ಬೀದರ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಯಶಸ್ಸಿನ ನಂತರ ನಗರದ ರಾಮ್ ಔಕ್ ಬಳಿ ಶ್ರೀ ರಾಮ್ ಪೂಜಾ ನೆರವೇರಿಸಿದ ಕೇಂದ್ರ ಸಚಿವ ಭಗವಂತ ಖೂಬಾ ರಾಮಭಕ್ತರೋದಿಗೆ ಭರ್ಜರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಪಂಚೆ ಶಲ್ಯ ತೊಟ್ಟು ನಗರದಾದ್ಯಂತ ಎಲ್ಲಾ ಕಡೆ ಆಯೋಜಿಸಲಾಗಿದ್ದ ಶ್ರೀ ರಾಮನ ಪೂಜೆಯಲ್ಲಿ ಪಾಲ್ಗೊಂಡು ಭಕ್ತರೊಡನೆ ಭಕ್ತಿ ಆವೇಶದಿಂದ ನೃತ್ಯ ಮಾಡಿ ಖುಷಿ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