ಲೇಖನ

ವಿಶಿಷ್ಟ ಧಾರ್ಮಿಕ ಸ್ಥಳ ಕೇದಾರನಾಥ

ಕೇದಾರನಾಥ ದೇಗುಲವು ಪ್ರಪಂಚದ ಒಂದು ವಿಶಿಷ್ಟ ವಿಸ್ಮಯವಾಗಿದೆ.ಅಂತಹಾ ಸ್ಥಳದಲ್ಲಿ ಕೇದಾರನಾಥ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದರ ಕುರಿತು ಬಹಳಷ್ಟು ಹೇಳಲಾಗುತ್ತದೆ. ಅದನ್ನು ಪಾಂಡವರಿಂದ ಹಿಡಿದು ಆದಿ ಶಂಕರಾಚಾರ್ಯರವರೆಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು ಹೇಳಲಾಗುತ್ತಿದೆ.ಇಂದಿನ ವಿಜ್ಞಾನವು ಕೇದಾರನಾಥ ದೇವಾಲಯವನ್ನು ಬಹುಶಃ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ. ನೀವು ಎಷ್ಟೇ ಇಲ್ಲ ಎಂದು ಹೇಳಿದರೂ,...

ಅಮ್ಮನಿಲ್ಲದ ಅನಾಥ ಪ್ರಜ್ಞೆ ಕಾಡುವ ಈ ದಿನಗಳಲ್ಲಿ…..

ಅದು 2021 ರ ಎಪ್ರಿಲ್ ತಿಂಗಳ ಇಪ್ಪತ್ತೊಂಭತ್ತನೆಯ ತಾರೀಖು.ಕೋವಿಡ್ ಲಾಕ್ ಡೌನಿನ ದಿನಗಳವು...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ರೀತಿ ಪತ್ರಕರ್ತನಾಗಿ ಪರಕಾಯ ಪ್ರವೇಶ ಮಾಡಿದ ಬಳಿಕ ಲಾಕ್ ಡೌನ ವರದಿ ಮಾಡಲು ಅಂತ ಹೊರಟು ಬಿಡುತ್ತಿದ್ದೆ.ಸಾಮಾಜಿಕ ಜವಾಬ್ದಾರಿ ಅನ್ನುವ ಭೂತವನ್ನ ಹೆಗಲೇರಿಸಿಕೊಂಡು ಮನೆಯಿಂದ ಅನವಶ್ಯಕ ಹೊರಗೆ ಬರಬೇಡಿ,ಮಾಸ್ಕ್ ಹಾಕಿಕೊಳ್ಳಿ,ಸ್ಯಾನಿಟೈಜರ ಬಳಸಿ ಅಂತ ಕಂಡವರಿಗೆಲ್ಲ...

ಅನುಭವ ಮಂಟಪದ ಮೂಲಕ ಸಮಾಜ ಸುಧಾರಣೆಗೆ ಬುನಾದಿ ಹಾಕಿದ ಬಸವಣ್ಣ

ಬಸವಣ್ಣನವರನ್ನು (1131-1196) ಬಸವೇಶ್ವರ ಮತ್ತು ಬಸವ ಎಂದೂ ಕರೆಯುತ್ತಾರೆ, ಒಬ್ಬ ಭಾರತೀಯ ತತ್ವಜ್ಞಾನಿ, ಕವಿ, ಶಿವ-ಕೇಂದ್ರಿತ ಭಕ್ತಿ ಚಳವಳಿಯಲ್ಲಿ ಲಿಂಗಾಯತ ಸಮಾಜ ಸುಧಾರಕ ಮತ್ತು ಕಲ್ಯಾಣಿ ಚಾಲುಕ್ಯ/ಕಲಚೂರಿ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಹಿಂದೂ ಶೈವ ಸಮಾಜ ಸುಧಾರಕ. ಬಸವ ಎರಡೂ ರಾಜವಂಶಗಳ ಆಳ್ವಿಕೆಯಲ್ಲಿ ಸಕ್ರಿಯರಾಗಿದ್ದರು, ಆದರೆ ಭಾರತದಲ್ಲಿ ಕರ್ನಾಟಕದಲ್ಲಿ 2ನೇ ರಾಜ ಬಿಜ್ಜಳರ ಆಳ್ವಿಕೆಯಲ್ಲಿ ಅವರ...

