Times of ಕರ್ನಾಟಕ

ಮಹಿಳೆಯರು ರಂಗಭೂಮಿಯ ಲ್ಲಿ ಬೆಳೆಯಲು ಮನೆಯವರ ಹಾಗೂ ಸಮಾಜದ ಪ್ರೋತ್ಸಾಹ ಅಗತ್ಯ – ವಿಷಯಾ ಜೇವೂರ

ಸವದತ್ತಿ: ನವರಸಗಳೊಂದಿಗೆ ಸದಾ ಹೊಸತನ್ನು ತೆರೆದಿಡುತ್ತಾ ಸಮಾಜದ ದಿಕ್ಸೂಚಿಯಾಗಿ ಕಾರ್ಯ ಮಾಡುತ್ತಾ ಬಂದಿರುವುದು ರಂಗಭೂಮಿ. ಎಳೆಯರಿಂದ ವೃದ್ಧರವರೆಗೆ ಅವರ ಭಿನ್ನ ಭಾವನೆಗಳನ್ನು ಬೆಳೆಸುತ್ತಾ ಉಳಿಸುತ್ತಾ ಬಂದಿರುವ ಮಾಧ್ಯಮ ಎಂದರೆ ರಂಗಭೂಮಿ ಮಾತ್ರ. ಶಾಲೆಯ ನಾಲ್ಕು ಗೋಡೆಯ ಕೊಠಡಿ ಒಳಗೆ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ, ಆ ಪಾಠವನ್ನು ರಂಗ ಚಟುವಟಿಕೆಯ ಮೂಲಕ ಹೇಳುವುದರಿಂದ ಮಕ್ಕಳ...

ಕಲಾವಿದ ಚುಟುಕುಸಾಬಗೆ ಗೌರವ ಡಾಕ್ಟರೇಟ್

ಮೂಡಲಗಿ: ಪಟ್ಟಣದ ಚುಟುಕುಸಾಬ ಜಾತಿಗಾರ ಅವರಿಗೆ ಏಷಿಯನ್ ಅಕಾಡೆಮಿ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಸಿದ್ದಿಸೋಗು ಕಲಾವಿದ ಚುಟುಕುಸಾಬ ಜಾತಿಗಾರ ಅವರ ಕಲೆಯಲ್ಲಿನ ಸಾಧನೆ ಪರಿಗಣಿಸಿ ತಮಿಳುನಾಡಿನ ವಿಷಿಯಿನ್ ಇಂಟರ್ ನ್ಯಾಶನಲ್ ಕಲ್ಟರ್ ಅಕಾಡೆಮಿ ಗೌರವ ಡಾಕ್ಟರೇಟ್ ನಿಇಡಿ ಗೌರವಿಸಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಹೊಸೂರದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಚುಟುಕುಸಾಬ ಜಾತಿಗಾರ ಅವರಿಗೆ...

ಚಿನ್ನ ಕಳ್ಳರನ್ನು ಬಂಧಿಸಿದ ಕುಲಗೋಡ ಪೊಲೀಸರು

ಮೂಡಲಗಿ: -ತಾಲೂಕಿನ ಕುಲಗೋಡ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಆಟೋರಿಕ್ಷಾ ಹಾಗೂ 9.6 ಲಕ್ಷದ ಬಂಗಾರದ ಆಭರಣಗಳನ್ನು  ವಶಪಡಿಸಿಕೊಂಡಿದ್ದಾರೆ. ಗೋಕಾಕ ನಗರದ ರಾಘವೇಂದ್ರ ರಾಮು ರೇವಣಕರ (22) ಹಾಗೂ ಓಂಕಾರ ದಯಾನಂದ ಜಾಧವ (21) ಎಂಬ ಆರೋಪಿಗಳು ಬಂಧಿಯಾಗಿದ್ದಾರೆ. ಕಳೆದ ಸಪ್ಟೆಂಬರನಲ್ಲಿ ಗೋಕಾಕ ತಾಲೂಕಿನ ಕೌಜಲಗಿಯ ಮನೆಯೊಂದರ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನ ಕಳ್ಳತನವಾದ...

