spot_img
spot_img

ಕಾಲೇಜು ಮಕ್ಕಳೆದುರು ಆಟವಾಡಿದ ತಹಶಿಲ್ದಾರರು

Must Read

- Advertisement -

ಬೀದರ – ಬಸವಕಲ್ಯಾಣ ತಾಲೂಕಿನ ದಂಡಾಧಿಕಾರಿ ಸಾವಿತ್ರಿ ಸಲಗಾರ ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಮಕ್ಕಳ ಜೊತೆ ಜಾಲಿ ಯಿಂದ ನಿಂಬೆ ಹಣ್ಣಿನ ಆಟ ಆಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಠದ ಜೊತೆಗೆ ಆಟದ ಪ್ರಾಮುಖ್ಯ ಹಾಗೂ ಮನರಂಜನೆ ಸಾರುವ ಪಾಠ ಹೇಳಿದ ತಹಶಿಲ್ದಾರರು ಕಾಲೇಜು ಯುವಕ ಯುವತಿಯರಲ್ಲಿ ಹುರುಪು ತುಂಬಿದರು.

ಶಿಕ್ಷಕಿ ಒಬ್ಬರು ಮುಂದೆ ಮುಖ ಮಾಡಿ ಒಂದು ನಿಂಬೆ ಹಣ್ಣು ಎಸೆಯುವುದು.ಹಿಂದೆ ತಹಶಿಲ್ದಾರರ ಸಾವಿತ್ರಿ ಸಲಗಾರ ಬಾಕ್ಸ್ ಹಿಡಿದು ಆ ನಿಂಬೆ ಹಣ್ಣು ಹಿಡಿಯುವ ಆಟ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಉಪನ್ಯಾಸಕರಿಗೂ ಮನರಂಜನೆ ಒದಗಿಸಿತು.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group