Times of ಕರ್ನಾಟಕ

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ ಆದಯ್ಯನವರು ಅಪಘಾನಿಸ್ತಾನದಿಂದ ಬರುವ ಮರುಳಶಂಕರ ದೇವರು ಉತ್ತರ ದೇಶದಿಂದ ಸುಜ್ಞಾನಿ ಕಾಶ್ಮೀರದಿಂದ ಮೋಳಿಗೆ ಮಾರಯ್ಯ ಮಹಾದೇವಿಯವರು ಬೊಂತಾ ದೇವಿ ಮಹಾರಾಷ್ಟ್ರದಿಂದ ಸಿದ್ದರಾಮರು ಮಾಳವ ದೇಶದಿಂದ ಡೋಹರ ಕಕ್ಕಯ್ಯನವರು...

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ವೇತಾ ರವರು ಹೆಣ್ಣು ಮಕ್ಕಳಿಗೆ ಸಮಾನತೆ ದೊರಕುವಂತೆ ಆಗಬೇಕು...

ಜ್ಞಾನೋದಯ ಪಿಯು ಕಾಲೇಜಿನಲ್ಲಿ ೨೫ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಮೈಸೂರು -ನಗರದ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪಿಯು ಕಾಲೇಜಿನಲ್ಲಿ (ಜು.೨೬ ರಂದು ) ೨೫ನೇ ಕಾರ್ಗಿಲ್ ವೀರ ಯೋಧರ ಸ್ಮರಣಾರ್ಥ ‘ಕಾರ್ಗಿಲ್ ವಿಜಯ ದಿವಸ’ವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ತ್ಯಾಗ ಮತ್ತು ಬಲಿದಾನ ಮಾಡಿದ ಕಾರ್ಗಿಲ್ ಯುದ್ಧದ ದೃಶ್ಯಾವಳಿಗಳನ್ನು ವೀಡಿಯೋ ಚಿತ್ರೀಕರಣದೊಂದಿಗೆ ತೋರಿಸಲಾಯಿತು. ವಿದ್ಯಾರ್ಥಿಗಳು ಕಾರ್ಗಿಲ್ ವಿಜಯದಲ್ಲಿ ನಮ್ಮ ಕದನ ಕಲಿಗಳ ಯಶೋಗಾಥೆಯನ್ನು ತಮ್ಮದೇ ಮಾತುಗಳಲ್ಲಿ ವಿವರಿಸಿದರು. ಅಲ್ಲದೇ ದೇಶಕ್ಕಾಗಿ...

ರಂಗೋಲಿಯಲ್ಲಿ ಮೂಡಿದ ಕಾರ್ಗಿಲ್ ಸ್ಮಾರಕ

ಮೂಡಲಗಿ - ಕಾರ್ಗಿಲ್ ಯುದ್ಧಕ್ಕೆ ೨೫ ವರ್ಷಗಳು ಸಂದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಕಾರ್ಗಿಲ್ ವಿಜಯ ಸ್ಮಾರಕವನ್ನು ರಂಗೋಲಿಯಲ್ಲಿ ಚಿತ್ರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಮೂಡಲಗಿ ನಗರದ ವಿಜಯಲಕ್ಷ್ಮಿ ಬಾಹುಬಲಿ ಜೋಕಿ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿ ರಂಗೋಲಿ ಬಿಡಿಸಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ೧೯೯೯ ರಲ್ಲಿ ಭಾರತದ ಕಾರ್ಗಿಲ್ ಪ್ರದೇಶದ ಮೇಲೆ ವೈರಿ ರಾಷ್ಟ್ರ ಪಾಕಿಸ್ತಾನ ದಾಳಿ...

ಘಟಪ್ರಭೆಗೆ ಮಹಾಪೂರ ; ಜನರ ಸ್ಥಳಾಂತರಕ್ಕೆ ಎಲ್ಲ ಸಿದ್ಧತೆ – ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಪಶ್ಚಿಮ ಘಟ್ಟ ಮತ್ತು ಹಿಡಕಲ್ ಡ್ಯಾಂ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವದರಿಂದ ಘಟಪ್ರಭಾ ನದಿ ತೀರದ ಸಾರ್ವಜನಿಕರನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಿಸಲು ಈಗಾಗಲೇ ಮೂಡಲಗಿ ಮತ್ತು ಗೋಕಾಕ ತಾಲ್ಲೂಕಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರದಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿರುವ ಅವರು, ಸಂಭಾವ್ಯ...

