Times of ಕರ್ನಾಟಕ

ಅಂಗಡಿ ಮತ್ತು ಅಂಡಗಿ ಎಂಬ ಸಾಂಸ್ಕೃತಿಕ ಪ್ರತಿಭೆಗಳ ಒಡನಾಟ

ಇಬ್ಬರೂ ಕೊಪ್ಪಳ ಜಿಲ್ಲೆಯ ಪ್ರತಿಭೆಗಳು. ಒಬ್ಬರು ಸಂಘಟನಾ ಚತುರರಾದರೆ, ಇನ್ನೊಬ್ಬರು ಸಂಘಟನೆಯ ಜೊತೆಗೆ ಸಾಹಿತ್ಯ ಮತ್ತು ಜನಪದ ಕಲಾವಿದರು. ಒಬ್ಬರು ವೃತ್ತಿಯಿಂದ ವ್ಯಾಪಾರಿಗಳು, ಇನ್ನೊಬ್ಬರು ಮೇಷ್ಟ್ರು...ಈ ಇಬ್ಬರೂ ನಮ್ಮೂರ ಹಲಗೇರಿಯ ಹೆಮ್ಮೆಯ ಕರುಳ ಬಳ್ಳಿಗಳು. ನನ್ನೂರು ಹಲಗೇರಿ ಗ್ರಾಮವು ರಾಜಶೇಖರ ಅಂಗಡಿಯವರಿಗೆ ಹುಟ್ಟೂರಾದರೆ ; ಹನುಮಂತಪ್ಪ ಅಂಡಗಿಯವರಿಗೆ ತಂಗಿಯನ್ನು ವಿವಾಹ ಮಾಡಿಕೊಟ್ಟಿದ್ದರಿಂದ ಬೀಗರೂರು. ವರಸೆಯಿಂದ ನನಗೂ...

ವಚನಾನುಸಂಧಾನ

ಬಸವಣ್ಣನವರ ವಚನ ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗ ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ, ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾ ಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾ ಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾ ಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ...

ಮದನ ಕುಮಾರ್ ಹೊಸಮನಿ ಕೌಜಲಗಿ ಗ್ರಾಮದ ಹೆಮ್ಮೆ-ವಸಂತ ದಳವಾಯಿ

ಮೂಡಲಗಿ:  ಮದನಕುಮಾರ ಅವರು ಯುಪಿಎಸ್‌ಸಿಯಲ್ಲಿ ಉನ್ನತ ರಾಂಕ್ ನೊಂದಿಗೆ ಕಮಾಂಡೆಂಟ್ ಆಫೀಸರ್ ಆಗಿರುವುದು ಕೌಜಲಗಿ ಗ್ರಾಮದ ಹೆಮ್ಮೆ ವಿದ್ಯಾರ್ಥಿಗಳು ಯಾವತ್ತೂ ಇಂತಹ ಸಾಧಕರನ್ನು ಸ್ಫೂರ್ತಿಯಾಗಿಸಿಕೊಂಡು ಓದುವ ಮೂಲಕ ಹೆತ್ತ ತಂದೆ ತಾಯಿಯ, ಶಾಲೆಯ ಮತ್ತು ನಾಡಿನ ಋಣ ತೀರಿಸುವ ಕೆಲಸ ಮಾಡಬೇಕೆಂದು ವಿಶ್ರಾಂತ ಸೈನಿಕ ವಸಂತ ದಳವಾಯಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೌಜಲಗಿಯ ಡಾ. ಮಹದೇವಪ್ಪ...

ದಿನಕ್ಕೊಬ್ಬ ಶರಣ ಮಾಲಿಕೆ

ಪ್ರಸಾದಿಯ ಶರಣ ಬಿಬ್ಬಿ ಬಾಚರಸರು ________________________ ವಚನಕಾರರೆಂದರೆ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ದರಾಮ, ಅಲ್ಲಮಪ್ರಭು ಎಂದು ತಿಳಿದಿದ್ದವರಿಗೆ ನೂರಾರು ಅಜ್ಞಾತ ವಚನಕಾರಿರುವ ಸಂಗತಿ ನಿಜಕ್ಕೂ ಅಚ್ಚರಿ ತಂದೀತು. ಇಂದಿಗೂ ಅಪ್ರಕಟಿತ ವಚನಗಳು, ವಚನಕಾರರು ಬೆಳಕಿಗೆ ಬರುತ್ತಲೇ ಇದ್ದಾರೆ. ಇಂತಹ ಅಜ್ಞಾತ ವಚನಕಾರರಲ್ಲಿ ಬಿಬ್ಬಿ ಬಾಚಯ್ಯನವರು ಪ್ರಮುಖರು. ಏಣಾಂಕಧರ ಸೋಮೇಶ್ವರ ಎಂಬ ಅಂಕಿತದಲ್ಲಿ ಅವರ 102 ವಚನಗಳು ಪ್ರಕಟವಾಗಿವೆ. ಸುಮಾರು...

