Times of ಕರ್ನಾಟಕ

ಸೇವಾ ನಿವೃತ್ತಿ, ಗೆಳೆಯರ ಬಳಗದಿಂದ ನಿಡಗುಂದಿಗೆ ಸನ್ಮಾನ

ಮೂಡಲಗಿ : ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಗೂಳಪ್ಪ ನಿಡಗುಂದಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಗೆಳೆಯರ ಬಳಗದಿಂದ ಮೂಡಲಗಿಯ ಪ್ರತಿಷ್ಠಿತ ಚೈತನ್ಯ ಕೊ - ಆಪ್ ಸೊಸಾಯಿಟಿ ಸಭಾ ಭವನದಲ್ಲಿ ಸತ್ಕಾರ ಸಮಾರಂಭ ಜರುಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೆಳೆಯರ ಬಳಗದ ಸಿ ಎಮ್ ಹಂಜಿ ಗುರುಗಳು ಮಾತನಾಡಿ, ನಮ್ಮ...

ನೆಲಮೂಲ ಸಂಸ್ಕೃತಿಯ ಜೀವಾಳ ಮಹಾಂತೇಶ ಹಿರೇಕುರುಬರ “ಜಂತಿಮನಿ” : ಅಬ್ದುಲ್ ರಹಮಾನ್

ಹುನಗುಂದ : ಹೊನ್ನಕುಸುಮ ಸಾಹಿತ್ಯ ವೇದಿಕೆ ಪ್ರತಿ ತಿಂಗಳಂತೆ ತಿಂಗಳ ಬೆಳಕು -25 ನೇ ಪುಸ್ತಕ ಅವಲೋಕನ ವಿಚಾರ ಚರ್ಚೆ ನಡೆಯಿತು. ಮಹಾಂತೇಶ ಹಿರೇಕುರುಬರ ಅವರ "ಜಂತಿಮನೆ" ಪ್ರಬಂಧ ಸಂಕಲನದ ವಿಚಾರ ಚರ್ಚೆಯಲ್ಲಿ ಪುಸ್ತಕ ಅವಲೋಕನ ಮಾಡಿದ  ಹುನುಗುಂದ ದವರಾದ ಲಿಂಗಸೂರಿನ ಸಾಹಿತಿ ಅಬ್ದುಲ್ ರಹಮಾನ್ ಬಿದರಕೋಟಿ ಅವರು ಕೃತಿ ಅವಲೋಕನ ಮಾಡಿ ಮಾತನಾಡಿ,...

ಆಧುನಿಕ ಜಗತ್ತಿಗೆ ಶರಣರ ವಚನಗಳು ಅವಶ್ಯಕ – ಬಿಇಓ ಮನ್ನಿಕೇರಿ

ಮೂಡಲಗಿ : ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ಬಿಇಓ ಅಜೀತ್ ಮನ್ನಿಕೇರಿ ಹೇಳಿದರು.      ಪಟ್ಟಣದ ಬಿಇಓ ಕಚೇರಿಯ ಹಿಂಭಾಗದಲ್ಲಿ ನಿಸರ್ಗ ಫೌಂಡೇಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಯುವ ಜೀವನ ಸೇವಾ ಸಂಸ್ಥೆ ಇವುಗಳ ಆಶ್ರಯದಲ್ಲಿ ಜರುಗಿದ, ಶರಣರ...

ಬಸವಣ್ಣನ ಕವನಗಳು

ಬಸವಣ್ಣನೆಂದರೆ ಬಸವಣ್ಣನೆಂದರೆ ಸಾಕು . ನಾವು ಭಾವುಕರಾಗುತ್ತೇವೆ . ಅವನ ಪುತ್ಥಳಿಗೆ ಮಾಲೆ ಹಾಕಿ ದಿನವಿಡೀ ಕುಣಿಯುತ್ತೇವೆ. ಶರಣರ ಸೂತಕದಲ್ಲಿ ವಚನ ಹೊತ್ತು ಮೆರೆಯುತ್ತೇವೆ. ಅವರ ಅಂಕಿತ ತಿದ್ದಿ ನಾವು ದೊಡ್ಡವರಾಗುತ್ತೇವೆ. ಗುರು ವಿರಕ್ತರ ಪಲ್ಲಕ್ಕಿ ಹೊತ್ತು ಕಾದಾಡುತ್ತೆವೆ . ಬಸವನ ಕಂಚಿನ ಮೂರ್ತಿಗೆ ಕೋಟಿ ಕೋಟಿ ಸುರಿಯುತ್ತೇವೆ. ಜಾತ್ರೆ ಹಬ್ಬ ಮೇಳ ಉತ್ಸವದಲ್ಲಿ . ಚಂದಾ ವಸೂಲಿ ಹಪ್ತಾ ಎತ್ತುತ್ತೇವೆ. ಅಕ್ಕ ಮಾತೆ ಸ್ವಾಮಿ ಶರಣರ ಅಣತಿಯಂತೆ ದುಡ್ಡು ಮಾಡುತ್ತೇವೆ. ಮಠದೊಳಿಗಿನ ಬೆಕ್ಕು ಒಮ್ಮೊಮ್ಮೆ ಇಲಿಯ ಕಂಡು ನೆಗೆಯುತ್ತವೆ ಸುದ್ದಿಯಾಗುತ್ತವೆ. ವರ್ಷವಿಡಿ...

