Times of ಕರ್ನಾಟಕ

ಹೊಸ ಪುಸ್ತಕ ಓದು: ಸ್ಮರಣೀಯರು

ಸ್ಮರಣೀಯರು ಲೇಖಕರು: ನಗರ್ಲೆ ಶಿವಕುಮಾರ ಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ನಗರ ಘಟಕ ಮೈಸೂರು ೨೦೨೩ ಸಂಪರ್ಕವಾಣಿ: ೯೮೪೫೬೦೯೬೫೨  ಇತಿಹಾಸವೆಂಬುದು ಅಸಂಖ್ಯಾತ ಜೀವನಚರಿತ್ರೆಗಳ ಸಾರಸರ್ವಸ್ವ ಎನ್ನುತ್ತಾನೆ ಕಾರ್ಲೈಲ್. ಜೀವನ ಚರಿತ್ರೆಗಳು ರಸಾರ್ದ್ರವಾದಾಗ ಇತಿಹಾಸವೂ ರಸದರ್ಶನವೆನಿಸುತ್ತದೆ. ಇಡೀ ಜನಾಂಗದ ಕನಸು-ಕನವರಿಕೆಗಳ, ಆದರ್ಶ-ಯಥಾರ್ಥಗಳ, ಹೋರಾಟ-ಗೆಲವುಗಳ, ಸೋಲು-ಛಲಗಳ, ಆತ್ಮವಿಕಾಸದ ಮೆಟ್ಟಿಲುಮೆಟ್ಟಿಲುಗಳ, ಸಂಸ್ಕೃತಿ ಸಂದೋಹದ, ವೈಚಾರಿಕ ದೋಹನದ, ನಾಗರಿಕತೆಯ ವಿಕಸನದ, ಮಾನವತೆಯ ಮಹಾಯಾತ್ರೆಯ ಕಲಾತ್ಮಕ...

ಮಾವು- ಬೇವು

ಯುಗಾದಿ ಎಂದರೆ ಮಾವು ಬೇವುಗಳ ಸಮಾಗಮ ಮಾವು ಚಿಗುರಿ ಬಿಟ್ಟು ನಳನಳಿಸುತ್ತಿದೆ  ಬೇವು ಹೂ ಬಿಟ್ಟು ಪರಿಮಳ ಸೂಸುತ್ತಿರುತ್ತದೆ. ಎರಡು ವನಸ್ಪತಿಗಳ ಸಂಗಮ. ಮಾವು ಸೌಭಾಗ್ಯ ಸಂಕೇತ ಬೇವು ಆರೋಗ್ಯದ ಸಂಕೇತ. ಇವೆರಡನ್ನು ಮಿಲನ ಮಾಡಿ ಯುಗದ ಆದಿಗೆ ಉಪಯೋಗಿಸಲು ಸೂಚಿಸಿದ ಹಿರಿಯರಿಗೆ ಒಂದು ಸಲಾಂ. ಹಬ್ಬದ ದಿನ ಸಂಭ್ರಮಿಸಿದ ತೋರಣ ವನ್ನು ಔಷಧಿಯಾಗಿಯೂ...

ಕೆಲವರು ದೇವರಾಗುತ್ತಾರೆನ್ನಲು ಸಿದ್ಧೇಶ್ವರ ಶ್ರೀಗಳೇ ಸಾಕ್ಷಿ – ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮಾನವರಾಗಿ ಹುಟ್ಟಿದ ಮೇಲೆ ನಾವು ಸಕಲರಿಗೂ ಒಳ್ಳೆಯದನ್ನೇ ಬಯಸಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ಹುಟ್ಟಿರುವದು ನಮ್ಮೆಲ್ಲರ ಪುಣ್ಯವಾಗಿದೆ. ಆದರೆ ಕೆಲವೇ ಕೆಲವು ಜನರು ಈ ಭೂಮಿಯಿಂದ ನಿರ್ಗಮನರಾಗುವಾಗ ದೇವರಾಗಿ ಹೋಗುತ್ತಾರೆ. ಇದಕ್ಕೆ ವಿಜಯಪುರದ ಸಿದ್ಧೇಶ್ವರ ಸ್ವಾಮಿಜಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ವಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ...

