Times of ಕರ್ನಾಟಕ

ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಕಾರ್ಯಕ್ರಮ

ಮೂಡಲಗಿ:ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸಮಿತಿಯಿಂದ ಏ.೧೧ರಿಂದ ಏ.೩೦ರ ವರೆಗೆ ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಪ್ರತಿ ದಿನ ಹಾಡು, ಭಜನೆ, ಸ್ತೋತ್ರ ಪಠಣೆ, ಕಥೆ, ಮಾನವೀಯ ಗುಣಗಳನ್ನು ಉಚಿತವಾಗಿ ಹೇಳಿಕೊಡಲಾಗುವದು ಎಂದು ಶಿಕ್ಷಕ ಬಸವರಾಜ ನಂದಿ ಹೇಳಿದರು. ಸಾಯಿ ಭಕ್ತರಾದ ರಂಗಮ್ಮ ಬೂದಿಹಾಳ ನೋಟಬುಕ್ಕ ,ಪೆನ್ನುಗಳನ್ನು ಮತ್ತು ಕೃಷ್ಣಾ...

ಭೂತಾಯಿಯಂಥ ಗುಣವುಳ್ಳ ಬಾಬಾಸಾಹೇಬ್ ಅಂಬೇಡ್ಕರ್: ಯುವವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ

ಬೆಂಗಳೂರು - ಯಾರೇ ಬಿತ್ತಿದರೂ ಯಾರೇ ತುಳಿದರೂ ಯಾವುದೇ ಭೇದವಿಲ್ಲದೆ ಸಮಾನ ಫಲವನ್ನು ನೀಡುವ ಭೂಮಿತಾಯಿಯಂತೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಸ್ತ ಭಾರತೀಯರಿಗೆ ಸಮಾನ ಸ್ಥಾನಮಾನ ಹಾಗೂ ಅವಕಾಶಗಳನ್ನು ಒದಗಿಸುವ ಭಾರತ ಸಂವಿಧಾನವನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಯುವ ವಿದ್ವಾಂಸ ಹಾಗೂ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ...

ಅವೈಜ್ಞಾನಿಕ ಮಾಳಿ ಸಮಾಜದ ಜನಗಣತಿ ಖಂಡನೀಯ – ಡಾ. ಸಿ ಬಿ ಕುಲಗೋಡ

ಹಳ್ಳೂರ - ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ ಜಾತಿಗಣತಿಯು ಅವೈಜ್ಞಾನಿಕವಾಗಿದೆ, ಇದರಲ್ಲಿ ಮಾಳಿ, ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83693 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ ಇದು ಖಂಡನೀಯವಾದದ್ದು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ ಬಿ ಕುಲಿಗೋಡ ಆಕ್ರೋಶ ವ್ಯಕ್ತಪಡಿಸಿದರು. ಅವರು ಪಟ್ಟಣದ...

ಮಾಳಿ ಸಮಾಜ ಜನಗಣತಿ ಅವೈಜ್ಞಾನಿಕ ; ಮರು ಪರಿಶೀಲಿಸಿ – ಮುರಿಗೆಪ್ಪ ಮಾಲಗಾರ

ಹಳ್ಳೂರ: ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯು ಅವೈಜ್ಞಾನಿಕವಾಗಿದೆ ಜಾತಿ ಗಣತಿ ವರದಿಯ ಅಧ್ಯಯನ ಮಾಡಿ ಮಾಳಿ, ಮಾಲಗಾರ ಸಮಾಜದ ಸೂಕ್ತ ಜನಸಂಖ್ಯೆ ವರದಿ ನೀಡಬೇಕೆಂದು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಮುರಿಗೆಪ್ಪ ಮಾಲಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ಹಿಂದುಳಿದ ವರ್ಗದವರ ಮನೆ...