ಸಮಾಜ ಸುಧಾರಕ ಬಸವಣ್ಣ

ಸಮಾಜ ಸುಧಾರಕನಾಗಿದ್ದ ಭಕ್ತಿ ಭಂಡಾರಿ ಬಸವಣ್ಣ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಲು ಮುಂದಾದರು. ಬಸವಣ್ಣನವರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದರು. ಸಮಾಜದಲ್ಲಿ ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು ಇದನ್ನು ಎಲ್ಲರು ಧರಿಸಿ...

ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ

 ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು...

ರಿಜಲ್ಟ್ ಗೆ ಮಾರೋ ಗೋಲಿ…ರೆಡಿ ಟು ಬಿ ಜಾಲಿ!..ನೋ ಬಿಪಿ….ಬೀ ಹ್ಯಾಪಿ !

ಹಾಯ್ ಡಿಯರ್ ಹೇಗಿದ್ದೀಯಾ?ನನಗೊತ್ತು ಇವತ್ತು ಈಗಷ್ಟೇ ನಿನ್ನ ಫಲಿತಾಂಶ ಬಂದಿರುತ್ತೆ...ಶಾಲಾ ದಿನಗಳಲ್ಲಿ ಉಳಿದವರಂತೆ ಓದಿನಲ್ಲಿ ಅಷ್ಟೇನು ಜಾಣನಲ್ಲದ, ಯಾವ ದಿನವೂ ಶಾಲೆಯ ಮೇಷ್ಟ್ರೂ ಅಥವಾ ಟೀಚರ್ ಗಳಿಂದ ಶಭಾಷ್ ಅನ್ನಿಸಿಕೊಳ್ಳದ, ಸರಿಯಾಗಿ ಒಂದು ನೋಟ್ಸ್ ಮಾಡಿಕೊಳ್ಳಲು ಬಾರದ ಮತ್ತು ದಿನವು ಶಾಲೆಗೆ ಹಾಜರಾತಿಯನ್ನೇ ಕೊಡಲಾಗದೇ ಅದು ಎಲ್ಲಿಯೋ ಪೋಲಿ ಅಲೆಯುತ್ತ ಹೇಗೋ ಎಸ್ ಎಸ್...

ಮನ ಸೆಳೆದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಪ್ರದರ್ಶನ

ಹಾಸನದ ಚಿತ್ಕಲಾ ಫೌಂಡೇಶನ್ ಮತ್ತು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ, ಗದಗ ಇವರ ವತಿಯಿಂದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರ ಒಂದು ವಾರ ಹಾಸನ ವಿದ್ಯಾನಗರದಲ್ಲಿರುವ ಕಲಾಶ್ರೀ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು.ಶಿಬಿರದ ವ್ಯವಸ್ಥಾಪಕರು ಬಿ.ಎಸ್.ದೇಸಾಯಿ ತಮ್ಮ ನಿವಾಸವನ್ನೇ ಕಲಾ ಗ್ಯಾಲರಿಯಾಗಿಸಿದ್ದಾರೆ ನಾನು ಶಿಬಿರ ನಡೆಯುತ್ತಿದ್ದ ನಡುವೆ ಅವರ ಆಹ್ವಾನದ ಮೇರೆ ಹೋದೆನು. ಆಗ...

ಸ್ಯಾಮ್ ಪಿತ್ರೊಡಾ ಉದ್ದೇಶವೇನು ? ದೇಶ ವಿಭಜನೆಯೇ ?

