Times of ಕರ್ನಾಟಕ

ಅಪ್ರಾಪ್ತೆ ಮೇಲೆ ಅತ್ಯಾಚಾರ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ 

  ಬೀದರ:- ಆರು ವರ್ಷದ ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಎಸಗಿ. ಅತ್ಯಾಚಾರ ನಡೆಸಿದ್ದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಅಪರ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬೀದರ ತಾಲೂಕಿನ ಮನ್ನಳ್ಳಿ ಗ್ರಾಮದ ಶಕೀಲ್ ಮೌಲಾನಾಸಾಬ್ ನೂರಬಾಗ್ ಶಿಕ್ಷೆಗೆ ಒಳಗಾದ ಆರೋಪಿ 2023ರ ಜು....

ಗಾಂಧಿ ಮತ್ತು ಗ್ರಾಮ ಗೊರೂರರ ಆತ್ಮ ಮತ್ತು ಹೃದಯಗಳಾಗಿದ್ದವು: ಗೊರೂರು ಶಿವೇಶ

ಹಾಸನ: ಗಾಂಧಿ ಮತ್ತು ಗ್ರಾಮ ಗೊರೂರರ ಆತ್ಮ ಮತ್ತು ಹೃದಯ ಗಳಾಗಿದ್ದವು ಎಂದು ಲೇಖಕ ಗೊರೂರು ಶಿವೇಶ್ ತಿಳಿಸಿದರು ಅವರು ನಗರದ ಎನ್ ಡಿ.ಆರ್ .ಕೆ , ಬಿ .ಎಡ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಆಯೋಜಿಸಿದ್ದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಡಾ. ಎಸ್ ಕೆ ಕರೀಂ ಖಾನ್ ನೆನಪಿನ ಕಾರ್ಯಕ್ರಮದಲ್ಲಿ...

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೂರೆಂಟು ಬಗೆಯ ತರಬೇತಿ ಕೂಡ ಸಾಕಷ್ಟು ಹಣ ತೆತ್ತರೆ ಲಭಿಸುತ್ತದೆ. ಏನಿಲ್ಲ ಅಂದರೆ ರಾಜಸ್ಥಾನದ ಕೋಟಾ ನಗರದಲ್ಲಿ ಕಠಿಣ ಶಿಕ್ಷಣ ನೀಡಿ ಮಕ್ಕಳನ್ನು ರೇಸಿನ ಕುದುರೆಯಂತೆ...

ದಿನಕ್ಕೊಬ್ಬ ಶರಣ ಮಾಲಿಕೆ

ಅಲ್ಲಮಪ್ರಭುದೇವರು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಕ್ರಾಂತಿಯು ಮಹತ್ವಪೂರ್ಣವಾಗಿದ್ದು, ಅದರಲ್ಲಿ ಸಾವಿರಾರು ಶರಣರು ಸಮರ್ಪಣಭಾವದಿಂದ ಕಾರ್ಯ ಮಾಡಿದ್ದಾರೆ. ಅಂತಹ ಶರಣರಲ್ಲಿ ಅಲ್ಲಮಪ್ರಭು ದೇವರು ಅಗ್ರಗಣ್ಯರಾಗಿದ್ದಾರೆ. ಆದರೂ ಅಲ್ಲಮರ ಜೀವನದ ಬಗ್ಗೆ ಐತಿಹಾಸಿಕ ಮಾಹಿತಿಗಳು ಅಷ್ಟಾಗಿ ಲಭ್ಯವಿಲ್ಲ. ಹರಿಹರನ “ಪ್ರಭುದೇವರ ರಗಳೆ”, ಚಾಮರಸನ “ಪ್ರಭುಲಿಂಗಲೀಲೆ”, ಏಳಂದೂರು ಹರೀಶ್ವರನ “ಪ್ರಭುದೇವರ ಪುರಾಣ”,...

ಕವನ : ಪ್ರಕೃತಿ

ಪ್ರಕೃತಿ ಮಂಜಿನ ಹೊದಿಕೆಯ ಹೊದ್ದು ಮಲಗಿದ ಗಿರಿಸಾಲು, ಹಸಿರಸಿರು ಹಾಸಿನಲಿ ತಂಗಾಳಿ ಬೀಸಿನಲಿ, ಆಗಸವು ಭುವಿಗಿಳಿದು ಬರೆಯುತಿದೆ ಪ್ರೇಮಕಾವ್ಯ, ಅಂಕುಡೊಂಕು ಸಾಲುಗಳಲಿ, ತಟಪಟದ ಪದಗಳಲಿ, ಎಲೆಯಂಚಿನ ಮೊನಚಿನಲಿ, ಚಿಗುರು ಕೆಂಬಣ್ಣದಲಿ, ಉತ್ತುಂಗದ ಉಪಮೆಯಲಿ, ಬೆಟ್ಟದಡಿಯ ಉಪಮಾನದಲಿ, ಪುಷ್ಪಗಳ ಅಲಂಕಾರದಲಿ, ಇಂದ್ರಚಾಪ ವೃತ್ತದಲಿ, ಚೆಂದದ ಸಂಧಿಗಳಲಿ, ಮಾಸದ ಸೌಂದರ್ಯದ ಸಮಾಸಗಳಲಿ, ಮನದ ನದಿಗಳಲಿ ಚೈತನ್ಯದ ಸಂಚಾರ ನೋಡಿದಷ್ಟು ನಯನ ಮನೋಹರ, ಪ್ರಕೃತಿಯ ವ್ಯಾಕರಣದ ವಯ್ಯಾರ... ಪ್ರಸನ್ನ ಜಾಲವಾದಿ architect             ...

