Monthly Archives: July, 2025

ನನಗೆ ರಕ್ಷಣೆ ಮತ್ತು ನ್ಯಾಯ ಬೇಕು – ಶೋಷಿತ ಮಹಿಳೆಯ ಅಳಲು

ಮಾಜಿ ಸಚಿವ ಚೌಹಾಣ್ ಪುತ್ರ ಪ್ರತೀಕ ಪ್ರಕರಣಬೀದರ - ಮಾಜಿ ಸಚಿವ‌ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ನಿಶ್ಚಿತಾರ್ಥ ವಿವಾದ ಮತ್ತು ಹಲ್ಲೆ ಲೈಂಗಿಕ ಕಿರುಕುಳ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆರೋಪ-ಪ್ರತ್ಯಾರೋಪ, ಕೇಸ್-ಕೌಂಟರ್ ಕೇಸ್‌ಗೆ ಸಾಕ್ಷಿಯಾಗಿದೆ.ನಿನ್ನೆಯಷ್ಟೇ ಸಂತ್ರಸ್ತ ಯುವತಿಯ ಚಾಟಿಂಗ್, ವಿಡಿಯೋ ಹಿಸ್ಟರಿ ಬಿಡುಗಡೆ ಮಾಡಿದ್ದ ಮಾಜಿ ಸಚಿವ ಪ್ರಭು ಚೌಹಾಣ್ ಯುವತಿ...

ಸಾಹಿತಿಗಳಿಗೆ ಸ್ಪೂರ್ತಿ ಶಿಕ್ಷಕ ; ಸಾಹಿತಿ ಡಾ.ವೈ.ಬಿ.ಕಡಕೋಳ

   ಡಾ.ವೈ.ಬಿ.ಕಡಕೋಳ ಸಹೃದಯ ಶಿಕ್ಷಕ ಸಾಹಿತಿ. ಯಾವುದೇ ಸಾಹಿತಿಕ ಹಿನ್ನೆಲೆ ಇಲ್ಲದ ನನಗೆ  ಇಂದು ನಾನು ಒಬ್ಬ ಶಿಕ್ಷಕಿಯಾಗಿ  ವಿವಿಧ ದಿನಪತ್ರಿಕೆಗಳಲ್ಲಿ ನನ್ನ ಅಂಕಣಗಳು ಬರುತ್ತಿರುವುದಕ್ಕೆ ಪ್ರೋತ್ಸಾಹಿಸಿದ ನನ್ನ ಗುರುಗಳು ಇವರು .ನನ್ನಂತಹ ಅನೇಕ ಬರಹಗಾರರಿಗೆ ಅವರ ಸ್ಪೂರ್ತಿದಾಯಕ ಸಲಹೆಗಳು ಸಾಹಿತ್ಯ ಸ್ಪೂರ್ತಿಗೆ ಕಾರಣವಾಗಿದೆ. ಇವರ ಬರಹಗಳು ರೇಖಾ ಮೊರಬ ರಚಿಸಿದ ರೇಖಾ ಚಿತ್ರಗಳಲ್ಲಿ ಪ್ರತಿಬಿಂಬಿಸುತ್ತಿತ್ತು....

ಲೇಖನ ; ಅಗಲಿದ ಗುರುಗಳಿಗೆ ಅಕ್ಷರ ನಮನ

80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್ ಎಸ್ ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ ಮುಖ್ಯಗುರುಗಳು. ಒಂದನೇ ತರಗತಿಗೆ ಬಿಜ್ಜಳ ಗುರುಗಳು, ಎರಡನೇ ತರಗತಿಗೆ ಎಸ್‌. ವಿ. ಲೆಂಕ್ಯಪ್ಪನವರ ಗುರುಗಳು, ಮೂರನೇ ತರಗತಿಗೆ ಎನ್‌. ಜಿ....

ಹಳಕಟ್ಟಿ ಭವನದಲ್ಲಿ ಸಾಮೂಹಿಕ ಪ್ರಾರ್ಥನೆ

ಬೆಳಗಾವಿ -_ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 20.07.2025ರಂದು ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.ಆನಂದ ಕರಕಿ, ವಿ ಕೆ ಪಾಟೀಲ,ಜಯಶ್ರೀ ಚಾವಲಗಿ, ಬಿ.ಪಿ. ಜೇವಣಿ,ಜಾಹ್ನವಿ ಘೋಪ೯ಡೆ,ಅಕ್ಕಮಹಾದೇವಿ ತೆಗ್ಗಿ, ಸುವರ್ಣಾ ಗುಡಸ, ಬಸವರಾಜ ಬಿಜ್ಜರಗಿ,ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.ಅತಿಥಿಗಳಾಗಿ ಶರಣ ಸತೀಶ ಪಾಟೀಲ ಸ೦ಘಟನೆ...

ಮಾಜಿ ಶಾಸಕರ ಜನ್ಮದಿನ ನಿಮಿತ್ತ ಹಣ್ಣು ಹಂಪಲು ವಿತರಣೆ

ಬೈಲಹೊಂಗಲ - ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರ ಹುಟ್ಟು ಹಬ್ಬದ ನಿಮಿತ್ತ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ ಮಾತನಾಡಿ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಅವರು ಶಾಸಕರಾಗಿದ್ದ ವೇಳೆ ಬೈಲಹೊಂಗಲ ಮತಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ...

