ಲೇಖನ

ಬದುಕು ಭಗವಂತನಿಂದ ಎಂದು ಭಾವಿಸಿದ ಕವಿ ಪುತಿನ

ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು.ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ....

ಹೊಸಪುಸ್ತಕ ಓದು: ಸಾಹಿತ್ಯ ಚರಿತ್ರೆಯಲ್ಲೊಂದು ವಿನೂತನ ಪ್ರಯತ್ನ

ಪುಸ್ತಕದ ಹೆಸರು: ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆಲೇಖಕರು: ಡಾ. ಡಿ. ಎನ್. ಯೋಗೀಶ್ವರಪ್ಪಪ್ರಕಾಶಕರು: ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩ಪುಟ: ೬೩೨ ಬೆಲೆ : ರೂ. ೬೦೦ಲೇಖಕರ ಸಂಪರ್ಕವಾಣಿ: ೯೪೪೮೬ ೮೦೯೨೦ಡಾ. ಡಿ. ಎನ್. ಯೋಗೀಶ್ವರಪ್ಪ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಏನೇ ಮಾಡಿದರೂ ಹೊಸದನ್ನೇ ಮಾಡುವವರು. ಈವರೆಗೆ ಗುರುತಿಸಲ್ಪಡದ, ನೇಪಥ್ಯಕ್ಕೆ ಸರಿದ, ಉಪೇಕ್ಷಿತ ನೆಲೆಗಳ ಮೇಲೆ ಅಧ್ಯಯನ...

ಹೊಸಪುಸ್ತಕ ಓದು: ಕಾಲಿದಾಸ ಶಾಕುಂತಲ

ವಿಶ್ವಮಾನ್ಯ ಕೃತಿಯ ಕನ್ನಡ ಅವತರಣಿಕೆ; ಕಾಲಿದಾಸ ಶಾಕುಂತಲಪುಸ್ತಕದ ಹೆಸರು : ಕಾಲಿದಾಸ ಶಾಕುಂತಲ ಲೇಖಕರು: ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಕಾಶಕರು: ಅನನ್ಯ ಪ್ರಕಾಶನ, ಧಾರವಾಡ, ೨೦೨೩ ಪುಟ: ೧೬೪ ಬೆಲೆ : ರೂ. ೧೮೦ ಲೇಖಕರ ಸಂಪರ್ಕವಾಣಿ : ೯೪೪೮೬ ೩೦೬೩೭ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಕಾಲಿದಾಸ ಶಾಕುಂತಲ’ ನಾಟಕ ಕನ್ನಡ ರಂಗಭೂಮಿಗೆ ಹೊಸ ಅವತರಣಿಕೆಯಾಗಿ ಮೂಡಿ ಬಂದ ಒಂದು...

ಬಾಹ್ಯಕಾಶಕ್ಕೆ ಭಾರತವನ್ನು ಸಜ್ಜುಗೊಳಿಸಿದ ಕನ್ನಡದ ವಿಜ್ಞಾನಿ ಪ್ರೊ. ಯು. ಆರ್. ರಾವ್ ಅವರ ಜನ್ಮದಿನ: ಬನ್ನಿ ಶುಭ ಹಾರೈಸೋಣ

ಉಡುಪಿ ರಾಮಚಂದ್ರ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಭಾರತ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರು.  2004 ರ ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರತಿಷ್ಠಿತ ‘ಸ್ಪೇಸ್ ಮಾಗಜೈನ್’ ಬಾಹ್ಯಾಕಾಶ ವಿಜ್ಞಾನದಲ್ಲಿ 1989-2004 ವರ್ಷದ ವರೆಗಿನ ಅವಧಿಯ ಸಾಧನೆಯ ಆಧಾರದ ಮೇಲೆ  ಬಾಹ್ಯಾಕಾಶ ವಿಜ್ಞಾನ ಸಾಧನೆಯ ಹತ್ತು...

ಒಂದಾನೊಂದು ಕಾಲ……

ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು.ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.ಆಮೇಲೆ ಅಪ್ಪ ಅಮ್ಮನನ್ನು ಪೀಡಿಸಿ ನಾಲ್ಕಾಣೆ, ಎಂಟಾಣೆ ಪಡೆದು ಸೈಕಲ್ ಶಾಪ್ ಸೈಕಲ್ ಓಡಿಸುತ್ತಿದ್ದರೆ BMW, Benz ಕಾರ್ ಓಡಿಸಿದಷ್ಟು ಖುಷಿ.ಬೀದಿಯಲ್ಲಿ...

ಶಿವ ಪಾರ್ವತಿ ವಿವಾಹದ ದಿನ ಮಹಾ ಶಿವರಾತ್ರಿ

🌹ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ...

ಇಂತಹವರೂ ಇರುತ್ತಾರೆ ನೋಡಿ: Feeling Speechles

ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ, ಶ್ರೀಮತಿ ವೀಣಾ ರಾವ್ ದಂಪತಿಗಳು ಕರೆ ಮಾಡಿ ಮನೆ ಲೊಕೇಶನ್ ತಿಳಿದುಕೊಂಡು, ಸಂಜೆ ಅನಿರೀಕ್ಷಿತವಾಗಿ ನಮ್ಮಲ್ಲಿಗೆ ಭೇಟಿಕೊಟ್ಟರು. ಶ್ರೀಮತಿ ವೀಣಾ ರಾವ್ ಅವರ ಚೊಚ್ಚಲ ಕಾದಂಬರಿ ’ಮಧುರ ಮುರಳಿ’ ಯ ಪ್ರತಿಯನ್ನು ನೀಡಿ, ದಂಪತಿಗಳು ಹಣ್ಣು-ಹಾರ-ಶಾಲುಗಳೊಂದಿಗೆ ಅಕ್ಕರೆ-ಗೌರವಗಳಿಂದ ಸತ್ಕರಿಸಿದಾಗ ನಾನು ನಿಜಕ್ಕೂ ಮೂಕವಿಸ್ಮಿತನಾಗಿದ್ದೆ. ನಮ್ಮ ಮನೆಯವರಿಗೂ ಉಡುಗೊರೆಯೊಂದಿಗೆ ಬಾಗಿನ ನೀಡಿ,...

