ಕವನ

ಕವನ

ಮಾತೆ -ಜನ್ಮದಾತೆ ಭೂಲೋಕದ ಸುಂದರ ದೇವತೆ ಜಗವ ಪೊರೆವ ಜೀವದಾತೆ ಮುಕ್ಕೋಟಿ ದೇವರುಗಳ ಮಾತೆ ಸಕಲಜೀವ ಜೀವಗಳ ಮಾತೆ -ಜನ್ಮದಾತೆ ತನ್ನ ಪಾಲಿನ ಅನ್ನವ ಪತಿಸುತರ ಪಾಲಿಗೊಪ್ಪಿಸಿ ಜಗದಳುವು ತನಗಿರಲಿ ಎಂಬ ಭಾವದಿ ಜೀವ ಸವೆಸುತ ಮನೆ ಮನ ಬೆಳಗುವ ಮಾತೆ-ಜನ್ಮದಾತೆ ಸೂರ್ಯೋದಯಕೆ ಮನೆ ಬೆಳಗಿ ಕಾಯಕದಲಿ ಕೈಲಾಸ ಕಂಡು ಇರುಳಿನ ನಿದ್ದೆಯವರೆಗೆ ಜೀವ ಸವೆಸುವ ಮಾತೆ-ಜನ್ಮದಾತೆ ಕಷ್ಟ ಸುಖದಲಿ ಸಮಭಾಗಿಣಿ ಮಕ್ಕಳ ಪಾಲಿನ ಕಾಮಧೇನು ಮನೆಯೆಂಬ ಮಂತ್ರಾಲಯದ ಭಾಗ್ಯದೇವತೆ ಜಗವ ಪೊರೆವ ಗೃಹಲಕ್ಷ್ಮಿ ಮಾತೆ-ಜನ್ಮದಾತೆ ಶಿವಕುಮಾರ...

ಕವನ

ಉಕ್ಕೋ ಕಡಲಂತೆ ಅವಳೆದೆಯಾ ಗೂಡಲಿ ನೂಪುರದಾ ನಗೆ ನೋವು ಕೂಡಿ ಹರಿದರೂ ಕಾಣದಲ್ಲ ಬರಿಗಣ್ಣಿಗೆ ಅವಳೆದೆಯಾ ಬಣ್ಣದಿ ಅರಳಿ ನಿಂತ ಒಲವಿನ ಹೂಗಳ ಪರಿಮಳ ತೋರದಲ್ಲ ನೋಟಕೆ// ಎಡವಿ ಬೀಳುವಾಗ ಎತ್ತಿ ಎದೆಗವಚಿ ಬೆರಳು ಹಿಡಿದು ಜಗವ ತೋರಿ ಅಳುವಾಗ ಕಣ್ಣೀರು ಒರೆಸಿ ಧೈರ್ಯ ಛಲವ ತುಂಬಿ ಹರಸಿ ಜಗದ ಬಯಲಾಟಕ್ಕೆ ಗಟ್ಟಿ ಮಾಡಿ ಬಿಟ್ಟಾಕಿ ಆಕಿ// ಎದೆಯ ಬಗೆದರೂ ಕದಡುವವಳಲ್ಲ ಹೃದಯ ಒಡೆದರೂ ತೋರುವವಳಲ್ಲ ಬರಸಿಡಿಲಿಗೆ ಮೈಯೊಡ್ಡಿ ನಮ್ಮ ಕಾಯುವವಳು ದೇವನಿತ್ತ...