ಕವನ : ಜಾತಿ ಸಂತಿ

ಜಾತಿ ಸಂತಿ !   ಜಾತಿ ಹೆಂಗೈತಿ ಅಂದ್ರ ನನ್ನ ಹೆಸರಿನಾಗ ಐತಿ ವಾಸಿಸೋ ಮನೆಯಲ್ಲಿ ಐತಿ ನಾ ಕುಡಿಯೋ ನೀರಾಗೈತಿ ನಾ ತೊಡೋ ಬಟ್ಟೆಗೈತಿ ಮತ್ತ ಅದ ರಾಡಿ ಕಟ್ಟಬೇಕು ಯಾವಾಗ ವಸುದೇವ ಕುಟುಂಬದ ಜೋಡಿ ! ಮತ್ತ ನೀ ಕೇಳು‌ ಜಾತಿ‌ ಹೆಂಗೈತಿ ‌, ಹೆಂಗೈತಿ ಅಂದ್ರ ನಾ ಹುಟ್ಟೋ ಗರ್ಭದಾಗೈತಿ ನನ್ನೊಳಗ ಹರಿಯ ರಕ್ತದಗೈತಿ ನಮ್ಮ ಮನೆಮಂದಿಯೊಳಗೈತಿ ಯಾವುದೈತಿ ಅಂದ್ರ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಮನೆಗೆ ಬಂದತಿಥಿಗಳ ದೇವರೆನುವುದು ಸೂಕ್ತಿ ಬರಿದೆ ಬಾಯುಪಚಾರ ಮಾಡಬೇಡ ನಿನ್ನ ಮನೆಯೊಳಗಿರುವ ಗಂಜಿಯಾದರು ಕೊಟ್ಟು ಅತಿಥಿಗಳ ಸತ್ಕರಿಸು - ಎಮ್ಮೆತಮ್ಮ||೧೫೮|| ಶಬ್ಧಾರ್ಥ ಸೂಕ್ತಿ = ಸುಭಾಷಿತ, ವೇದದಲ್ಲಿಯ ಸ್ತೋತ್ರ. ಬಾಯುಪಚಾರ = ಕೇವಲ ಬಾಯಿಮಾತಿನ ಮನ್ನಣೆ. ಸತ್ಕರಿಸು = ಉಪಚರಿಸು ತಾತ್ಪರ್ಯ ಅತಿಥಿ ದೇವೋ ಭವ ಎಂದರೆ ಅತಿಥಿಗಳು ದೇವರಿಗೆ ಸಮಾನ. ಇದು ತೈತ್ತಿರೀಯ ಉಪನಿಷತ್ತಿನಲ್ಲಿಯ ಉಕ್ತಿ. ಅತಿಥಿ ಎಂದರೆ ಯಾವ ತಿಥಿ ವಾರ...

ವಚನ ವಿಶ್ಲೇಷಣೆ : ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು

ಶರಣರ ಘನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ, ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ ಗುಹೇಶ್ವರಾ - ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿದೆ೯ನು ಅಲ್ಲಮ ಪ್ರಭುದೇವರ ವಚನ ಸವಸಂ : 2, ವಚನ-983 ಪುಟ-295. ಅಲ್ಲಮರು ಕಲ್ಯಾಣಕ್ಕೆ ಸ್ವಲ್ಪ ತಡವಾಗಿ ಬಂದ ದಾಖಲೆ ಉಲ್ಲೇಖಗಳನ್ನು ಕಾಣುತ್ತೇವೆ . ಅಲ್ಲಮರು ಬಸವಾದಿ ಶರಣರ ಸಮೂಹದಲ್ಲಿ ಸರಳವಾಗಿ ಸೇರಿದವರಲ್ಲ...