ಆಕೆಗೆ ಫೋನ್ ಮಾಡುವುದನ್ನು ಕಲಿಸಿದ್ದು ನಾನೇನಾ??!

ಎಷ್ಟು ಗರ್ವದಿಂದ ಹೇಳಿಕೊಳ್ಳಬಹುದಾದ ಅವ್ವನ ಬಗೆಗಿನ ಸಂಗತಿ ಇದು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಅವ್ವ ಅನ್ನಕ್ಕಾಗಿ ಹೋರಾಟ ಮಾಡಿದಳು, ಕಾಸಿಗಾಗಿ ಹೋರಾಟ ಮಾಡಿದಳು, ಕೂಲಿಗಾಗಿ ಹೋರಾಟ ಮಾಡಿದಳು, ನಮ್ಮ ಇಂಚಿಂಚು ಕಾಯವನ್ನು ಕಾಯಲು ಹೋರಾಟ ಮಾಡಿಯೇ ಸುಸ್ತಾದಳು. ಅವ್ವ, ಅಪ್ಪ ಇಬ್ಬರೂ ಒಂದೇ ಊರಿನವರು. ಅಪ್ಪನ ಹೊಲದ ಬಳಿ ಅವ್ವನ ಮನೆ ಇತ್ತು....

ದೇವರ ದರ್ಶನದಿಂದ ಶಾಂತಿ, ಅಂತಃಶಕ್ತಿ ಸಾಧಕರ ದರ್ಶನದಿಂದ ಸ್ಫೂರ್ತಿ, ಬಾಳಿಗೆ ದೀಪ್ತಿ…

ಹೀಗೆ ಅನ್ನಿಸಲು ಕಾರಣವಾಗಿದ್ದು ಬೀದರಿನ ಸಮಾಜಮುಖಿ ಚೇತನ ಬಸವಕುಮಾರ್ ಪಾಟೀಲರು. ಕಳೆದ 4-5 ವರ್ಷಗಳಿಂದ ವಾಟ್ಸಾಪ್ ಬಳಗಗಳಿಂದ ಪರಿಚಿತರಾಗಿ, ಆತ್ಮೀಯರಾಗಿರುವ ಪಾಟೀಲರ ವ್ಯಕ್ತಿತ್ವದ ವಿರಾಟ್ ದರ್ಶನವಾಗಿದ್ದು ಕಳೆದ ವರ್ಷ ಮಾರ್ಚನಲ್ಲಿ. ಡಾ.ಎಂ.ಜಿ.ದೇಶಪಾಂಡೆಯವರ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಲು ಬೀದರಿಗೆ ಹೋದಾಗ.ಅಂದು ಬಸವಕುಮಾರ್ ಪಾಟೀಲರು ನೀಡಿದ ಆತಿಥ್ಯ, ತೋರಿದ ಅಕ್ಕರೆ-ಕಕ್ಕುಲತೆ ಸ್ನೇಹಬಂಧವನ್ನು ಮತ್ತಷ್ಟು ಸದೃಢಗೊಳಿಸಿತು. ಅಲ್ಲಿ ಅವರ...

ಬದುಕುವ ಕಲೆ ಕಲಿಯೋಣ

ತೈಮೂರಲಂಗ ಎಂಬ ರಾಜ ನೈರುತ್ಯ ಏಶ್ಯಾದಲ್ಲಿ ಭಾರೀ ಸೋಲನ್ನು ಕಂಡನು. ಸೋಲಿನಿಂದ ದಿಕ್ಕು ಕಾಣದಂತಾಗಿದ್ದ ರಾಜ ಒಂದು ನಿರ್ಜನವಾದ ಪರಿತ್ಯಕ್ತ ಮಣ್ಣಿನ ಗುಡಿಸಲಿನಲ್ಲಿ ಹುದುಗಿಕೊಂಡನು. ಅಂಗಾತ ಮಲಗಿದ್ದ. ಅವನಿಗೆ, ಗೋಡೆ ಏರುತ್ತಿದ್ದ ಇರುವೆ ಕಾಣಿಸಿತು. ಅದು ಕಾಳಿನ ಧಾನ್ಯವೊಂದನ್ನು ಮೇಲಕ್ಕೊಯ್ಯಲು ಪ್ರಯತ್ನಿಸುತ್ತಿತ್ತು. ಆದರೆ ಅದರ ಪ್ರಯತ್ನ ಮೇಲಿಂದ ಮೇಲೆ ವ್ಯರ್ಥವಾಗುತ್ತಲೇ ಇತ್ತು. ಇರುವೆಗಿಂತಲೂ ಅದು...
- Advertisement -

Latest News

ನಮ್ಮೆಲ್ಲರ ರಾಜರತ್ನ, ಯುವರತ್ನನ ಜನ್ಮದಿನ, ನಾಡಿನ ಜನತೆಗೆ ಸ್ಫೂರ್ತಿ ದಿನ! ( ಮಾರ್ಚ್ 17 )

ಸರ್ಕಾರದಿಂದ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ........ಅಕ್ಟೋಬರ್ 29 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ನಮ್ಮೆಲ್ಲರ ಹೃದಯದಲ್ಲಿ...
- Advertisement -
close
error: Content is protected !!
Join WhatsApp Group