ವಿದೇಶ ಪ್ರಯಾಣ ಕೈಗೊಂಡಿರುವ ಶ್ರೀಮತಿ V.N.ಕೀರ್ತಿವತಿ ಯವರಿಗೆ ಶುಭ ಹಾರೈಕೆ ಸಮಾರಂಭ

Must Read

ಧಾರವಾಡ ಗ್ರಾಮೀಣ BRC- BIERT ಸಂಪನ್ಮೂಲ ವ್ಯಕ್ತಿಗಳಾಗಿ ರುವ ಶ್ರೀಮತಿ ವಿ. ಎನ್. ಕೀರ್ತಿ ವತಿ ಯವರು ಅಮೇರಿಕ ವಿದೇಶ ಪ್ರಯಾಣ ಕೈಗೊಳ್ಳುವ ನಿಮಿತ್ತ ಅವರಿಗೆ ದಿ. 06 ರಂದು ಸಾಯಂಕಾಲ 6-00 ಗಂಟೆಗೆ ಶಿಕ್ಷಕ ಭವನ ಧಾರವಾಡದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಧಾರವಾಡ ವತಿಯಿಂದ ವಿದೇಶಿ ಪ್ರಯಾಣ ಸುಖಕರವಾಗಿರಲಿ ಎಂದು ಎಲ್ಲ ಪದಾಧಿಕಾರಿಗಳು ಶುಭ ಕೋರಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಧಾರವಾಡ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಉಪಸ್ಥಿತರಿದ್ದು ಶುಭ ಕೋರಿದರು.ಸಂಘದ / BGVS ಪದಾಧಿಕಾರಿಗಳಾದ ಗುರು ತಿಗಡಿ ಅಧ್ಯಕ್ಷರು, ಶಂಕರಪ್ಪ ಘಟ್ಟಿ ಪ್ರಧಾನ ಕಾರ್ಯದರ್ಶಿ, S.B.ಶಿವಶಿಂಪಿ ಜಿಲ್ಲಾ ಕಾರ್ಯದರ್ಶಿ,A.H.ನದಾಫ ಗೌರವಾಧ್ಯಕ್ಷರು

ಚಂದ್ರಶೇಖರ ತಿಗಡಿ ತಾ.ಕಾರ್ಯದರ್ಶಿ ಶ್ರೀಮತಿ H.F.ಸಮುದ್ರಿ ಉಪಾಧ್ಯಕ್ಷರು BGVS ಹಾಗೂ ಎಲ್ಲ ಹಂತದ ಪದಾಧಿಕಾರಿಗಳು ಹಾಗೂ BRP-CRP ಗಳು ಶಿಕ್ಷಕ-ಶಿಕ್ಷಕಿಯರು ಉಪಸಿತರಿದ್ದರು.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group