ಅವ್ವಳ ಕವನ

ವಿಶ್ವ ತಾಯಂದಿರ ದಿನಕ್ಕಾಗಿ ನನ್ನ ಅವ್ವನಿಗೊಂದು ಕವನ ನಮನ ಎವ್ವಾ ನೀ ನನ್ನ ಜೀವ  ಎವ್ವ ಬೇ... ನಿನ್ನ ಏನಂತ ವರ್ಣಿಸಲಿ ಪದವಿ-ಪದಕ-ಪದ ಮೀರಿದ ಪುಣ್ಯಕೋಟಿ ನೀನವ್ವ ನಿನ್ನ ಪ್ರೀತಿನ ಉಸಿರವ್ವ ಈ ನನ್ನ ಜನುಮಕ ನಿನ ಸೇವೆಯಾ ನೀಡು ನನ್ನುಸಿರ ಕೊನೆತನಕ ಬದುಕಿನುದ್ದಕ್ಕೂ ಬರೀ ನೋವುಂಡು ಬದುಕಿದಾಕಿ ಮಕ್ಕಳ ಮಾರಿ ನೋಡಿ ಆಸೆನಾ ಅರಳಿಸಿಕೊಂಡಾಕಿ ಎದ್ಯಾಗ ಸುಡೋ ಬೆಂಕಿ ಇಟಗೊಂಡ ವಿಧಿಗೆ ಸೆಡ್ಡು ಹೊಡೆದು ನಿಂತಾಕಿ ಬಂಡಿಗಲ್ಲಂತಾ ಕಷ್ಟಕ ಹೆದರದ ಹೆಗಲ ಕೊಟ್ಟಾಕಿ|| ಬದುಕಿಗೆ ವಿಷ...

ಕವನ

ಬಿಸಿಲ ಮಳೆ ಸುರಿಯುತಿದೆ ಪ್ರತಿದಿನ ಬಿಸಿಲಮಳೆ ಪ್ರಕೃತಿ ತನ್ನ ಕೋಪವ ತೀರಿಸಲೆಂದು ಹನಿ ಹನಿ ನೀರಿಗೂ ತತ್ವಾರ ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆ ಹಸಿರು ಸಿರಿಯ ನಾಶದ ಫಲದಿ ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ ಕಾನನದ ವಿನಾಶದ ದುಷ್ಪಲವಾಗಿ ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆ ಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ ಸೇಡು ತೀರಿಸುವ ರೀತಿಯಲಿ ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ)...

ಕವನ

ಹೀಗೊಂದು ಕಿವಿ ಮಾತು ಒಳ್ಳೆಯವರಿಗಿದು ಕಾಲವಲ್ಲ ಅನ್ನುವವರ ನಡುವೆ ಒಳ್ಳೆಯವರು ಸಿಕ್ಕಾಗೆಲ್ಲ ಖುಷಿಗೂ ಕಣ್ಣೀರಾಗುತ್ತೇನೆ ನಾನು... ಅಪರಿಚಿತ ಊರಿನಲ್ಲಿ ಸಿಕ್ಕ ಆಪತ್ಭಾಂಧವರ ಕಂಡು ನಿಡುಸುಯ್ಯುತ್ತೇನೆ.... ಕಾಲ ಕೆಟ್ಟಿಲ್ಲ ಕೆಟ್ಟದ್ದು ಮನುಷ್ಯನಷ್ಟೇ ಅನ್ನುವ ಅರಿವಾದಾಗ... ಬಿಸಿಲ ಝಳದ ನಡುವೆ ನಡೆದು ಹೋಗುವಾಗ ಯಾರೋ ಬಂದು ಕೊಡೆ ಹಿಡಿಯುತ್ತಾರೆ, ರಸ್ತೆ ದಾಟಲು ಪರದಾಡುವ ಮುದುಕ ಮುದುಕಿಯರ ಕೈ ಹಿಡಿದು ದಾಟಿಸುತ್ತಾರೆ. ಕೊಚ್ಚೆಗೆ ಬಿದ್ದ ಬೆಕ್ಕಿನ ಮರಿಯನ್ನು...

