ಕವನ

ಕವನ : ಅಪಸ್ವರದ ಸಂತೆ

ಅಪಸ್ವರದ ಸಂತೆ​ಎಲ್ಲರ ಸಮ್ಮುಖದಿ ಮನದಳಲು ತೋಡಿ ಅಳಲಾರೆ ನಾನು ಅಪಸ್ವರದ ಸಂತೆಯ ತೊರೆದು,ಅಪೋಶನಗೈದು ಏಕಾಂತದ ಅನಂತದತ್ತ ಸಾಗಿ ನಗು ನಗುತಾ ಕಣ್ಣೀರಾಕಿಬಿಡುತ್ತೇನೆ ​ಈ ಕ್ರೂರ ವ್ಯವಸ್ಥೆಯ ನೋಡಿ, ರೇಗಾಡುವುದಿಲ್ಲ ನಾನು, ಸೋಲಿನ ಪ್ರತಿ ಮೆಟ್ಟಿಲ ಮೇಲೆ ಮಾರಾಟವಾದ ಮಾತುಗಳ ಗಮನಿಸಿ ಮೌನದ ಕುಲುಮೆಯಲ್ಲಿ ಶಬ್ದಗಳ ಕರಗಿಸಿಬಿಡುತ್ತೇನೆ​ಯಾರ ಮುಂದೆಯೂ ಅರಚುವುದಿಲ್ಲ ನಾನು ವಿಕಾರಗಳು ಎದೆಯನ್ನು ಕಿವಿಚಿದರೂ ಹನಿ...

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ ಮುಂದಾಗಲಿ ಎಂದು ಸರ್ಕಾರಿ ಪ್ರಥಮ ದರ್ಜೆ...

ಆರೋಗ್ಯ

Quotes

Must Read

ಸುದ್ದಿಗಳು

error: Content is protected !!
Join WhatsApp Group