ಮೇಜು ಗುದ್ದಿ ಗುದ್ದಿ ಸಂಸತ್ತಿನಲ್ಲಿ ನೀವು ಆರ್ಯರು ಹೊರಗಿನಿಂದ ಬಂದವರು ಅಂತ ಅರಚಾಡಿದ್ದ ದಕ್ಷಿಣ ಆಫ್ರಿಕಾ ಮೂಲದ ಖರ್ಗೆ ಜಿ ಅವರು ರಾಹುಲ್ ನ ಸ್ಯಾಮ್ ಅಂಕಲ್ ಹೇಳಿದ ಮಾತನ್ನು ಯಾವ ರೀತಿ ಸಮರ್ಥಿಸುವರೊ ಅಂತ ಬಿಳಿಯ ಅಂಟಾನಿಯೋ ಮೈನೊ ಅವರೆ ಬಲ್ಲರು.ಇತ್ತೀಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಗಳಿಗೆ 55% ತೆರಿಗೆ ವಿಧಿಸುವುದಾಗಿ...

ಹಿಂದೂಗಳ ಭವಿಷ್ಯ ಭೀಕರವಾಗಿದೆ – ನವೀನ ಕೌಶಲ ಎಂಬುವವರ ಟ್ವೀಟ್ !

*ಭವಿಷ್ಯದಲ್ಲಿ ಬಿಜೆಪಿಯಾಗಲೀ, ಟಿಎಂಸಿಯಾಗಲೀ, ಕಾಂಗ್ರೆಸ್ ಆಗಲೀ, ಎಡರಂಗವಾಗಲೀ ಇರುವುದಿಲ್ಲ.*ಸೌದಿ ಅರೇಬಿಯಾದ ಪ್ರೊಫೆಸರ್ ನಾಸಿರ್ ಬಿನ್ ಸುಲೇಮಾನ್ ಉಲ್ ಒಮರ್ ಅವರು ಭಾರತವು ಗಾಢ ನಿದ್ರೆಯಲ್ಲಿದೆ ಎಂದು ಹೇಳಿದ್ದಾರೆ. ಇಸ್ಲಾಂ ವೇಗವಾಗಿ ಬೆಳೆಯುತ್ತಿದೆ ಮತ್ತು ಸಾವಿರಾರು ಮುಸ್ಲಿಮರು ಪೊಲೀಸ್, ಸೇನೆ, ಅಧಿಕಾರಶಾಹಿಯಂತಹ ಪ್ರಮುಖ ಸಂಸ್ಥೆಗಳಿಗೆ ನುಸುಳಿದ್ದಾರೆ. ಇಸ್ಲಾಂ ಭಾರತದಲ್ಲಿ ಎರಡನೇ ಅತಿ ದೊಡ್ಡ ಧರ್ಮವಾಗಿದೆ.ಇಂದು ಭಾರತವೂ...

ನಗು ನಿಜವಾಗಿಯೂ ಅತ್ಯುತ್ತಮವಾದ ಔಷಧವೇ ?

ಸರ್ವರಿಗೂ ವಿಶ್ವ ನಗುವಿನ ದಿನದ ಶುಭಾಶಯಗಳು.ನಗು ನಮಗೆ ದೇವರು ನೀಡಿದ ವರದಾನ. ಅಂದೆಂತಹ ಬೇಜಾರು ಇದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು. ಅದಕ್ಕೇ ಕೆಲವು ಕವಿಗಳು ನಗು ನಗುತಾ ನಲಿ ನಲಿ ಏನೇ ಆಗಲಿ ಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ.ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ...
- Advertisement -

Latest News

ವಿಶಿಷ್ಟ ಧಾರ್ಮಿಕ ಸ್ಥಳ ಕೇದಾರನಾಥ

ಕೇದಾರನಾಥ ದೇಗುಲವು ಪ್ರಪಂಚದ ಒಂದು ವಿಶಿಷ್ಟ ವಿಸ್ಮಯವಾಗಿದೆ.ಅಂತಹಾ ಸ್ಥಳದಲ್ಲಿ ಕೇದಾರನಾಥ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದರ ಕುರಿತು ಬಹಳಷ್ಟು ಹೇಳಲಾಗುತ್ತದೆ. ಅದನ್ನು ಪಾಂಡವರಿಂದ ಹಿಡಿದು ಆದಿ...
- Advertisement -
close
error: Content is protected !!
Join WhatsApp Group