ರಮೇಶ ಭೂಸನೂರರಿಂದ ಅಂಬೇಡ್ಕರ್ ಗೆ ಗೌರವ ಸಮರ್ಪಣೆ

Must Read

ಸಿಂದಗಿ; ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 73 ನೇ ಸಂವಿಧಾನ ಗೌರವ ಸಮರ್ಪಣೆ ದಿನಾಚರಣೆಯಲ್ಲಿ ಶಾಸಕ ರಮೇಶ್ ಭೂಸನೂರ ಅವರು ಡಾ. ಅಂಬೇಡ್ಕರರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನಿಂಗರಾಜ ಬಗಲಿ, ಬಸವರಾಜ ಸಜ್ಜನ, ಸಿದ್ದು ಪೂಜಾರಿ, ಪರಶುರಾಮ ಕಾಶಿ, ಕಲ್ಲಪ್ಪ ದಳಪತಿ, ಮಂಜುನಾಥ ಬಜಂತ್ರಿ. ಏಕನಾಥ ಕಟ್ಟಿಮನಿ, ಮಂಜು ಕಾಂಬಳೆ, ಸಂಗು ರತ್ನಾಕರ್, ಕುಮಾರ್ ಗಣಿಹಾರ, ರವಿ ಸಾತಿಹಾಳ, ಮಾದ್ಯಮ ಪ್ರಮುಖ ಸುದರ್ಶನ ಜಂಗಣಿ ಉಪಸ್ಥಿತರಿದ್ದರು.

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group