ಕೃತಿ ಪರಿಚಯ : ದುರಂತ ನಾಯಕನ ಹೋರಾಟದ ಕಥನ : ಸಂಭಾಜಿ

ಸಂಭಾಜಿ (ಕಾದಂಬರಿ) ಮರಾಠಿ ಮೂಲ : ವಿಶ್ವಾಸ ಪಾಟೀಲ ಕನ್ನಡಕ್ಕೆ : ಚಂದ್ರಕಾಂತ ಪೋಕಳೆ ಪ್ರಕಾಶನ : ಸಪ್ನ ಬುಕ್ ಹೌಸ್, ಬೆಂಗಳೂರು, ೨೦೨೪ ಲೇಖಕರ ಸಂಪರ್ಕವಾಣಿ : ೯೪೪೯೨೭೩೦೫೯ ಮಹಾರಾಷ್ಟ್ರ ಜನರ ಅಸ್ತಿತ್ವ ಮತ್ತು ಅಸ್ಮಿತೆಯಾಗಿರುವ ಶಿವಾಜಿ ಮಹಾರಾಜರ ಕುರಿತು ನೂರಾರು ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗಿವೆ. ಶಿವಾಜಿ ಉತ್ತರಾಧಿಕಾರಿಯಾಗಿ ಮರಾಠಿಗರ ಅಸ್ತಿತ್ವ ಉಳಿಸಲು ಹೋರಾಡಿದ ಧೀಮಂತ ವ್ಯಕ್ತಿ ಸಂಭಾಜಿ. ಕನ್ನಡದಲ್ಲಿ...

ದಿ.ಮೂಡಲಗಿ ಸಹಕಾರ ಬ್ಯಾಂಕದಿಂದ ಫೋನ ಪೇ ಸೌಲಭ್ಯ ಆರಂಭ

ಮೂಡಲಗಿ: ದಿ.ಮೂಡಲಗಿ ಸಹಕಾರಿ ಬ್ಯಾಂಕಿನ ಗ್ರಾಹಕರಿಗೆ ಶೀಘ್ರ ಹಣ ವರ್ಗಾವಣೆ ಹಾಗೂ ಜಮಾವಣೆ ಆಗಿ ವ್ಯವಹಾರವು ಸರಳಿಕರಣವಾಗುವುದಕ್ಕೆ ಫೋನ ಪೇ ( ಯುಪಿಐ)ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು. ಅವರು ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಸಹಕಾರಿ ಬ್ಯಾಂಕದಿಂದ ಯುಪಿಐ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ...

ದಿ.೧೧ ರಂದು ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಿ.೧೧ ರಂದು ಕಲ್ಲೋಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿ ಮೂಡಲಗಿ: ತಾಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ, ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘಮತ್ತು ಬೆಳಗಾವಿ ಕೆ.ಎಲ್.ಇ. ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿ.೧೧...

ಇಂದಿನಿಂದ ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ

ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಫೆ.೯ ರಿಂದ ೧೧ ರವರೆಗೆ ಮೂರು ದಿನಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಫೆ.೯ ರಂದು ಕಾರ್ತಿಕೋತ್ಸವ  ನಿಮಿತ್ತ ಅರಳಿಮಟ್ಟಿ ಹಾಗೂ ಆರತಿ ಕಡಕಭಾಂವಿ ಅವರಿಂದ ಭಜನಾ ಕಾರ್ಯಕ್ರಮ ಜರುಗುವವು. ಸೋಮವಾರ ಫೆ.೧೦ ರಂದು ಮುಂಜಾನೆ ೮ಕ್ಕೆ ಮಹಾಅಭಿಷೇಕ, ಸಾಯಂಕಾಲ...

ಸಂತೋಷದಾಯಕ ಕಲಿಕೆಯ ಪ್ರೇರೇಪಿಸುವಂತೆ ಮಾಡುವಲ್ಲಿ ಕಲಿಕಾ ಹಬ್ಬದ ಪಾತ್ರ ಮಹತ್ವದ್ದು – ಮೋಹನ್ ದಂಡಿ

ಮುನವಳ್ಳಿ: ಕಥೆ ಹೇಳುವುದು, ಒಳಾಂಗಣ ಮತ್ತು ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂತೋಷದಾಯಕ ಮತ್ತು ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುವಂತೆ ಮಾಡುವಲ್ಲಿ ಕಲಿಕಾ ಹಬ್ಬದ ಪಾತ್ರ ಮಹತ್ವದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಹೇಳಿದರು. ಅವರು ಪಟ್ಟಣದ ಗಾಂಧಿನಗರದ ಶಾಲೆಯಲ್ಲಿ ಹಮ್ಮಿಕೊಂಡಿದ್ದ...

ಗುತ್ತಿಗೆದಾರರ ಬಿಲ್ ಪಾವತಿಸದ ಸರ್ಕಾರದ ವಿರುದ್ಧ ದಿ. ೧೪ ರಂದು ಪ್ರತಿಭಟನೆ

ಸಿಂದಗಿ - ಇದೇ ದಿ. ೧೪ ರಂದು ಜಿಲ್ಲೆಯಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನೆ ನಡೆಯಲಿದೆ.ಒಂದು ತಿಂಗಳ ಗಡುವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಅರುಣ ಮಠ ಹೇಳಿದರು. ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ದಿ. ೧೪ ರಂದು ನಡೆಯುವ ಬೃಹತ್ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ...

About Me

10196 POSTS
1 COMMENTS
- Advertisement -spot_img

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -spot_img
close
error: Content is protected !!
Join WhatsApp Group