ಕವನ : ನಿನ್ನೊಲವ ಕಾಯ್ದು

ಹಾಗೆ....ಸುಮ್ಮನೆ ಒಂದು ಕವಿತೆ. ನಿನ್ನೊಲವ ಕಾಯ್ದು •••••••••••••••••••••••••• ನಾವಂದುಕೊಂಡ ಆ...ರಾತ್ರಿ ಬರಲೇ ಇಲ್ಲ., ಮನದ ಮೂಲೆಯ ಮುತ್ತುಗಳು ನಲುಗಿದವು. ಒಣಗಿದ ಎಲೆಗಳಂತೆ ನರಳುತ ಉರುಳಾಡುತಿವೆ ಸಪ್ಪಳವಿದ್ದೂ ಗಪ್ಪನೆ ಮಲಗುತಿವೆ ಕಂಗಳು. ತಿಂಗಳ ಏಕಾಂತದಲಿ ಚಂದ್ರನು ಕಾಡಿದ ತಂಗಾಳಿ ಸ್ಪರ್ಶದಿ ಹರುಷ ಕಸಿದು ಮರೆಯಲಿ ನಗತೊಡಗಿದ. ಕಲೆಯಿಲ್ಲ,ಗಾಯವಿಲ್ಲ, ನೀಡಲೇಗೆ...ದೂರು...? ಹಂಬಲಿಸಿದ ವಿರಹವು, ಅಲೆಗಳ ಜೊತೆ ಕೈ ಜೋಡಿಸಿ, ದುಃಖದಲ್ಲೂ ಸುಖಿಸುತಿದೆ. ತನಗೆ....ತಾನೆ.... ನಗುತಿದೆ ಹುಚ್ಚೋ....ಪೆಚ್ಚೋ..? ನಾವಂದುಕೊಂಡ ಆ....ರಾತ್ರಿ ಬರಲಿಲ್ಲ ಹೃದಯದ ಬಾಗಿಲು ತೆರೆಯಲಿಲ್ಲ., ಎದೆಗಿರಿಯುವ ನೆನಪುಗಳಿಗೆ ಆಕಳಿಕೆ ಬರಲಿಲ್ಲ., ಸಂತೆಯ ಗದ್ದಲದಲಿ ಉಸಿರು ಆರ್ಭಟಿಸಿದರೂ, ಯಾರಿಗೂ ಕೇಳುತ್ತಿಲ್ಲ., ಕಣ್ಣೊಳಗಿನ ನೀರಿಗೆ ದಣಿವಾಗಿದೆ. ಆ ರಾತ್ರಿ ಬರಲೇ ಇಲ್ಲ., °°°°°°°°°°°°°°°°°°° ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನೈತಿಕ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ – ಸ್ವಾಮಿ ನರೇಶಾನಂದ ಜಿ

ಸಿಂದಗಿ: ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕುಟುಂಬದಿಂದಲೇ ನೀಡಬೇಕೆಂದು ವಿಜಯಪುರದ ರಾಮಕೃಷ್ಣ ಆಶ್ರಮದ ಸ್ವಾಮಿ ನರೇಶಾನಂದರು ಹೇಳಿದರು. ಅವರು ನಗರದ ಬಂದಾಳ ರಸ್ತೆಯಲ್ಲಿರುವ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿವೇಕ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳು...

ನಮ್ಮ ರಕ್ಷಕ ಹಾಗೂ ಬಹುದೊಡ್ಡ ಪ್ರಶ್ನೆ ಕೃತಿಗಳ ಬಿಡುಗಡೆ

ಡಾ. ಸುನೀಲ ಪರೀಟ ಅವರು ಸಂಪಾದಿಸಿದ ಸೈನಿಕರ ಕುರಿತಾಗಿ 'ನಮ್ಮ ರಕ್ಷಕ' ಕವನ ಸಂಕಲನ ಹಾಗೂ ಅವರ ಸ್ವರಚಿತ 'ಬಹುದೊಡ್ಡ ಪ್ರಶ್ನೆ' ಕವನ ಸಂಕಲನಗಳು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರದಂದು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಸ. ರಾ. ಸುಳಕೂಡೆ ಅವರು ಮಾತನಾಡಿ, ಸೈನಿಕರಗೋಸ್ಕರ ಇದೊಂದು ಅತ್ಯದ್ಭುತ ಕೃತಿ ಇದರಲ್ಲಿ ಸೈನಿಕರಿಗೆ ಶಬ್ದ ಸುಮಾನಗಳು...

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಳವಡಿಸಲು ಡಾ.ಭೇರ್ಯ ರಾಮಕುಮಾರ್ ಆಗ್ರಹ

ಮೈಸೂರು - ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ,ಗ್ರಂಥಾಲಯಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಕುವೆಂಪು, ದ. ರಾ .ಬೇಂದ್ರೆ , ಶಿವರಾಮ ಕಾರಂತ , ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ.ಗೋಕಾಕ್, ಯು.ಆರ್.ಅನಂತ ಮೂರ್ತಿ , ಗಿರೀಶ್ ಕಾರ್ನಾಡ್ , ಚಂದ್ರ ಶೇಖರ ಕಂಬಾರ ಅವರ...

About Me

10157 POSTS
1 COMMENTS
- Advertisement -spot_img

Latest News

 ದಿ. 9 ರಂದು ಕಪ್ಪತಗುಡ್ಡದಲ್ಲಿ 9 ನೇ “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ”

ಗದಗ - ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ,...
- Advertisement -spot_img
close
error: Content is protected !!
Join WhatsApp Group