ದಿಟ್ಟ ಎಸ್ ಐ ಅನ್ನಪೂರ್ಣಾ ಆರೋಗ್ಯ ವಿಚಾರಿಸಿದ ಈರಣ್ಣ ಕಡಾಡಿ

ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದ ಹೆಮ್ಮೆ ಸುಪುತ್ರಿ ಪಿಎಸ್ಐ ಅನ್ನಪೂರ್ಣಾ ಮುಕ್ಕನ್ನವರ ಅವರು ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದ ಪಾತಕಿಯನ್ನು ತಮ್ಮ ಪ್ರಾಣದ ಹಂಗು ತೊರೆದು ಪಾತಕಿಯನ್ನು ಎನ್ ಕೌಂಟರ್ ನಲ್ಲಿ ಮಟ್ಟಹಾಕಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ...

ನಮ್ಮೊಳಗಿನ ಅಹಂಕಾರವೆಂಬ ಶತ್ರುಗಿಂತ ದೊಡ್ಡ ಶತ್ರು ಯಾರೂ ಇಲ್ಲ.

ಅರೆರೆ! ಇದೇನಪ್ಪಾ ನಮ್ಮೊಳಗು ಶತ್ರು ಇದಾನ, ನಮ್ಮೊಳಗೊಕ್ಕ ಆ ಶತ್ರುವೆಂಬ ರಕ್ಕಸ ಯಾರೆಂದು ಯೋಚಿಸ್ತಿದೀರಾ? ಬೇಡವೇ ಬೇಡ ಯೋಚಿಸೋದು. ಇದಾರೆ ನಮ್ಮೊಳಗೊಕ್ಕ ಶತ್ರು. ಸಾಮಾನ್ಯವಾಗಿ ಯಾರಾದರೂ ಬೆಳಿತಿದ್ದಾರೆ, ಏನೂ ಇಲ್ಲದವರು ಏನೋ ಸಾಧನೆ ಮಾಡ್ತಿದಾರೆ, ಹೊಸತೇನನ್ನೋ ಮಾಡಲು ಹೆಜ್ಜೆಗಳನ್ನು ಇರಿಸ್ತಿದ್ದಾರೆ ಅಂದ್ರೆ ಸಾಕು ಅಲ್ಲಿ ನಮಗೆ ಗೊತ್ತಿಲ್ಲದೇ ಶತ್ರುಗಳು ಹುಟ್ಟಿಕೊಳ್ತಾರೆ. “ಅಕ್ಕರೆ ತೋರದವರು ಸಕ್ಕರೆ...

ಸಾರಿಗೆ ವ್ಯವಸ್ಥೆ ಕಲ್ಪಿಸಿ ನುಡಿದಂತೆ ನಡೆದ ಸಾರಿಗೆ ಇಲಾಖೆ

ಸಿಂದಗಿ- ಪಟ್ಟಣದಲ್ಲಿರುವ ಹಲವಾರು ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರಬೇಕಾದರೆ ಸಾರಿಗೆ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆ ಹಾಗೂ ಆಟೋಗಳ ಮೂಲಕ ಬಂದು ಹೋಗುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕಳೆದ ವಾರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಹಾಗೂ ಕ.ಕ.ರ ಸಾ.ನಿ ಅಧ್ಯಕ್ಷ ಸಚಿವ ರಾಮಲಿಂಗಾ ರೆಡ್ಡಿರವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಅದನ್ನು ಒಂದೇ ವಾರದಲ್ಲಿ ನಗರ ಸಾರಿಗೆ...

ಅಂಬೇಡ್ಕರ್‌ರವರ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು

ಸಿಂದಗಿ; ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ಸಿದ್ದಾಂತಗಳು ನಮಗೆ ಇಂದಿಗೂ ಪ್ರೇರಣೆ ಆಗಿವೆ. ಶಿಕ್ಷಣ ಸಂಘಟನೆ ಮತ್ತು ಹೋರಾಟ ಸತತ ನಡೆದರೂ ಮಕ್ಕಳು ಇಂದಿಗೂ ಶಿಕ್ಷಣದಿಂದ ವಂಚಿತರಾಗಿದ್ದಾರೆ ಈ ರೀತಿ ಆದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರ ಕನಸು ನನಸು ಆಗಲು ಸಾಧ್ಯವಿಲ್ಲ. ಅವರ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಫಾದರ್ ಸಂತೋಷ ಹೇಳಿದರು. ಸಿಂದಗಿ ನಗರದಲ್ಲಿರುವ ಸಂಗಮ...

