Monthly Archives: November, 2023
ಸುದ್ದಿಗಳು
ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರಗಳು ಇಡೀ ವಿಶ್ವಕ್ಕೆ ಮಾದರಿ: ಶಾಸಕ ಬಾಲಚಂದ್ರ ಜಾರಕಿಹೊಳಿ
ಸಂಗನಕೇರಿ ಪಟ್ಟಣದ ಹನಮಂತ ದೇವರ ಕಾರ್ತಿಕೋತ್ಸವ
ಘಟಪ್ರಭಾ: ನಮ್ಮ ರಾಷ್ಟ್ರವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವ ವಿಶ್ವದ ಏಕಮೇವ ರಾಷ್ಟ್ರವಾಗಿದೆ. ನೂರಾರು ಜಾತಿ-ಧರ್ಮಗಳಿದ್ದರೂ ಆಚರಣೆಗಳು ಮಾತ್ರ ಒಂದೇ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಇಲ್ಲಿಗೆ ಸಮೀಪದ ಸಂಗನಕೇರಿ ಪಟ್ಟಣದ ಹನಮಂತ ದೇವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳು...
ಸುದ್ದಿಗಳು
ಕನ್ನಡದ ವೈಭವ, ಸಂಭ್ರಮಕ್ಕೆ ಸಾಕ್ಷಿಯಾದ ಮೂಡಲಗಿಯ ಸುವರ್ಣ ಕನ್ನಡ ರಾಜ್ಯೋತ್ಸವ
ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ. ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು- ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ -ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ಎಲ್ಲ ಕನ್ನಡ ಪರ ಸಂಘಟನೆಗಳು ಒಂದಾಗಿ, ಒಗ್ಗಟ್ಟಾಗಿ ಶ್ರಮಿಸಬೇಕು, ಈ ಮೂಲಕ ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕು, ನಮ್ಮ ಭಾರತದಲ್ಲಿಯೇ ಕನ್ನಡ ಭಾಷೆಯು ಅತ್ಯಂತ ಸುಂದರ ಹಾಗೂ ಸರಳ...
ಸುದ್ದಿಗಳು
ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಶಾಸಕರ ಸೂಚನೆ
ಸಿಂದಗಿ: ಮುಂಬರುವ ದಿನಗಳಲ್ಲಿ ಸಿಂದಗಿ ಮತಕ್ಷೇತ್ರ ಕುಡಿಯುವ ನೀರಿನ ಅಭಾವ ಆಗದಂತೆ ಜಾಗೃತೆ ವಹಿಸಿ ತುರ್ತು ಕ್ರಮ ವಹಿಸುವಂತೆ ಪ್ರತಿ ಶುಕ್ರವಾರ ಕುಡಿಯುವ ನೀರಿನ ಕುರಿತು. ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಸಿಂದಗಿ ಮತ್ತು ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ಇವರು ಕುಡಿಯುವ ನೀರಿನ...
ಸುದ್ದಿಗಳು
Sindagi: ಸಂವಿಧಾನ ಸಮರ್ಪಣೆ ದಿನ ಆಚರಣೆ
ಸಿಂದಗಿ: ಭಾರತದ ದೇಶದಲ್ಲಿ ಡಾ,ಬಾಬಾಸಾಹೇಬ ಅಂಬೇಡ್ಕರವರು ಹುಟ್ಟದೆ ಇದ್ದರೆ ಇವತ್ತು ಸಂವಿಧಾನ ಬರೆಯದೆ ಇದ್ದರೆ ನಾವು ನೀವು ಇಲ್ಲಿ ಈ ಕಾರ್ಯಕ್ರಮದಲ್ಲಿ ಕೂಡಲು ಸಾಧ್ಯವಿರುತ್ತಿರಲಿಲ್ಲ ಇವತ್ತು ನಾವು ನೀವು ಇಲ್ಲಿ ಸೇರಲು ಕಾರಣವೇ ಸಂವಿಧಾನ ಅದೇ ರೀತಿ ಉಸಿರಾಡಲಿಕೆ ನೀರು ಕುಡಿಯುವುದಕ್ಕೆ ಊಟ ಮಾಡಲಿಕ್ಕೆ ಒಳ್ಳೆ ಒಳ್ಳೆ ಬಟ್ಟೆ ತೊಡಲು ಮಾತ್ರವಲ್ಲದೆ ಇಂದು ನಮ್ಮ...
ಸುದ್ದಿಗಳು
ಬೈಕ್ ಕಳ್ಳನ ಬಂಧನ; ನ್ಯಾಯಾಂಗ ವಶಕ್ಕೆ
ಸಿಂದಗಿ: ಪಟ್ಟಣದಲ್ಲಿ ಘಟಿಸುತ್ತಿದ್ದ ಬೈಕ್ ಕಳ್ಳರ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಇಂಡಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರ ಆದೇಶದಂತೆ ಸಿ.ಪಿ.ಐ. ಡಿ. ಹುಲುಗಪ್ಪ ಸಿಂದಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಒಟ್ಟು ಅಂದಾಜು 1,65,000/- ರೂಗಳ ಕಿಮ್ಮತ್ತಿನ ಮೋಟಾರ ಸೈಕಲ್ ಗಳನ್ನು ವಶಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ...
