Homeಸುದ್ದಿಗಳುರಾಷ್ಟ್ರೀಯ ಸ್ವಯಂಸೇವಕರ ರಕ್ಷಾಬಂಧನ

ರಾಷ್ಟ್ರೀಯ ಸ್ವಯಂಸೇವಕರ ರಕ್ಷಾಬಂಧನ

ಸವದತ್ತಿ: ಸ್ನೇಹದ ಸಂಕೇತವಾದ ಪವಿತ್ರ ರಕ್ಷೆ ನಮ್ಮ ಕೈಯಲ್ಲಿದೆ. ಒಂದು ರಾಷ್ಟ್ರ ವಾಗಿ ಒಂದು ಸಂಘಟಿತ ಸಮಾಜವಾಗಿ ನಾವು ಮಾಡಬೇಕಾದ ಕರ್ತವ್ಯ ಗಳನ್ನು ನೆನಪಿಸುವ ರಕ್ಷಾಬಂಧನ ಪವಿತ್ರ ಹಬ್ಬವನ್ನು ರಾಷ್ಟ್ರೀಯ ಸೇವಕ ಸಂಘ ಸವದತ್ತಿ ವತಿಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನರಸಿಂಹ ಕುಲಕರ್ಣಿ, ಸಿ.ಬಿ.ದೊಡಗೌಡರ ವಕೀಲರು, ಜಿ.ವಾಯ್. ಕರಮಲ್ಲಪ್ಪನವರ ವಕೀಲರು, ಮಾರುತಿ ಮೇಳ್ಳಿಕೆರಿ, ರೇವಪ್ಪ, ನಾರಾಯಣ ಇಳಿಗೇರಿ ಇತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group