Monthly Archives: September, 2021
ಸುದ್ದಿಗಳು
ಪರಂಪರೆಯ ಔನ್ನತ್ಯದ ಅರಿವು ಬೇಕಾದವರು, ‘ಅಂಬಿಗಾ!ದಡ ಹಾಯಿಸು’ ಗ್ರಂಥ ಓದಬೇಕು- ಡಾ ಎಚ್ ಆರ್ ಕೃಷ್ಣಮೂರ್ತಿ
ಬೆಂಗಳೂರು: ನಗರದ ಗವಿಪುರ ಸಾಲು ಛತ್ರಗಳ ಎದುರು ಇರುವ ಬೆಂಗಳೂರಿನ ಕೆಂಪೇಗೌಡ ನಗರದ “ಉದಯಭಾನು ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರೊ ಎಚ್ ಆರ್ ರಾಮಕೃಷ್ಣರಾವ್ ಅವರ ಆತ್ಮಕಥೆ 'ಅಂಬಿಗಾ ! ದಡ ಹಾಯಿಸು' ಎಂಬ ಗ್ರಂಥವನ್ನು ಪ್ರಸಾರ ಭಾರತಿ ವಿಶ್ರಾಂತ ಉಪ ಮಹಾನಿರ್ದೇಶಕರಾದ ಡಾ ಎಚ್ ಆರ್ ಕೃಷ್ಣಮೂರ್ತಿ ಅವರು...
ಸುದ್ದಿಗಳು
ಮೂಡಲಗಿ ತಾಲೂಕಿಗೆ ಹೊಸ ಕಾರ್ಮಿಕ ನಿರೀಕ್ಷಕರ ಕಛೇರಿ ಮಂಜೂರು: ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಮೂಡಲಗಿ ತಾಲೂಕಿಗೆ ಹೊಸ ಕಾರ್ಮಿಕ ನಿರೀಕ್ಷಕರ ಕಛೇರಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.ಮೂಡಲಗಿ ಸೇರಿದಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಕಾಗವಾಡ ಹೊಸ ತಾಲೂಕುಗಳಿಗೆ ಕಾರ್ಮಿಕ ನಿರೀಕ್ಷಕರ ಕಛೇರಿಗಳನ್ನು ಆರಂಭಿಸಲು ಈಗಾಗಲೇ ಸರ್ಕಾರ ಮಂಜೂರಾತಿ ನೀಡಿದೆ ಎಂದು ತಿಳಿಸಿದ್ದಾರೆ.ಮಂಡಳಿಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಕಟ್ಟಡ...
ಸುದ್ದಿಗಳು
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಆಚರಣೆ
ಸವದತ್ತಿ - ಪಟ್ಟಣದ ಹನುಮಗೇರಿ ಓಣಿ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಕೋವಿಡ್ ಲಸಿಕೆ ಹಾಕುವುದರ ಮೂಲಕ ಆಚರಿಸಲಾಯಿತು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಡಾಕ್ಟರ ನಯನಾ ಹೇಮಂತ ಭಸ್ಮೇ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, “ಪ್ರಧಾನಿ ಮೋದಿಯವರು ದೇಶ ಕಂಡ ಅಪರೂಪದ ಪ್ರಧಾನಿ ಅವರು...
ಸುದ್ದಿಗಳು
ಏತ ನೀರಾವರಿ ಯೋಜನೆ ಮಂಜೂರು ಮಾಡಲು ಈರಣ್ಣ ಕಡಾಡಿಯವರಿಗೆ ಮನವಿ
ಸವದತ್ತಿ - ತಾಲೂಕಿನ ಉಳ್ಳಿಗೇರಿ .ಇನಾಮಹೊಂಗಲ, ಚಿಕ್ಕ ಉಳ್ಳಿಗೇರಿ,ಯಡ್ರಾವಿ,ಬೆಡಸೂರ ಹಾಗೂ ಸಂಗ್ರೇಶಕೊಪ್ಪ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮಂಜೂರು ಮಾಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಾಲೂಕಿನ ಚಿಕ್ಕ ಉಳ್ಳೀಗೇರಿ ಗ್ರಾಮದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿಯವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ...
ಸುದ್ದಿಗಳು
ಜೈನಧರ್ಮದ ವೀಶೇಷ ದಶಲಕ್ಷಣಪರ್ವ;10ನೇ ದಿನ…
ಉತ್ತಮ ಬ್ರಹ್ಮಚರ್ಯ
ಇದು ಸ್ಪರ್ಶ ಸಂಬಂದಿ ಧರ್ಮ ತಂಪು ಗಾಳಿ ಬಿಸಿಲಿನಲ್ಲಿ ಬೀಸಿದಾಗ ದೇಹಕ್ಕೆ ತಂಪು ನೀಡುವಂತದನ್ನು ತ್ಯಜಿಸಿ ಮುನಿಗಳು ಬಿರುಬಿಸಿಲಿಗೆ ಮೈಯೊಡ್ಡಿ ದೇಹದಂಡಿಸಿ ಆತ್ಮ ಜ್ಞಾನಕ್ಕಾಗಿ ಪ್ರಯತ್ನಿಸುತ್ತಾರೆ. ಆತ್ಮದ್ಯಾನ ಹೊಂದಿ ಆತ್ಮಾರಾಧನೆಯಲ್ಲಿ ನಿರತರಾಗಿ ಸಾತ್ವಿಕ ಆಹಾರ ಸೇವನೆಯೊಂದಿಗೆ ಬಾಳುವದೇ ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ.ಬ್ರಹ್ಮ ಎಂದರೆ ದೇವ ಚರ್ಯ ಎಂದ್ತೆ ರಾಕ್ಷಸ. ದುಖಕ್ಕೆ ದಾರಿಮಾಡಿದ್ದು ಎಂದರ್ಥ....
