Homeಸುದ್ದಿಗಳುತಡವರಿಸಿದ ಭಗವಂತ ಖೂಬಾ

ತಡವರಿಸಿದ ಭಗವಂತ ಖೂಬಾ

spot_img

ಬೀದರ – ವಸತಿ ಯೋಜನೆಗಳಿಂದ ವಂಚಿತಗೊಂಡ ಫಲಾನುಭವಿಗಳ ಪ್ರಶ್ನೆಗಳಿಗೆ ಬೀದರ ಸಂಸದ ಭಗವಂತ ಖೂಬಾ ತಡವರಿಸಿದ ಘಟನೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಜರುಗಿದೆ.

ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಯ ಕಾರ್ಯಕ್ರಮ ದಲ್ಲಿ ಈ ಘಟನೆ ನಡೆದಿದ್ದು, ವಿವಿಧ ಯೋಜನೆಗಳಡಿ ಮಂಜೂರಾಗಿದ್ದ ಮನೆಗಳ ಹಣ ಬಿಡುಗಡೆಯಾಗದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಂಸದ ಖೂಬಾ ಕಾರ್ಯಕ್ರಮದಿಂದ ಹೊರನಡೆದರು.

ಕಾರ್ಯಕ್ರಮದ ವೇಳೆಗೆ ಗ್ರಾಮಸ್ಥರು ಆಕ್ರೋಶಭರಿತರಾಗಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದರಿಂದ ತಡವರಿಸಿದ ಸಂಸದರು ಉತ್ತರಿಸಲಾಗದೆ ಕೆಳಗಿಳಿದು ಹೋಗಬೇಕಾಯಿತು.

RELATED ARTICLES

Most Popular

error: Content is protected !!
Join WhatsApp Group