ಬೀದರ; ಅಬಕಾರಿ ಇಲಾಖೆ ಮುಂದುವರಿದ ದಾಳಿ

ದುಷ್ಕರ್ಮಿಗಳಿಗೆ ಸಿಂಹಸ್ವಪ್ನವಾದ ಇಲಾಖೆ  ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಅಬಕಾರಿ ಇಲಾಖೆ ಬೀದರ ಜಿಲ್ಲಾದ್ಯಂತ ೨೪ ಚೆಕ್ ಪೋಸ್ಟ್ ಹಾಕಿದ್ದು ಚುನಾವಣೆಯ ಸಮಯದಲ್ಲಿ ಅಕ್ರಮ ಚಟುವಟಿಕೆ ಮಾಡುವವರ ಮೇಲೆ  ಹದ್ದಿನ ಕಣ್ಣೇ ಇಟ್ಟಿದೆ ಎಂದು ಹೇಳಬಹುದು. ಮೊನ್ನೆಯ ದಾಳಿಯ ನಂತರ ಮತ್ತೆ  ಬೀದರ ಜಿಲ್ಲಾದ್ಯಂತ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಒಂದು ಕಾರು  ಸೇರಿದಂತೆ ಸುಮಾರು 2,19,000...

ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಕಾಂಗ್ರೆಸ್ ನಿಂದ ಡಾಟಾ ಸಂಗ್ರಹ; ಆರೋಪ

ಬೀದರ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ ಅನ್ನು ಮನೆಮನೆಗೆ ಹಂಚುವ ನೆಪದಲ್ಲಿ ಜನರಿಂದ ಆಧಾರ ಕಾರ್ಡ್ ಮತ್ತಿತರೆ ಕಾರ್ಡ್ ತೆಗೆದುಕೊಂಡು ಜನರ ವೈಯಕ್ತಿಕ ಡಾಟಾ ಕದಿಯಲಾಗುತ್ತಿದೆಯೆಂಬ ದೂರು ಬೀದರನಲ್ಲಿ ಕೇಳಿಬಂದಿದೆ. ಬೀದರ್ ಜಿಲ್ಲೆ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ಮನೆಗೆ ಗ್ಯಾರಂಟಿ ಕಾರ್ಡ್ ತೆಗೆದುಕೊಂಡು ಬಂದಿದ್ದ ಮಹಿಳೆಯೊಬ್ಬರನ್ನು ಕುಟುಂಬದ ಯಜಮಾನರೊಬ್ಬರು ತರಾಟೆಗೆ...

ಮಾರ್ಚ್ 26 ರಂದು ಗೊರ್ಟಾ ಗ್ರಾಮಕ್ಕೆ ಅಮಿತ್ ಶಾ; ಸರದಾರ ವಲ್ಲಭಭಾಯಿ ಪಟೇಲ್ ಮೂರ್ತಿ ಅನಾವರಣ

ಬೀದರ- ಲಿಂಗಾಯತ ಸಮುದಾಯದ ಮನ ಗೆಲ್ಲಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಸವಕಲ್ಯಾಣಕ್ಕೆ  ಭೇಟಿ ನೀಡುವ ದಿನಾಂಕ ಫಿಕ್ಸ್ ಆಗಿದ್ದು ಅವರು ದಿ.26 ರಂದು ಬಂದರೆ ಬೀದರ್ ಜಿಲ್ಲೆ ಶರಣರ ನಾಡು ಬಸವಕಲ್ಯಾಣಕ್ಕೆ ಒಂದೇ ತಿಂಗಳಲ್ಲಿ ಎರಡನೇ ಬಾರಿ ಭೇಟಿ ನೀಡಿದಂತಾಗುತ್ತದೆ. ಇದೆ ಮಾರ್ಚ್ 3 ರಂದು ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ಧ ಅಮಿತ್...