ಸುದ್ದಿಗಳು
ರೈಲ್ವೆ ಅಪಘಾತ ತಪ್ಪಿಸಿದ ಯುವಕರು
ಬೆಳಗಾವಿ - ಬೆಳಗಾವಿಯ ದೂದ್ ಸಾಗರದ ಬಳಿ ಭಾರಿ ಮಳೆಯಿಂದಾಗಿ ಮರವೊಂದು ರೈಲ್ವೆ ಹಳಿಯ ಮೇಲೆ ಬಿದ್ದಿದ್ದರಿಂದ ಉಂಟಾಗಬಹುದಾಗಿದ್ದ ಅಪಘಾತವನ್ನು ತಪ್ಪಿಸಿದ ಯುವಕರ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.ಈ ಘಟನೆ ಸೋಮವಾರ ನಡೆದಿದೆ.ಬೆಂಗಳೂರಿನ ಯುವ ಮುಖಂಡರಾದ ಬಿ ಎಲ್ ಹರೀಶ್ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಮತ್ತು ಅವರ ಸಹೋದರರ ಮಕ್ಕಳು ದೂದ್ ಸಾಗರ...
ಸುದ್ದಿಗಳು
ಚಿನ್ನದ ಪದಕ ವಿಜೇತರು
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2013 ನೇ ಸಾಲಿನಲ್ಲಿ ಕುಮಾರಿ ವಿಜಯಲಕ್ಷ್ಮೀ ಜೋಗೂರ ಹಾಗೂ 2015 ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಕುಮಾರಿ ಸ್ವಾತಿ ಲಿಂಗರಾಜ ಈರ್ವರು ಕಲಬುರಗಿಯ ಶ್ರೀ ಶರಣಬಸಪ್ಪ ಅಪ್ಪ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಕ್ರಮವಾಗಿ ಎಮ್.ಟೆಕ್ ಹಾಗೂ...
ಸುದ್ದಿಗಳು
ಸರ್ಕಾರಕ್ಕೆ ಜನರ ಹಿತ ಬೇಡವಾಗಿದೆ, ಜನ ನಶೆಯಲ್ಲಿರುವುದೇ ಬೇಕಾಗಿದೆ – ವೈ ಸಿ ಮಯೂರ
ಸಿಂದಗಿ; ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಮಹಿಳೆಯರು ದೇವರಹಿಪ್ಪರಗಿ ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.ತಾಲೂಕಿನ ಮುಳಸಾವಳಗಿ ಗ್ರಾಮದ ಮಹಿಳೆಯರು ಶುಕ್ರವಾರ ಬೆಳಿಗ್ಗೆಯಿಂದಲೇ ಜಮಾಯಿಸಿ ಧರಣಿ ಪ್ರಾರಂಭಿಸಿ ಸಂಜೆಯವರೆಗೂ ಪ್ರತಿಭಟನೆ ಮುಂದುವರೆಯಿತು ಆದ್ದರಿಂದ ಜಿಲ್ಲಾ ಅಬಕಾರಿ...
ಸುದ್ದಿಗಳು
ಮೂಡಲಗಿಗೆ ನವ್ಹೆಂಬರ್ ಅಂತ್ಯದೊಳಗೆ ಉಪ ನೋಂದಣಿ ಕಛೇರಿ ಮಂಜೂರಾತಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಭರವಸೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ
ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿರುವ ಉಪ ನೋಂದಣಿ ಕಛೇರಿಯನ್ನು ನವ್ಹೆಂಬರ್ ಅಂತ್ಯದೊಳಗೆ ಪ್ರಾರಂಭಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.ಶುಕ್ರವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಮೂಡಲಗಿ ತಾಲೂಕಿಗೆ ಉಪ ನೋಂದಣಿ ಕಛೇರಿ...
ಸಿನಿಮಾ
ಉಪ್ಪಿ ಹುಟ್ಟು ಹಬ್ಬಕ್ಕೆ ಕಬ್ಜ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
ಆರ್ ಚಂದ್ರು ನಿರ್ದೇಶನದ, ನಟ ನಿರ್ದೇಶಕ ಉಪೇಂದ್ರ ಅಭಿನಯದ ಕಬ್ಜ ಚಿತ್ರ. ಉಪೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ "ಕಬ್ಜ" ಚಿತ್ರತಂಡದಿಂದ ಹೊಸ ಮೋಷನ್ ಪೋಸ್ಟರ್ ಆನಂದ ಆಡಿಯೋ ಯ್ಯುಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಯಾಗಿದೆ.ಸಿಡಿದೆದ್ದಿರುವ ೧೯೬೦ ರ ಗೂಂಡಾಗಳ ಮಾಫಿಯಾದಲ್ಲಿ, ಭುಗಿಲೆದ್ದಿರುವ ಜ್ವಾಲಾಗ್ನಿ ನರ್ತಿಸುತ್ತಿದೆ. ಎರಡು ಬೈಕ್ ಗಳ ಮೇಲೆ ನರಭಕ್ಷಕ ರೌಡಿಗಳು ಬಂದೂಕುಧಾರಿಗಳಾಗಿ...
Latest News
ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ
ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...