ಸಾಧಕರ ಬದುಕು ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಆದರ್ಶವಾಗಲಿ

ಬೇವೂರು : ಗಾಂಧೀಜಿ, ಅಬ್ರಾಹಿಂ ಲಿಂಕನ್, ಅಲೆಕ್ಸಾಂಡರ್ ಮುಂತಾದ ಮಹನೀಯರ ಬದುಕಿನ ಸಾಹಸಗಾಥೆಗಳು ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಬೇಕು ಅನೇಕ ಪೆಟ್ಟುಗಳನ್ನು ಏರಿಳಿತಗಳನ್ನು ಕಂಡು ಜೀವನದಲ್ಲಿ ಸಾಧನೆ ತೋರಿದ ಸಾಧಕರ ಬದುಕು ಚಿರಸ್ಮರಣೆಯಾಗಿದೆ ಎಂದು ಡಾ. ಎಸ್ ಎಸ್ ಹಂಗರಗಿ ಪ್ರಾಧ್ಯಾಪಕರು ಹೇಳಿದರು. ಪಿ. ಎಸ್ .ಎಸ್ ಕಾಲೇಜಿನ ವತಿಯಿಂದ ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ...

ವಾಲ್ಮೀಕಿ ಹಗರಣ ಸಿಬಿಐಗೆ ವಹಿಸಿ – ರಾಜ್ಯಸಭೆಯಲ್ಲಿ ಈರಣ್ಣ ಕಡಾಡಿ ಆಗ್ರಹ

ಬೆಂಗಳೂರು - ಕರ್ನಾಟಕ ರಾಜ್ಯದಲ್ಲಿ ಶೋಷಿತ ಜನಾಂಗದ ಅಭಿವೃದ್ದಿಗಾಗಿ ನಿರ್ಮಾಣಗೊಂಡ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ನಡೆಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು. ರಾಜ್ಯಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು...

ಪ್ರವಾಹ ಭೀತಿಯನ್ನು ಎದುರಿಸಲು ಸಜ್ಜಾಗಿ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ ಮತ್ತು ಗೋಕಾಕ ತಾಲೂಕಾಡಳಿತಕ್ಕೆ ಅರಭಾವಿ ಶಾಸಕರ ಎಚ್ಚರಿಕೆ ಗೋಕಾಕ- ಪಶ್ಚಿಮ ಘಟ್ಟ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ನದಿ ತೀರದ ಗ್ರಾಮಸ್ಥರು ಕಟ್ಟೆಚ್ಚರ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಬೆಮ್ಯುಲ್)ದ...

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ ನಡುವೆ ಕಾಯಕ, ದಾಸೋಹ ತತ್ವಗಳ ಮೇಲೆ ಸೌಹಾರ್ದಯುತ ವಾತಾವರಣ ತರಲು ಪ್ರಯತ್ನ ನಡೆಯಿತು. ಸಾಮಾನ್ಯರಲ್ಲಿಯೇ ಅತಿಸಾಮಾನ್ಯರಾದಂತಹ ಜನಸಾಮಾನ್ಯರು ಬಸವಣ್ಣನವರ ಪ್ರಾಯೋಗಿಕವಾದ ಆದರ್ಶ ಸಿದ್ಧಾಂತದ ಪ್ರಭಾವಕ್ಕೆ ಒಳಗಾದರು. ಅರಿವು,...

ಕವನ : ಎಲ್ಲರಂತೆ ನಕ್ಕು ಬಿಡು

ಎಲ್ಲರಂತೆ ನಕ್ಕು ಬಿಡು ನೀನು ಒಳಗೊಳಗೆ ಎಷ್ಟು ಅತ್ತಿರುವೆ ಗೊತ್ತಿಲ್ಲ ಗೆಳತಿ ಹೊರಗೆ ಸೂಸಿರುವೆ ಚಂದ್ರನ ಸವಿ ನಗೆಯ ದಿವ್ಯ ಬೆಳಕು ನೂರು ಮೈಲಿಯ ನಡೆ ಹಗಲು ಇರುಳು ಮಳೆ ಕಲ್ಲು ಮುಳ್ಳು ದಿಬ್ಬದಲಿ ಕನಸು ಕೈ ಹಿಡಿದು ಬವಣೆ ಭರವಸೆಯ ಒಂಟಿ ಬದುಕು ಸಾಕಿನ್ನು ಸಂಘರ್ಷ ಬಿಟ್ಟು ಭಯ ಭೀತಿ ಸಾವು ನೋವಿನ ಲೆಕ್ಕ ನೀ ನಡೆದದ್ದೆ ದಾರಿ ಎಲ್ಲರಂತೆ ನಕ್ಕು ಬಿಡು ನಿನ್ನ ಚಿತ್ತದ ಮೆಲಕು ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

About Me

8458 POSTS
1 COMMENTS
- Advertisement -spot_img

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -spot_img
close
error: Content is protected !!
Join WhatsApp Group