spot_img
spot_img

ಕವನ

Must Read

- Advertisement -

ಬಿಸಿಲ ಮಳೆ

ಸುರಿಯುತಿದೆ ಪ್ರತಿದಿನ ಬಿಸಿಲಮಳೆ
ಪ್ರಕೃತಿ ತನ್ನ ಕೋಪವ ತೀರಿಸಲೆಂದು
ಹನಿ ಹನಿ ನೀರಿಗೂ ತತ್ವಾರ
ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆ

ಹಸಿರು ಸಿರಿಯ ನಾಶದ ಫಲದಿ
ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ
ಕಾನನದ ವಿನಾಶದ ದುಷ್ಪಲವಾಗಿ
ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆ

- Advertisement -

ಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ
ಸೇಡು ತೀರಿಸುವ ರೀತಿಯಲಿ
ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ) ವಿಧಿಸುತಿದೆ

ಇನ್ನಾದರೂ ಕೃಪೆದೋರು ಓ ವರುಣದೇವ
ಬೆಂದೊಡಲ ಹಸಿಮಾಡಿ
ರವಿಕಿರಣದ ಪೌರುಷ ಕುಗ್ಗಿಸಿ
ತಂಗಾಳಿಯ ಸೂಸು
ಬದುಕು ಹಸನಾಗಿಸು

ಶಿವಕುಮಾರ ಕೋಡಿಹಾಳ,  ಮೂಡಲಗಿ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group