*ಡಾ.ಎಮ್ ಬಿ ನೇಗಿನಹಾಳ ಕುರಿತ ವೆಬಿನಾರ್*

Must Read

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಥಣಿ ಮತ್ತು ಕಾಗವಾಡ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಸಹಯೋಗದೊಂದಿಗೆ ‘ ವೆಬಿನಾರ ಗೂಗಲ್ ಮೀಟ್ ‘ ಮೂಲಕ ಚಿಂತನ ಮಾಲಿಕೆ ಸಾಹಿತ್ಯ ಗೋಷ್ಠಿ–೩ ರವಿವಾರ ದಿ. ೬ ರಂದು ಸಾಯಂಕಾಲ ೪ ರಿಂದ ೫. ಗಂಟೆಯವರೆಗೆ ನಡೆಯಲಿದೆ.

ನೇತೃತ್ವ: ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ , ಜಿಲ್ಲಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ
ಅಧ್ಯಕ್ಷತೆ: ಡಾ.ಜೆ.ಎಮ್ ನಾಗಯ್ಯ. ವಿಶ್ರಾಂತ ಪ್ರಾಧ್ಯಾಪಕರು ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಕೇಂದ್ರ ,ಕರ್ನಾಟಕ ವಿಶ್ವವಿದ್ಯಾಲಯ ,ಧಾರವಾಡ. ‌‌‌‌‌

ಉಪನ್ಯಾಸ: ಡಾ.ಎಸ್ ಎಮ್. ಗಂಗಾಧರಯ್ಯ. ಮುಖ್ಯಸ್ಥರು, ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ , ಬೆಳಗಾವಿ ‌‌‌ ವಿಷಯ: “ಡಾ.ಎಮ್ ಬಿ ನೇಗಿನಹಾಳ— ಆರಂಭದ ಶೋಧಗಳು”
ಸ್ವಾಗತ ಮತ್ತು ಪರಿಚಯ: ಡಾ.ಮಹಾಂತೇಶ ಎಸ್ ಉಕ್ಕಲಿ ಅಧ್ಯಕ್ಷರು, ಕಸಾಪ ತಾಲೂಕು ಘಟಕ ಅಥಣಿ
ಉಪಸ್ಥಿತಿ: ಶ್ರೀ ಸಿದ್ದಗೌಡ ಕಾಗೆ ಅಧ್ಯಕ್ಷರು ಕಸಾಪ ಘಟಕ ಕಾಗವಾಡ.

ವಂದನಾರ್ಪಣೆ : ಶ್ರೀ ಎಸ್ ಡಿ ಮುತಾಲಿಕ ಕಾರ್ಯಕಾರಿ ಸದಸ್ಯರು ಕಸಾಪ ಕಾಗವಾಡ

ಸಂಚಾಲಕರು: ಶ್ರೀ ಆರ್ ಎ ಬಡಿಗೇರ ಕಾರ್ಯಕಾರಿ ಸದಸ್ಯರು ಕಸಾಪ ಕಾಗವಾಡ.

ಈ ಗೂಗಲ್ ಲಿಂಕನ್ನು ಬಳಸಿ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ- meet.google.com/med-gnis-kfd

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group