ಶಿಕ್ಷಕಿ ಪ್ರೇಮಾ ನಾಯ್ಕಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಸಿಂದಗಿ: ಪಟ್ಟಣದ ಬಸವ ನಗರದ ಜ್ಞಾನಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಾ.ಎನ್ ನಾಯ್ಕ ಅವರು ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋರವಾರ ಶಾಖೆಯಿಂದ ಏಪ್ರಿಲ್ ೨೬ರಂದು ಆಯೋಜಿಸಲಾಗಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ಜ್ಞಾನಭಾರತಿ...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

  ಆರುದಿನದಲಿ ಜಗವ ಸೃಷ್ಟಿಮಾಡಿದನೇನು‌? ಏಳನೆಯ ದಿನ ದೇವ ವಿರಮಿಸಿದನೆ ? ಆರುಚಕ್ರದಲಿರುವ ಹೂವನರಳಿಸಿ ದೇವ ನೆತ್ತಿಯಲಿ‌ ನಿದ್ರಿಸಿದ - ಎಮ್ಮೆತಮ್ಮ ಶಬ್ಧಾರ್ಥ ವಿರಮಿಸು = ವಿಶ್ರಾಂತಿ ಪಡೆ ತಾತ್ಪರ್ಯ ಬೈಬಲ್ಲಿನ ಹಳೆಯ‌ ಒಡಂಬಡಿಕೆಯ ಆದಿಕಾಂಡದಲ್ಲಿ ದೇವರು ಭೂಮಿಯನ್ನು ಉಂಟುಮಾಡಿ ಹಗಲುರಾತ್ರಿ, ನೀರಿನ ಸಮುದ್ರ, ಹುಲ್ಲುಬೀಜ, ಕಾಯಿಪಲ್ಯೆ ಹಣ್ಣುಹಂಪಲು, ಸೂರ್ಯ ನಕ್ಷತ್ರ ಚಂದ್ರ,ಜಲಜಂತು ಪಕ್ಷಿ, ಜೀವಜಂತು,ಪಶು ಕಾಡುಮೃಗ,ಕ್ರಿಮಿಕೀಟ, ತನ್ನಸ್ವರೂಪದ ಮಾನವನನ್ನು‌ ಹೀಗೆ ಆರು ದಿನದಲ್ಲಿ ಸೃಷ್ಟಿಮಾಡಿ ಏಳ‌ನೆಯದಿನ ವಿಶ್ರಮಿಸಿದನೆಂದು...

About Me

10698 POSTS
1 COMMENTS
- Advertisement -spot_img

Latest News

ಕವನ : ಲಿಂಗಾಯತ ಸಾಫ್ಟವೇರ್ ಕರಪ್ಟಾಗಿದೆ

ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ... ಕ್ಷಮಿಸಿ ವಚನ ಶಾಸ್ತ್ರ ಲಿಂಗಾಯತ ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆ ಮೊನ್ನೆಮೊನ್ನೆ ಹಾಕಿಸಿದ ಶರಣರ ಮದರಬೋಡಿಗೆ ಮೆಮೊರಿ ಆಪ್ಷನ್ನೇ ತೆಗೆದುಹಾಕಲಾಗಿದೆಯಂತೆ ಈಗ ಅನುಭವ ಸಾಫ್ಟ್‌ವೇರೂ ಬರುವುದೇ ಹೀಗಂತೆ! ಬಸವ ಧರ್ಮ ಹೊಸ ಲ್ಯಾಪ್‌ಟಾಪಿಗೆ ಬ್ಯಾಟರಿ ಡ್ರೈವೇ ಇಲ್ಲ ಬಸವ ಭಕ್ತರ ಮೇನ್‌ಸ್ವಿಚ್ಚಿನೊಂದಿಗೆ ಕನೆಕ್ಷನ್ನೂ ಇಲ್ಲ ಅಲ್ಲದೆ ಯಾವ ನೆನಪೂ ಇಲ್ಲ ಮೆಮೋರಿ...
- Advertisement -spot_img
close
error: Content is protected !!
Join WhatsApp Group