ಮೂಡಲಗಿ ಪೊಲೀಸ್ ಠಾಣೆಗೆ ಪೊಲೀಸ್ ಮಹಾನಿರೀಕ್ಷಕರ ಭೇಟಿ

ಮೂಡಲಗಿ - ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಚೇತನಸಿಂಗ್ ರಾಠೋಡ್ ಅವರು ಮೂಡಲಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿಸರ್ಗ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಐಜಿಯವರು ಸಸಿಯೊಂದನ್ನು ನೆಟ್ಟು ನೀರುಣಿಸಿದರು.ಇದಕ್ಕೆ ಮುಂಚೆ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೋಡ ಹಾಗೂ ಪಿಎಸ್ಐ ರಾಜು ಪೂಜಾರಿ ಅವರು ಮಹಾನಿರೀಕ್ಷಕರಿಗೆ...

ರಂಗಾಪೂರದಲ್ಲಿ ಇಂಚಗೇರಿ ಸಂಪ್ರದಾಯ ಆರಂಭಿಸಿದ್ದು ಸ್ತುತ್ಯರ್ಹ

ಮೂಡಲಗಿ: ತಿರುಪತಿ ತಿಮ್ಮಪ್ಪ ಹೊನ್ನ ಬ್ರಹ್ಮ, ಧರ್ಮಸ್ಥಳದ ಮಂಜುನಾಥ ಅನ್ನ ಬ್ರಹ್ಮ, ಪಂಡರಪೂರದ ವಿಠ್ಠಲ ನಾದಬ್ರಹ್ಮ ಹೀಗೆ ದೇಶದಲ್ಲಿ ಹಲವಾರು ಸಂಪ್ರದಾಯಗಳಿದ್ದು ಅದೇ ರೀತಿ ಇಂಚಗೇರಿಯ ಮಾಧವಾನಂದ ಪ್ರಭುಗಳ ಸಂಪ್ರದಾಯವೂ ಕೂಡ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಿದೆ. ಇದು ಅಧ್ಯಾತ್ಮ ಸಂಪ್ರದಾಯಿಗಳ ಸಂಘಟನೆಯಾಗಿದ್ದು, ಆತ್ಮ ಎಂಬ ಪರಮಾತ್ಮನ ನೆಮ್ಮದಿಗಾಗಿ ಅಧ್ಯಾತ್ಮ ಕ್ಷೇತ್ರದಲ್ಲಿ ತನ್ನನ್ನು ತಾನು...

ಹೆಬ್ಬಳ್ಳಿಯ ಲಿಂಗೈಕ್ಯ ಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ

ಧಾರವಾಡ : ಇತ್ತೀಚೆಗೆ ಲಿಂಗೈಕ್ಯರಾದ ತಾಲೂಕಿನ ಹೆಬ್ಬಳ್ಳಿ ಯೋಗಾನಂದ ಆಶ್ರಮದ ಶ್ರೀಯೋಗಾನಂದ ಸ್ವಾಮೀಜಿ ಪುಣ್ಯಾರಾಧನೆ ಶನಿವಾರ ಜರುಗಿತು.ಪ್ರಾತಃಕಾಲ ಲಿಂಗೈಕ್ಯ ಶ್ರೀಗಳ ಯೋಗಸಮಾಧಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಮಹಾಪೂಜೆ ಜರುಗಿತು.ನುಡಿ ನಮನ : ನಂತರ ಜರುಗಿದ ಧರ್ಮ ಸಮಾರಂಭದಲ್ಲಿ ಹೆಬ್ಬಳ್ಳಿ ಬ್ರಹ್ಮಚೈತನ್ಯಾಶ್ರಮದ ಶ್ರೀದತ್ತಾವಧೂತ ಸ್ವಾಮೀಜಿ, ದೇವರ ಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀಸಿದ್ಧಶಿವಯೋಗಿ ಸ್ವಾಮೀಜಿ, ನಾಗರಾಳ ಆನಂದಾಶ್ರಮದ ವೀರೇಶಾನಂದ...

ವಚನ ಗಾನ ಗಾರುಡಿಗ ಡಾ. ಮೃತ್ಯುಂಜಯ ಶೆಟ್ಟರ

ನಾವು - ನಮ್ಮವರುಡಾ. ಮೃತ್ಯುಂಜಯ ಶೆಟ್ಟರ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಅಡಿಯಲ್ಲಿ ನಡೆಯುವ ಅಕ್ಕನ ಅರಿವು ವೇದಿಕೆಯ ಗೂಗಲ್ ಮೀಟ್ ನಲ್ಲಿ ಪ್ರತಿ ರವಿವಾರ ತಮ್ಮ ವಚನ ಗಾಯನದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ಅತ್ಯಂತ ನಯ -ವಿನಯದ ಸರಳ ವ್ಯಕ್ತಿತ್ವದವರು. ಎಲ್ಲಿಯೂ ತಮ್ಮ ಬಗೆಗೆ ಏನೂ ಹೇಳಿ ಕೊಳ್ಳದ ನಿಗರ್ವಿಜೀವಿ...

ಪ್ರತೀಕ ಚೌಹಾಣ್ ವಿರುದ್ಧ ಲೈಂಗಿಕ ಪ್ರಕರಣಕ್ಕೆ ರಾಜಕೀಯ ತಿರುವು

ಪ್ರಕರಣದ ಕ್ಯಾಪ್ಟನ್ ಸ್ವಪಕ್ಷೀಯ ಮಾಜಿ ಸಚಿವ ಭಗವಂತ ಖೂಬಾ ಎಂದ ಮಾಜಿ ಸಚಿವ ಪ್ರಭು ಚೌಹಾಣ್ಬೀದರ - ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧದ ವಿವಾದಿತ ಸೆಕ್ಸ್ ದೋಖಾ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಯುವತಿಯ ವಿರುದ್ಧವೇ ಪ್ರಭು ಚೌಹಾಣ್ ಪ್ರತ್ಯಾರೋಪ ಮಾಡುವುದರ ಜೊತೆಗೆ ಮಾಜಿ ಕೇಂದ್ರ ಸಚಿವ ಭಗವಂತ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group