spot_img
spot_img

ಬಸವ ಜಯಂತಿ ವಿಶೇಷ ಪ್ರಾಥ೯ನೆ

Must Read

- Advertisement -

ಬೆಳಗಾವಿ – ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾತೇಂಶ ನಗರದ ಬೆಳಗಾವಿಯಲ್ಲಿ ದಿನಾಂಕ 10.05.2024ರಂದು ಮುಂಜಾನೆ ಬಸವ ಜಯಂತಿಯ ನಿಮಿತ್ತ  ವಿಶೇಷ ಪ್ರಾಥ೯ನೆ ಪೊಜೆ ಸಲ್ಲಿಸಲಾಯಿತು

ಪ್ರಾರಂಭದಲ್ಲಿ ಬಿ ಜಿ ಜವನಿ ಅವರು ವಚನ ಪ್ರಾಥ೯ನೆ ನಡೆಸಿಕೊಟ್ಟರು. ಆನಂದ ಕಕಿ೯ಶಂಕರ, ಗುಡಸ ಸದಾಶಿವ ದೇವರಮನಿ, ಸುವಣಾ೯ಗುಡಸ ಚವಲಗಿ ಶರಣೆ, ಸುನಿಲ ಸಾಣಿಕೂಪ್ಪ, ಅಕ್ಕಮಹಾದೇವಿ ಅರಳಿ, ಸುರೇಶ ನರಗುಂದ ವಚನಗಳನ್ನು ಹೇಳಿದರು

ದೇವರಮನಿ ಸಾಣಿಕೊಪ್ಪ ಶಂಕರ ಗುಡಸ ಮಾತನಾಡಿದರು ಅಧ್ಯಕ್ಷತೆಯನ್ಧು ಈರಣ್ಣಾ ದೇಯಣ್ಣವರ ವಹಿಸಿದ್ದರು ಸಂಗಮೇಶ ಅರಳಿ ನಿರೂಪಿಸಿದರು ಸುರೇಶ ನರಗುಂದ ವಂದಿಸಿದರು

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group