ಕು. ಸುಪ್ರಿಯಾ ಮಠಪತಿಗೆ ಜನಪದ ಹಾಗೂ ಚಲನಚಿತ್ರ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Must Read

ಮೂಡಲಗಿ: ಇತ್ತೀಚೆಗೆ ಗೋಕಾಕದಲ್ಲಿ ಜರುಗಿದ ೨೦ನೇ ಸತೀಶ ಶುಗರ್ ಅವಾರ್ಡ ಕಾರ್ಯಕ್ರಮದಲ್ಲಿ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕು. ಸುಪ್ರಿಯಾ ಮಲ್ಲಿಕಾರ್ಜುನ ಮಠಪತಿ ಹೈಸ್ಕೂಲ್ ವಿಭಾಗದ ಜನಪದ ಮತ್ತು ಚಲನಚಿತ್ರ ಗೀತಗಾಯನದ ಎರಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಇವಳನ್ನು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಪಾಟೀಲ, ಆಡಳಿತ ಮಂಡಳಿಯ ಸರ್ವಸದಸ್ಯರು, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಮುಖ್ಯೋಪಾಧ್ಯಾಯ ಎ.ಆರ್.ಪಾಟೀಲ, ಸಹ ಶಿಕ್ಷಕರಾದ ಆರ್.ಪಿ.ಬಾಗೋಜಿ, ಪಿ.ಜಿ.ಮಾನೆ, ಎಚ್.ಎ.ಚಿಗಡೊಳ್ಳಿ, ಶ್ರೀಮತಿ ಎಸ್.ಎಸ್.ಖಾನಾಪೂರ, ಶ್ರೀಮತಿ ಎಸ್.ಜಿ.ರಾಮದುರ್ಗ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group