ಕವನ

ನಾವು ನಾವಾಗಿರಲು ಬಿಡಿ ಯಾಕೆಂದರೆ ನಾವು ಎಳೆಯರು.. ನಮಗೂ ಕೊಡಿ ನಿಮ್ಮ ಸಮಯ ಸ್ನೇಹ ಪ್ರೀತಿ ತುಂಬಿದ ಒಲುಮೆಯ ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ ಯಾಕೆಂದರೆ ನಾವು ಎಳೆಯರು.. ನಮ್ಮ ಭಾವಗಳಿಗೂ ಬೆಲೆ ಕೊಡಿ ನಿಮ್ಮ ಆಸೆಗಳಿಗೆ ಬಲಿ ತೆಗೆದುಕೊಳ್ಳದಿರಿ ತೋಟದಲಿರುವ ಮೊಗ್ಗು ನಾವು ಬಿರಿವ ಮುನ್ನವೇ ಹಿಸುಕದಿರಿ ಯಾಕೆಂದರೆ ನಾವು ಎಳೆಯರು.. ಹಾರಾಡುವ ಹಕ್ಕಿಗಳು ನಾವು ರೆಕ್ಕೆ ಕತ್ತರಿಸುವದ ಬಿಟ್ಟುಬಿಡಿ ನಿಮ್ಮ ಹಾರಾಟಕ್ಕೆ ಏಣಿಯನು ಮಾಡಿ ಮನಬಂದಂತೆ...

ಸ್ಕೌಟ್ಸ್ ಮಕ್ಕಳ ಮೇಳ

ಬಂದೇವ ನಾವು ಬಂದೇವ ಮಕ್ಕಳ ಮೇಳಕ್ಕೆ ಬಂದೇವ ನಲಿದೇವ ನಾವು ನಲಿದೇವ ಜನಪದ ಮೇಳದಲಿ ನಲಿದೇವ || ತಂದೇವ ನಾವು ತಂದೇವ ಶುದ್ಧ ಮನವನು ತಂದೇವ  ಜೀವನ ಶಿಕ್ಷಣ ಪಡೆದೇವ ಸ್ಕೌಟ್ ಮೇಳದಲ್ಲಿ ಮಿಂದೇವ || ಇದು ಸ್ಕೌಟ್ ಗೈಡ್ ಶಿಬಿರ ಅಣ್ಣ  ಮಕ್ಕಳ ಮೇಳ ನಮಗಾಗಿ ಅಣ್ಣ ನಾವೆಲ್ಲ ಒಟ್ಟಾಗಿ ಸೇರಿದೆವಣ್ಣ ಇಲ್ಲಿ ಕಲಿಯಲು ತೊಡಗಿದೆವಣ್ಣ || ಸರಳ ಯೋಗಾಸನ, ಆಟಗಳುಂಟು ಪ್ರಥಮಚಿಕಿತ್ಸೆ, ಮೌಲ್ಯಗಳುಂಟು ವನವಿದ್ಯೆ, ಮರಕೋತಿ ಆಟವುಂಟು ನಲಿಯುತ ಹಾಡುವ ಗೀತೆಗಳುಂಟು || ರಂಗೋಲಿ,...

ಅಮ್ಮನ ಬಗ್ಗೆ ಕವನಗಳು

ಅಮ್ಮ - ಒಂದು ಪವಿತ್ರ ಪದ, ಜಗತ್ತಿನ ಪ್ರತಿಯೊಂದು ಜೀವಿಗೂ ಅತ್ಯಂತ ಪ್ರೀತಿಯ ಪದ. ಅಮ್ಮನ ಪ್ರೀತಿ, ಕಾಳಜಿ, ತ್ಯಾಗ, ಸ್ನೇಹ - ಎಲ್ಲವೂ ಅನನ್ಯ ಮತ್ತು ಅಮೋಘ. ಅಮ್ಮನ ಬಗ್ಗೆ ಕವಿಗಳು ಬರೆದ ಕೆಲವು ಕವನಗಳು ಇಲ್ಲಿವೆ: "ಅಮ್ಮ" - ಕುವೆಂಪು ಅಮ್ಮ - ಜಗದೊಲವು ನನ್ನ ಅಮ್ಮ - ಜೀವದ ನಲವು ನನ್ನ ಅಮ್ಮ - ನನ್ನ ಉಸಿರಿನ...