ಸುದ್ದಿಗಳು
ಡಾ: ಅಂಬೇಡ್ಕರ್ ಅವರಿಗೆ ಅವಮಾನ ; ಯುವಕನ ಬಂಧನಕ್ಕೆ ಆಗ್ರಹ
ಬೀದರ - ಗಡಿ ಜಿಲ್ಲೆ ಬೀದರ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆ ಬೀದರ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರೂರು ಭಾಲ್ಕಿ ಯಲ್ಲಿ ನಡೆದಿದ್ದು ಡಾ..ಅಂಬೇಡ್ಕರ್ ಅವರಿಗೆ ಕೆಟ್ಟ ಪದವನ್ನು ಬಳಸಿ ತನ್ನ ಸ್ಟೇಟಸ್ ನಲ್ಲಿ ಹಾಕಿ ಕೊಂಡ ಯುವಕನ ವಿರುದ್ಧ ಇಂದು...
ಸುದ್ದಿಗಳು
ನಮ್ಮ ಆಹಾರವೇ ನಮ್ಮ ವಿಚಾರ, ಇರುವಿಕೆ ಶಾರೀರಿಕ ಆರೋಗ್ಯ ರೂಪಿಸುವುದು: ಮುಕ್ತಾನಂದ ಮಹಾಸ್ವಾಮಿಗಳು
ಮುನವಳ್ಳಿ: "ವೈದ್ಯ ವೃತ್ತಿ ನಮ್ಮ ಜೀವನದಲ್ಲಿ ಸಂಜೀವಿನಿ ಇದ್ದಂತೆ ಅವರ ಮಾತುಗಳು ರೋಗಿಗಳ ದೈಹಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ.ವೈದ್ಯರು ರೋಗಿಗಳ ಮಾನಸಿಕತೆಯನ್ನು ಚಿಕಿತ್ಸಕ ರೂಪದ ಜೊತೆಗೆ ದೈರ್ಯ ನೀಡುವಂತಿದ್ದರೆ ಅರ್ಧ ಕಾಯಿಲೆ ವಾಸಿಯಾದಂತೆ ಹಿಂದಿನ ಕಾಲದಲ್ಲಿ ನಾಡಿಮಿಡಿತದ ಮೇಲೆ ರೋಗಿಗಳ ರೋಗವನ್ನು ಪತ್ತೆ ಮಾಡುವ ಜೊತೆಗೆ ಆಯುರ್ವೇದ ಪದ್ದತಿಯ ಮೂಲಕ ಚಿಕಿತ್ಸೆ ನೀಡುವ...
ಸುದ್ದಿಗಳು
ಕರ್ನಾಟಕ ಸಂಭ್ರಮ ೫೦ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ
ಧಾರವಾಡ - “ಕನ್ನಡ ಭಾಷೆಯು ಇಂಗ್ಲೀಷಿಗೆ ಸರಿಸಮಾನವಾದ ಭಾಷೆಯಾಗಿದೆ, ಇಂಗ್ಲೆಂಡಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗುವಷ್ಟೇ ಕನ್ನಡದಲ್ಲಿಯೂ ಅದ್ಭುತವಾದ ಸಾಹಿತ್ಯ ಪ್ರಕಟಗೊಳ್ಳುತ್ತಿದೆ, ಆದರೆ ಕನ್ನಡ ಸಾಹಿತ್ಯವನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ. ಬೇಂದ್ರೆಯವರು ಸಾಮರಸ್ಯದ ಕವಿ, ಇಂದು ನಮ್ಮ ದೇಶದಲ್ಲಿ ಸಾಮರಸ್ಯ ಕದಡಿದೆ. ಬೇಂದ್ರೆ ಬೆಸೆಯುವ ಕವಿಯಾಗಿದ್ದ, ಅವರಿಗೆ ದೇಶದ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿತ್ತು, ಅವರಲ್ಲಿ ದೊಡ್ಡಮಟ್ಟದ...
ಸುದ್ದಿಗಳು
ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ
ಸಿಂದಗಿ: ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ, ರಚನೆ ಮಾಡಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುಲ್ಲಾ ಸಮಾಜ ಬಂಧುಗಳು ತಹಶೀಲ್ದಾರ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಡಾ/ಅಬುಬಕರ ಮುಲ್ಲಾ ಮಾತನಾಡಿ, ಕರ್ನಾಟಕದ ಸುಮಾರು 105 ವಿಧಾನಸಭಾ ಮತಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದ ಮತದಾರರು 5000- 8000 ಮತಗಳನ್ನು ನೀಡುವ ಹಕ್ಕುದಾರರಾಗಿದ್ದಾರೆ....
ಸುದ್ದಿಗಳು
ಶಾಂತತೆಯಿಂದ ರಾಜ್ಯೋತ್ಸವ ಆಚರಿಸಲು ಸಿಪಿಐ ಬ್ಯಾಕೂಡ ಮನವಿ
ಮೂಡಲಗಿ: ಕನ್ನಡಪರ ಸಂಘಟನೆ ಮತ್ತು ಕನ್ನಡ ಅಭಿಮಾನಿಗಳ ಸಹಯೋಗದೊಂದಿಗೆ ನ.25 ರಂದು ಮೂಡಲಗಿ ಪಟ್ಟಣದಲ್ಲಿ ಹಮ್ಮಿಕೊಂಡ ಸುವರ್ಣ ಕನ್ನಡ ರಾಜ್ಯೋತ್ಸವ-2023 ಸಮಾರಂಭವನ್ನು ಶಾಂತತೆಯಿಂದ ಆಚರಿಸಬೇಕೆಂದು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.ಪಟ್ಟಣದ ನ.25 ರಂದು ಪಟ್ಟಣದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುವ ರಾಜ್ಯೋತ್ಸವದ ಪ್ರಯುಕ್ತ ಪೋಲಿಸ್ ಠಾಣೆ ಆವರಣದಲ್ಲಿ ಶುಕ್ರವಾರದಂದು...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



