ಕನ್ನಡ ಕವಿ ಕಾವ್ಯ ಪರಿಚಯ ಶಿವರಾಮ ಕಾರಂತ

Must Read

ಶಿವರಾಮ ಕಾರಂತ

🔸 ಜನನ: 1902- ಅಕ್ಟೋಬರ್ – 10

🔸 ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ

🔸 ತಂದೆ-ತಾಯಿ : ಶೇಷ ಕೊರಂತ್, ಲಕ್ಷ್ಮಮ್ಮ

🔸 ವೃತ್ತಿ: ವಸಂತ ಮತ್ತು ವಿಚಾರವಾಣಿ ಎಂಬ ಮಾಸ ಪತ್ರಿಕೆಗಳನ್ನು ನಡೆಸಿದರು.

ಸಾಹಿತ್ಯಿಕ ಜೀವನ

▪️ ಕಾದಂಬರಿಗಳು: ವಿಚಿತ್ರ ಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಇನ್ನೊಂದೇ ದಾರಿ, ಆಳ-ನಿರಾಳ, ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ.

☀️ಚಲನಚಿತ್ರಗಳು : ಮಲೆಯ ಮಕ್ಕಳು, ಅಳಿದ ಮೇಲೆ, ಚೋಮನದುಡಿ

▪️ ಆತ್ಮಕಥೆ: ಹುಚ್ಚು ಮನಸಿನ ಹತ್ತು ಮುಖಗಳು

🧿ನಾಟಕಗಳು: ಗರ್ಭದ ಗುಡಿ, ಮುಕ್ತದ್ವಾರ, ನಿಮ್ಮ ಓಟು ಯಾರಿಗೆ?, ಗೆದ್ದವರ ಸತ್ಯ.

🔸ನಿಘಂಟು: ಸಿರಿಗನ್ನಡ ಅರ್ಥಕೋಶ.

🔹 ಚಿಂತನಾ ಗ್ರಂಥ: ಸ್ಮೃತಿ ಪಟಲದಿಂದ.

▪️ ವಿಚಾರ ಸಾಹಿತ್ಯಗಳು : ಬಾಲಪ್ರಪಂಚ, ಗೃಹ ವಿಜ್ಞಾನ, ವಿಜ್ಞಾನ ಪ್ರಪಂಚ, ಪ್ರಾಣಿ ಪ್ರಪಂಚ, ಭಾರತೀಯ ಚಿತ್ರಕಲೆ, ಭಾರತೀಯ ಶಿಲ್ಪ, ಯಕ್ಷಗಾನ, ವಯಸ್ಕರ ಶಿಕ್ಷಣ.

🔆 ಬಾಲ ಸಾಹಿತ್ಯಗಳು: ಒಂದೇ ರಾತ್ರಿ ಒಂದೇ ಹಗಲು, ಡೊಮಿಂಗೋ ಮರಿಯಪ್ಪನ ಸಾಹಸಗಳು, ಮಂಗನ ಮದುವೆ, ಸೂರ್ಯ-ಚಂದ್ರ ಹುಲಿರಾಯ, ಢ0ಢ0 ಡೋಲು, ಓಡುವ ಆಟ.

▪️ ಜೀವನ ಚರಿತ್ರೆ: ಕೆಕೆ ಹೆಬ್ಬಾರ್, ರಾಮಕೃಷ್ಣ ಪರಮಹಂಸರು.

⭕️ ಜಾನಪದ ಕೃತಿ : ಯಕ್ಷಗಾನ ಬಯಲಾಟ

💮 ಪ್ರವಾಸ ಗ್ರಂಥಗಳು: ಪೂರ್ವದಿಂದ ಅ0ತ್ಯ ಪೂರ್ವಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪ್ರಯಾಣ,ಅಬೂವಿನಿಂದ ಬರಾಮಕ್ಕೆ, ಯಕ್ಷರಂಗಕ್ಕಾಗಿ ಪ್ರಯಾಸ.

ಬಿರುದು ಮತ್ತು ಪ್ರಶಸ್ತಿಗಳು

🔺 ಬಿರುದು: ಕಡಲ ತೀರದ ಭಾರ್ಗವ.

🔻 ಜ್ಞಾನಪೀಠ ಪ್ರಶಸ್ತಿ- 1977 (ಮೂಕಜ್ಜಿಯ ಕನಸುಗಳು)

🔺 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1958 (ಯಕ್ಷಗಾನ ಬಯಲಾಟ)

🔻 ಸ್ವೀಡಿಷ್ ಅಕಾಡೆಮಿಯ ಪಾರಿತೋಷಕ.

🔺 ಪಂಪ ಪ್ರಶಸ್ತಿ -1992

🔻 ನಾಡೋಜ ಪ್ರಶಸ್ತಿ- 1997

🔺 ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ- 1984

🔺 ವಿಶ್ವಭಾರತಿ ವಿಶ್ವವಿದ್ಯಾಲಯದ ದೇಶಿಕ್ ಉತ್ತಮ ಪ್ರಶಸ್ತಿ -1997

🔻 ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ್ ಪ್ರಶಸ್ತಿ-1990

ವಿಶೇಷ ಅಂಶ

🔘ರಾಮಚಂದ್ರ ಗುಹಾ ಅವರು ಶಿವರಾಮ ಕಾರಂತರನ್ನು “ಆಧುನಿಕ ಭಾರತದ ರವೀಂದ್ರನಾಥ ಟ್ಯಾಗೋರ್” ಎಂದು ಕರೆದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group