ಕವನ : ಗಂಗಾವತಿ ಪ್ರಾಣೇಶ

ನಗೆಗಾರ ಗಂಗಾವತಿ‌ ಪ್ರಾಣೇಶ (ಸುನೀತ ಛಂದಸ್ಸಿನಲ್ಲಿ ಬರೆಯಲಾಗಿದೆ) ಬೀಚಿ ಮೈದಾನದಲಿ ಹಸುರ ಮೇಯಿತು ಪ್ರಾಣಿ ಮಂದಹಾಸವ ಬೀರಿ, ಚಂದ್ರಚುಕ್ಕಿಯ ತೋರಿ ನಗೆಗಂಗೆಯಲಿ ಮಿಂದು, ನಡೆದು ಸಾಗಿತು ಮೀರಿ ದೂರದೂರಕೆ ದಾಟಿ ಸಪ್ತ ಪರ್ವತ ಶ್ರೇಣಿ. ತಿಳಿಹಾಸ್ಯ ಹಾಲ್ಗರೆದು ಜನರಿಗೂಡಿಸಿ ತಣಿಸಿ ಮೋಡಿ ಮಾಡಿತು ನುಡಿಮಂತ್ರ ದಂಡವ ಹಿಡಿದು ಉತ್ತರದ ಕರುನಾಡ ಭಾಷೆ ಸೊಬಗನು ನುಡಿದು ಮಂತ್ರಮುಗ್ಧರ ಮಾಡುತವರ ಖುಷಿ ಇಮ್ಮಡಿಸಿ. ಸಾಹಿತ್ಯ ದರ್ಪಣದಿ ಮುಖವ‌ ಕಂಡರು ಚೂರು ಕನ್ನಡಕದಲಿ ಕನ್ನಡಮ್ಮನ...

ಕನ್ನಡ ಪುಸ್ತಕ ಪ್ರಾಧಿಕಾರದವರೇ ಪ್ರಕಾಶಕರನ್ನು ಕೊಲ್ಲಬೇಡಿ

ಪ್ರಕಾಶಕರಿಗೆ ಮುಳುವಾದ ಹೊಸ ನಿಯಮಗಳು       ವಿಶ್ವದ ಹಲವು ಭಾಷೆಗಳಲ್ಲಿ ಕನ್ನಡವೂ ಒಂದು ಅತ್ಯಂತ ಪುರಾತನ ಭಾಷೆಯಾಗಿದೆ.ಆದರೆ ಇಂದಿನ ಇಂಗ್ಲಿಷ್ ಭಾಷೆ ಸಂಸ್ಕೃತಿ  ವ್ಯಾಮೋಹ ಕನ್ನಡದ ಭಾಷೆಗೆ ಕುತ್ತು ತಂದಿದೆ. ಕನ್ನಡವೂ ಜಗತ್ತಿನ ಭಾಷೆಗಳ ಲಿಸ್ಟ್ ನಿಂದ ಕ್ರಮೇಣ ಕಡಿಮೆಯಾಗುತ್ತಿದೆ. ಅಳಿವಿನ ಅಂಚಿಗೆ ತಲುಪಿದೆ. ಒಂದೆಡೆಗೆ ಸರ್ಕಾರ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಬೇಕಾಬಿಟ್ಟಿಯಾಗಿ...