ಕವನ: ಕೃಷ್ಣನ ಕುಂಚದಿ ಮಿಂಚಿದ ರಾಧೆ

ಕೃಷ್ಣನ ಕುಂಚದಿ ಮಿಂಚಿದ ರಾಧೆ ರಾಧೆಯನು ಚಿತ್ರಿಸಲು ಮಾಧವನು ಕುಳಿತಿಹನು ಶೋಧಿಸುತ ಅನುರಾಗ ವರ್ಣ ಮೋದದಲಿ ಮೈಮರೆತು ಯಾದವ ಕುಲ ತಿಲಕ ಮಾಧವಿಗು ನೀಲವನೆ ಬಳಿದ ನಾಸಿಕವ ಕುಂಚದಲಿ ಕೇಶವನು ತೀಡುತಲಿ ತೋಷವನು ಮೊಗದಲ್ಲಿ ಬರೆದ ಕುಂಚದ ತುದಿಯಲ್ಲಿ ಮಿಂಚುತಿದೆ ನಿಜದೊಲವು ಸಿಂಚನದಿ ಪ್ರೇಮವನೆ ಸುರಿದ ಇಂಚಿಂಚು ಶೃದ್ಧೆಯಲೆ ಹಂಚುತಲಿ ಚೆಲುವ ಹೊಳೆ ಒಂಚೂರು ವಿಚಲಿಸದೆ ಕೊರೆದ ನೈದಿಲೆಯ ಮೊಗದವಳು ಮೈದಳೆದು ಕಾಗದದೆ ಮೂಡಿಹಳು ಚೆಲುವರಸಿ ರಾಧೆ.  ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು.

ಕವನ: ದುಂಬಿಗೆ…

  ದುಂಬಿಗೆ... ನೀನೇನೋ ನನ್ನ ಮುಖಾರವಿಂದವ ನೋಡಿ, ಝೇಂಕರಿಸುತಿರುವೆ....  ಈ ಸುಮವ,ಮುಟ್ಟಲು ಕಾತರಿಸುತಿರುವೆ ಎನ್ನ ಸುಗಂಧದಲಿ ಒಂದಾಗಿ ಬೆರೆಯಲು ಬಯಸುತಿರುವೆ.......  ಎನ್ನಲಿ ಅಪರಿಮಿತ ಉಲ್ಲಾಸ , ಸುಖ ಕಾಣುತಿರುವೆ.....  ಪಕಳೆ ಸರಿಸಿ ಜೇನು ಹನಿಗಾಗಿ ತವಕಿಸುತಿರುವೆ.....  ಎನ್ನನುಭವ ತಿಳಿಯುವ ಕುತೂಹಲದಲಿ ನೀನಿರುವೆ......  ಎಂತು ಹೇಳಲಿ  ನಿನ್ನ ತುಂಟಾಟವ ಭಾವಪರವಶ ಕೇಳಿ ನಿನ್ನ ಝೇಂಕಾರವ ನೀ ಬಂದ ಘಳಿಗೆಯಿಂದ ಅರಳಿ ಕಂಡೆ ಹೊಸ ಚೇತನವ....  ಸೋತು ಶರಣಾದೆ  ಕಂಡು ನಿನ್ನ ನಿಷ್ಕಲ್ಮಶ ಭಾವವ.....  ಮಧುಪಾತ್ರೆಯೊಂದಿಗೆ ಸನ್ನದ್ದವಾದೆ  ಉಣಬಡಿಸಲು ಮಧುಪಾನವ.....  ಕಾದು ಸೋಲುತಿರುವೆ,...
- Advertisement -

Latest News

ಕವನ

ಮಾತೆ -ಜನ್ಮದಾತೆ ಭೂಲೋಕದ ಸುಂದರ ದೇವತೆ ಜಗವ ಪೊರೆವ ಜೀವದಾತೆ ಮುಕ್ಕೋಟಿ ದೇವರುಗಳ ಮಾತೆ ಸಕಲಜೀವ ಜೀವಗಳ ಮಾತೆ -ಜನ್ಮದಾತೆ ತನ್ನ ಪಾಲಿನ ಅನ್ನವ ಪತಿಸುತರ ಪಾಲಿಗೊಪ್ಪಿಸಿ ಜಗದಳುವು ತನಗಿರಲಿ ಎಂಬ ಭಾವದಿ ಜೀವ...
- Advertisement -
close
error: Content is protected !!
Join WhatsApp Group