Homeಸುದ್ದಿಗಳುಸಿದ್ದರಾಮಯ್ಯ ಆಟ ನಿಂತಿದೆ - ಪ್ರಭು ಚವ್ಹಾಣ

ಸಿದ್ದರಾಮಯ್ಯ ಆಟ ನಿಂತಿದೆ – ಪ್ರಭು ಚವ್ಹಾಣ

ಬೀದರ– ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಟ ನಿಂತಿದೆ. ಯಾರೋ ಹೇಳಿದ ಮಾತನ್ನು ಅವರು ಕೇಳುತ್ತಾರೆ. ಅವರೊಬ್ಬ ಸುಳ್ಳಿನ ಸರದಾರ ಎಂದು  ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬೀದರನಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ 40% ಕಮಿಷನ್ ವಿಷಯ ಸತ್ಯ ಮಾಡಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದರು.

ಸಿದ್ಧರಾಮಯ್ಯನವರೆ, ಗಾಳಿಯಲ್ಲಿ ಮಾತು ಆಡ ಬೇಡಿ ಸುಳ್ಳು ಹೇಳುವುದು ಬಿಡಿ. ಔರದ ನಲ್ಲಿ ನಾ ಏನು ಕೆಲಸ ಮಾಡಿದ್ದೇನೆ ಎಂಬುದು ಔರದ ಜನತೆಗೆ ಗೊತ್ತು ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group