುಷ
ಓಡಿಸಲಿ ಎದೆಯಲ್ಲಿನ ಅಂಧಕಾರದ
ಸಂಘರ್ಷ (2)
ಬಣ್ಣ ಬಣ್ಣದ ಕನಸುಗಳನ್ನು ಕಾಣುವ...
ರಂಗು ರಂಗಿನ ಹಬ್ಬ
ಹೋಳಿ ಹೋಳಿ ಬಣ್ಣದೋಕುಳಿ
ಬದುಕು ಬವಣೆಗಳ ಜೀಕುಳಿ
ಪಾಲ್ಗುಣ ಮಾಸದ ಹುಣ್ಣಿಮೆ ಹಬ್ಬ
ಬಣ್ಣ ಬಣ್ಣದ ಆಸೆಗಳ ಹೊತ್ತ ದಿಬ್ಬ
ಗಿಡ ಮರದಿ ಹಸಿರು ಚಿಮ್ಮುವ ಕಾಲ
ಪುರುಷ ಹರುಷದಿ ಆಗುವ ಬಾಲ
ವಸಂತ ಋತುವನು ಸ್ವಾಗತಿಸಿ
ವಿಶ್ರಾಂತ ಸಮಯವ...
ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!
ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.
ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ...
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಲೋಕೇಶ...
ಸದ್ದಿಲ್ಲದ ಸುದ್ದಿಗಳು
ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು.
"ಎಲ್ಲಿಗಮ್ಮ..........?" ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ...
ಅಂದು ಮಧ್ಯರಾತ್ರಿ ಸಮೀಪಿಸುತ್ತಿತ್ತು.ಮನೆ, ಅ ಕ್ಕ -ಪಕ್ಕ ಸ್ತಬ್ದವಾಗಿತ್ತು ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.
ಅವಿರತಳಿಗೆ ಹಗಲು ಹೊತ್ತಿದ ಹುರುಪು. ಅವಳು ತನ್ನ ಸಂಘದವರು ಏನೇನು ಮೆಸ್ಸೆಜ ಕಳಿಸ್ಯಾರ ನೋಡೊಣ ಎಂದು...
(ಈ ಅನುಭವ ನಿಮ್ಮದೂ ಆಗಿರಬಹುದು)
'ಸಾಯಿ ರಾಂ....ಅನಾಥ ಮಕ್ಕಳಿಗೆ ದಾನ ಮಾಡಿ ಸಾಯಿರಾಂ' ಹಾಡು ಗಾಳಿಯಲ್ಲಿ ತೇಲಿ ಬಂತು. ಅನಾಥಾಶ್ರಮದ ಆಟೋನೋ, ವ್ಯಾನೋ ಇನ್ನೇನು ನಮ್ಮ ರಸ್ತೆಗೆ ಬಂದೇ ಬಿಡುತ್ತೆ. ಮಗನಿಗೆ ಕೂಗಿ ಹೇಳಿದೆ.
'ಬೇಗ...
ಎಂಥ ಮಾರ್ಮಿಕವಾದ ಮಾತು !
ಒಂದು ಕಥೆ ವಾಟ್ಸಪ್ ನಲ್ಲಿ ಬಂದಿತ್ತು. ಈ ಮಾರ್ಮಿಕ ಕಥೆಯ ಮರ್ಮ ಬಿಚ್ಚಿ ಇಡುತ್ತದೆ. ಮುಖ್ಯವಾಗಿ ಢೋಂಗಿ ಜಾತ್ಯತೀತವಾದಿಗಳು ಹಾಗೂ ಒಂದು ವರ್ಗದ ತುಷ್ಟೀಕರಣ ಮಾಡುವ ರಾಜಕಾರಣ ಮಾಡುವವರು...
( ಕಿವಿಯ ಕಥೆ ಓದಿ ಕಿವಿಗೆ ಅರ್ಥವಾಗದಿರುವುದು ವ್ಯಥೆ )
ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ!
ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!
ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ...
ಬಣ್ಣ ಮುಖ್ಯವಲ್ಲ ಗುಣ ಮುಖ್ಯ
ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು...
ರಾಂಗ್ ನಂಬರ್ ಕಥೆ
ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ...
ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು*
ಲೇಖಕರು : ಆಗುಂಬೆ ಎಸ್. ನಟರಾಜ್
ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00
ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್...