ಬಾಳಕ್ಕನವರಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ

ಬಾಗಲಕೋಟೆ :ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಪತ್ರಿಕಾ ರಂಗದ ಅನುಪಮ ಸೇವೆಗಾಗಿ ಬಾಗಲಕೋಟೆ ತಾಲೂಕಿನ ಬೆನಕಟ್ಟಿಯ ಹಿರಿಯ ಪತ್ರಕರ್ತ ಪ್ರಕಾಶ ಬಾಳಕ್ಕನವರ ಅವರಿಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಪರಿಷತ್ತಿನ ತಾಲೂಕು ಅಧ್ಯಕ್ಷ ಬೆನಕಟ್ಟಿಯ ಪಾಂಡುರಂಗ ಸಣ್ಣಪ್ಪನವರ, ವಲಯ ಘಟಕದ ಅಧ್ಯಕ್ಷ ಶಿರೂರಿನ ಸಂಜಯ ನಡುವಿನಮನಿ ಅವರು ಪ್ರಕಾಶ ಅವರ ಬೆನಕಟ್ಟಿಯ...

ಕವನ : ವೀರಗಾಥೆ

ವೀರಗಾಥೆ ವೀರ ಯೋಧರಿಗೊಂದು ನನ್ನ ನುಡಿ ನಮನ ಕೇಳಿರಿ ಭಾರತೀಯರೇ ಕೆಚ್ಚೆದೆಯ ವೀರರ ಕಥೆಯನ್ನ ನುಸುಳಿ ಬಂದ ಪಾಕಿಸ್ತಾನಿಯರ  ಹೊಸಕಿ ಹಾಕಿದ ಗಾಥೆಯನ್ನ // ಬೆನ್ನಿಗೆಂದೂ ಇರಿಯೆವು ಎದುರಿಗೆ ಬಂದರೆ ಬಿಡೆವು ನಾವು ಕೆಚ್ಚೆದೆಯ ಭಾರತೀಯ ವೀರರು ಸೈನಿಕರು ಕದನಕ್ಕಿಳಿದರೆ ಗೆಲ್ಲದೆ ಇರಲಾರೆವು ನಾವು ಇರಲಾರೆವು ವೈರಿಗಳ ಕೊಚ್ಚದೆ ಇರಲಾರೆವು ನಾವು ಬದುಕಲಾರೆವು// ಭಾರತೀಯರು ನಾವು ಗಂಡೆದೆ ಹುಲಿಗಳು ತಡವಿದರೆ ಬಿಡಲೊಲ್ಲೆವು ಗೆಲ್ಲದೆ ಇರಲಾರೆವು ಎದೆ ಬಗೆದರೂ ಗುಂಡಿಗೆ...

ರಾಜ್ಯದಲ್ಲಿ 28 ಪಾಸ್ ಪೋರ್ಟ್ ಸೇವಾ ಕೆಂದ್ರಗಳು – ಈರಣ್ಣ ಕಡಾಡಿ

ಮೂಡಲಗಿ: ಪ್ರಸ್ತುತ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಡಿಯಲ್ಲಿ 5 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು 23 ಅಂಚೆ ಇಲಾಖೆಯ ಮೂಲಕ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್‌ಸಿಂಗ್ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ...

ಅಂಗಡಿ ಮತ್ತು ಅಂಡಗಿ ಎಂಬ ಸಾಂಸ್ಕೃತಿಕ ಪ್ರತಿಭೆಗಳ ಒಡನಾಟ

ಇಬ್ಬರೂ ಕೊಪ್ಪಳ ಜಿಲ್ಲೆಯ ಪ್ರತಿಭೆಗಳು. ಒಬ್ಬರು ಸಂಘಟನಾ ಚತುರರಾದರೆ, ಇನ್ನೊಬ್ಬರು ಸಂಘಟನೆಯ ಜೊತೆಗೆ ಸಾಹಿತ್ಯ ಮತ್ತು ಜನಪದ ಕಲಾವಿದರು. ಒಬ್ಬರು ವೃತ್ತಿಯಿಂದ ವ್ಯಾಪಾರಿಗಳು, ಇನ್ನೊಬ್ಬರು ಮೇಷ್ಟ್ರು...ಈ ಇಬ್ಬರೂ ನಮ್ಮೂರ ಹಲಗೇರಿಯ ಹೆಮ್ಮೆಯ ಕರುಳ ಬಳ್ಳಿಗಳು. ನನ್ನೂರು ಹಲಗೇರಿ ಗ್ರಾಮವು ರಾಜಶೇಖರ ಅಂಗಡಿಯವರಿಗೆ ಹುಟ್ಟೂರಾದರೆ ; ಹನುಮಂತಪ್ಪ ಅಂಡಗಿಯವರಿಗೆ ತಂಗಿಯನ್ನು ವಿವಾಹ ಮಾಡಿಕೊಟ್ಟಿದ್ದರಿಂದ ಬೀಗರೂರು. ವರಸೆಯಿಂದ ನನಗೂ...

ವಚನಾನುಸಂಧಾನ

ಬಸವಣ್ಣನವರ ವಚನ ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗ ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ, ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾ ಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾ ಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾ ಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ...

About Me

8458 POSTS
1 COMMENTS
- Advertisement -spot_img

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -spot_img
close
error: Content is protected !!
Join WhatsApp Group