Homeಸುದ್ದಿಗಳುನಮಗೆ ಯಾರ ಬಗ್ಗೆ ಹೊಟ್ಟೆಕಿಚ್ಚಿಲ್ಲ - ಠಾಕ್ರೆ

ನಮಗೆ ಯಾರ ಬಗ್ಗೆ ಹೊಟ್ಟೆಕಿಚ್ಚಿಲ್ಲ – ಠಾಕ್ರೆ

ನ್ಯಾಯವಾದ ವ್ಯವಹಾರವಿದ್ದರೆ ಯಾರ ಏಳ್ಗೆಯ ಬಗ್ಗೆಯೂ ನಾವು ‘ ಹೊಟ್ಟೆಕಿಚ್ಚು ‘ ಪಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ.

ಆರ್ಥಿಕ ರಾಜಧಾನಿ ಮುಂಬೈಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿಕೊಡಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ನಾವು ಒತ್ತಾಯದಿಂದ ನಮ್ಮ ವ್ಯವಹಾರಗಳ ಭಾರ ಹಾಕುವುದಿಲ್ಲ.

ನಮಗೆ ಯಾರ ಏಳ್ಗೆಯ ಬಗ್ಗೆಯೂ ಹೊಟ್ಟೆಕಿಚ್ಚು ಇಲ್ಲ ಎಂದರು.
ಯೋಗಿ ಅವರು ತಮ್ಮ ಭೇಟಿಯ ನಡುವೆ ಮಹಾರಾಷ್ಟ್ರದ ಉದ್ಯಮಿಗಳು ಹಾಗೂ ಚಲನಚಿತ್ರ ಸೆಲೆಬ್ರಿಟಿಗಳ ಜೊತೆ ಸಭೆ ನಡೆಸಲಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group