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಿಂದ ಮಹಿಳಾ ದಿನಾಚರಣೆ

ಬೆಳಗಾವಿ: ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಮಹಿಳೆಯರಿಂದ ದಿನಾಂಕ 19, ರವಿವಾರ ಸತ್ಸಂಗದ ಮನೆಯಲ್ಲಿ "ಮಹಿಳಾ ದಿನಾಚರಣೆ"ಯನ್ನು ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಎಸ್, ಜಿ ಸಿದ್ನಾಳ ಅವರು, ಮಹಿಳೆ ಎಲ್ಲ ಹಕ್ಕುಗಳಿಂದ ವಂಚಿತಳಾಗಿ ಶೂದ್ರರಂತೆ ಶೋಷಣೆಗೆ ಒಳಗಾಗಿದ್ದಳು. ಹೆಣ್ಣು ಎಂದರೆ ಹುಣ್ಣು ಎಂಬಂತೆ ಕಾಣುತ್ತಿದ್ದರು.ಅವಳ ಸ್ಥಿತಿ ಚಿಂತಾಜನಕವಾಗಿತ್ತು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಗೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ವೈಚಾರಿಕವಾಗಿ...

ಮೂಡಲಗಿಯಲ್ಲಿ ಎಲ್ಲ ಸಮುದಾಯಗಳಲ್ಲಿ ಸಾಮರಸ್ಯವಿದೆ – ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮುಸ್ಲಿಂ ಸಮುದಾಯ ಬಾಂಧವರಿಗೆ ಇತರೆ ಸಮಾಜದವರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಎಲ್ಲ ಸಮುದಾಯಗಳು ಒಗ್ಗಟ್ಟಿನ ಮಂತ್ರ ಪಠಿಸಿ ಶಾಂತಿ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿವೆ ಎಂದು ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ಪಟ್ಟಣದ ತಹಶೀಲದಾರ ಕಚೇರಿಯ ಹತ್ತಿರ ಜರುಗಿದ...

ಗುರುಭವನ ಕಟ್ಟಡಕ್ಕೆ ಭೂಮಿ; ಮುಂದಿನ ಕಾರ್ಯಗಳಿಗೆ ಸಹಕರಿಸಿ- ರಮೇಶ ಭೂಸನೂರ

ಸಿಂದಗಿ: ಶಿಕ್ಷಕರ ಬಹುದಿನಗಳ ಬೇಡಿಕೆಯ ಗುರುಭವನದ ಕಟ್ಟಡಕ್ಕೆ ಪಟ್ಟಣದ ಪುರಸಭೆಯ ನಗರೋತ್ಥಾನ ಯೋಜನೆಯಡಿ ರೂ 50 ಲಕ್ಷ ವೆಚ್ಚದಲ್ಲಿ ಭೂಮಿ ನೀಡಿದ್ದೇವೆ ಮುಂದಿನ ಭಾಗವಾಗಿ ಇನ್ನೂ ರೂ 50 ಲಕ್ಷ ನೀಡುವುದಾಗಿ ನೀಡಿ ಹೆಚ್ಚು ವೇಗವಾಗಿ 16 ತಿಂಗಳ ಅವಧಿಯಲ್ಲಿ ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸಲು ಮುಂದಾಗುತ್ತೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು...

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನೆ ಮೇಲೆ ತೆರಿಗೆ ಇಲಾಖೆ ದಾಳಿ

ಬೀದರ: ಬೀದರ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನ್ನಾನ್ ಶೇಟ್ ಮನೆಯ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಈ ದಾಳಿಯ ಉದ್ದೇಶದ ಬಗ್ಗೆ ಹಲವು ಅನುಮಾನಗಳು ಏಳುತ್ತಿವೆ. ಈ ಮುಂಚೆ ಕಾಂಗ್ರೆಸ್ ಪಕ್ಷದ ಆದೇಶ ಮೇರೆಗೆ ಟಿಕೆಟ್ ಬೇಕಾದರೆ ಎರಡು ಲಕ್ಷ ಡಿಡಿ ಮಾಡಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ತೆಗೆದು ಕಳಿಸಿ ಎಂದು...

About Me

8005 POSTS
1 COMMENTS
- Advertisement -spot_img

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -spot_img
close
error: Content is protected !!