ಸತ್ಯದ ಸಮಾಧಿಯ ಮೇಲೆ ಸುಳ್ಳಿಗೆ ಪಟ್ಟಕಟ್ಟಿದ ಲಿಂಗಾಯತರು

    ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸ್ಥಾಪಿಸಿದ ವರ್ಗ ವರ್ಣ ಆಶ್ರಮ ಲಿಂಗ ಭೇದರಹಿತ ಸಾರ್ವತ್ರಿಕ ಸಮಾನತೆ ಸಾರುವ ಸಾಂಸ್ಥಿಕರಣವಲ್ಲದ ಮಠ ಆಶ್ರಮವನ್ನು ಧಿಕ್ಕರಿಸಿದ ಪೌರೋಹಿತ್ಯವಿಲ್ಲದ  ಮುಕ್ತ ಸ್ವತಂತ್ರ ಧರ್ಮವೇ ಲಿಂಗಾಯತ ಧರ್ಮವಾಗಿದೆ . ವರ್ಣ ಸಂಕರದ ನೆಪ ಮಾಡಿ ಕಲ್ಯಾಣ ಚಾಲುಕ್ಯರ ಮತ್ತು ಕಳಚೂರ್ಯರ ಆಂತರಿಕ ಕಲಹವು ಸ್ಪೋಟಗೊಂಡು ಬಿಜ್ಜಳನ ಕೊಲೆಗೆ ಕಾರಣವಾಯಿತು...

ಜಲಜೀವನ ಮಿಷನ್ ಅಡಿ ೭೯.೯೦ ಲಕ್ಷ ಮನೆಗಳಿಗೆ ನೀರು ; ಈರಣ್ಣ ಕಡಾಡಿ

ಮೂಡಲಗಿ: ಕರ್ನಾಟಕದಲ್ಲಿ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ೭೮.೯೦ ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಮಳೆಗಾಲ ಅಧಿವೇಶನದಲ್ಲಿ ದೇಶದ ಎಲ್ಲಾ ಜನರಿಗೆ...

ವ್ಯಸನವಿದ್ದರೆ ಹಸನು ಆಗದು ಮಸಣ ಸೇರುವ ಸಮಯ ಬರುವುದು – ಡಾ ಸುರೇಶ ನೆಗಳಗುಳಿ

ವ್ಯಸನವಿದ್ದರೆ ಹಸನು ಆಗದು ಮಸಣ ಸೇರುವ ಸಮಯ ಬರುವುದು - ಡಾ ಸುರೇಶ ನೆಗಳಗುಳ ಮಂಗಳೂರು,- ಮಂಗಳೂರಿನ ಅಂಬ್ಲಮೊಗರು ಗ್ರಾಮದ ಮದಕದಲ್ಲಿರುವ ವಿದ್ಯಾರತ್ನ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯ ಸಹಯೋಗದೊಂದಿಗೆ ವ್ಯಸನ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ನೀಡುವ ಕಾರ್ಯಕ್ರಮವನ್ನು ಜುಲೈ ದಿನಾಂಕ 25ರಂದು ನಡೆಸಲಾಯಿತು. ಸಂಸ್ಥೆಯ ಸಂಚಾಲಕರಾದ ರಾಮದಾಸ್ ಶೆಟ್ಟಿಯವರ ಅದ್ಯಕ್ಷತೆಯಲ್ಲಿ...

ಪುಡಿ ಉಪ್ಪು ಎಂಬುದು ಉಪ್ಪಲ್ಲ, ಬಿಳಿ ವಿಷ !!

ಈ ಮಾತನ್ನು ನಾವೆಲ್ಲರೂ ನಂಬಲೇಬೇಕು, ಹಾಗೂ ಬಲವಂತವಾಗಿಯಾದರೂ ಒಪ್ಪಲೇಬೇಕು. ಸ್ನೇಹಿತರೇ, ಸಾಮಾನ್ಯವಾಗಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳಲ್ಲೂ ಪುಡಿ ಉಪ್ಪನ್ನು ಬಳಸುತ್ತೇವೆ. ಬಳಸಲೇಬೇಕು ಕೂಡ. ಯಾಕೆ ಅಂದ್ರೆ ಉಪ್ಪು ಇಲ್ಲದೆ ಆಹಾರ ರುಚಿ ಇರುವುದಿಲ್ಲ. ಅದಕ್ಕೇ ಅಲ್ಲವೇ ಹೇಳೋದು, "ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ" ಅಂತ. ಈ ಗಾದೆಮಾತು ಉಪ್ಪಿನ ಮಹತ್ವವನ್ನು ಅದೆಷ್ಟು ಚೆನ್ನಾಗಿ ತಿಳಿಸುತ್ತದೆ...

About Me

8460 POSTS
1 COMMENTS
- Advertisement -spot_img

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -spot_img
close
error: Content is protected !!
Join WhatsApp Group