ಕಾಲೇಜು ಮಕ್ಕಳೆದುರು ಆಟವಾಡಿದ ತಹಶಿಲ್ದಾರರು

Must Read

ಬೀದರ – ಬಸವಕಲ್ಯಾಣ ತಾಲೂಕಿನ ದಂಡಾಧಿಕಾರಿ ಸಾವಿತ್ರಿ ಸಲಗಾರ ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಮಕ್ಕಳ ಜೊತೆ ಜಾಲಿ ಯಿಂದ ನಿಂಬೆ ಹಣ್ಣಿನ ಆಟ ಆಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಠದ ಜೊತೆಗೆ ಆಟದ ಪ್ರಾಮುಖ್ಯ ಹಾಗೂ ಮನರಂಜನೆ ಸಾರುವ ಪಾಠ ಹೇಳಿದ ತಹಶಿಲ್ದಾರರು ಕಾಲೇಜು ಯುವಕ ಯುವತಿಯರಲ್ಲಿ ಹುರುಪು ತುಂಬಿದರು.

ಶಿಕ್ಷಕಿ ಒಬ್ಬರು ಮುಂದೆ ಮುಖ ಮಾಡಿ ಒಂದು ನಿಂಬೆ ಹಣ್ಣು ಎಸೆಯುವುದು.ಹಿಂದೆ ತಹಶಿಲ್ದಾರರ ಸಾವಿತ್ರಿ ಸಲಗಾರ ಬಾಕ್ಸ್ ಹಿಡಿದು ಆ ನಿಂಬೆ ಹಣ್ಣು ಹಿಡಿಯುವ ಆಟ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಉಪನ್ಯಾಸಕರಿಗೂ ಮನರಂಜನೆ ಒದಗಿಸಿತು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group