Monthly Archives: February, 2025

ಮಳಗಲಿ ಶಾಲೆಯಲ್ಲಿ ಅಣಕು ಚುನಾವಣೆ

ಸವದತ್ತಿ - ದೇಶ ಅಪ್ನಾಯೆನ ಸಹಯೋಗ ಪೌಂಡೇಶನದಿಂದ Actizen Club ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಸರಕಾರಿ ಉ.ಕ.ಪ್ರಾ.ಶಾಲೆಯಲ್ಲಿ 6ನೇ ತರಗತಿ ಮಕ್ಕಳಿಗೆ ಅಣುಕು ಚುನಾವಣೆ, ಪರಸ್ಪರ ಅವಲಂಬನೆ, ಅಣುಕು ಪಂಚಾಯತ, ಹೊರೆ ಹಂಚಿಕೊಳ್ಳು, ಡ್ಯೂಟಿ ಬಾಂಡ, 5 ಹಂತದ ಚಟುವಟಿಕೆಗಳನ್ನು Actizen Club ದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ...

ಕವನ : ಗರತಿಯ ಹಾಡು

ಜನಪದ ಶೈಲಿಯ ಗರತಿಯ ಹಾಡು ಮುಂಜಾನೆ ಏಳುತ್ತ ಮನೆ ದೇವ್ರ ನೆನೆಯುತ್ತ ಅಂಗಳದಿ ರಂಗೋಲಿ ಬಿಡಿಸ್ಯಾಳ ಅಂಗಳದಿ ರಂಗೋಲಿ ಬಿಡಿಸ್ಯಾಳ ಮಾದೇವಿ ಮನದಾಗ ಮಾದೇವನ ನೆನೆದಾಳ|| ಪತಿಯ ಪ್ರಾಣ ಪದಕ ವಂಶದ ಕುಲತಿಲಕ ಮಕ್ಕಳಿಗೆ ಮಾಣಿಕ್ಯ ಮಾದೇವಿ ಮಕ್ಕಳಿಗೆ ಮಾಣಿಕ್ಯ ಆಗ್ಯಾಳ ಮಾದೇವಿ ಹಿರಿಯರಿಗೆ ತಲೆಬಾಗಿ ನಡೆದಾಳ|| ನೆರೆಹೊರೆಗೆ ಬೇಕಾಗಿ ಬಡವರಿಗೆ ನೆರವಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮನೆಯೆಂಬ ಮಂದಿರಕ್ಕೆ ಬೆಳಕಾಗಿ ಮಾದೇವಿ ಗುರುವಿಗೆ ಶರಣಾಗಿ ನಡೆದಾಳ|| ಮನೆ ಕೆಲಸಕ್ಕೂ ಸೈ ಇವಳು ಹೊರ ದುಡಿಮೆ ಬಲ್ಲವಳು ಕಾಯಕವೇ ಕೈಲಾಸ ಅಂತಾಳ ಕಾಯಕವೇ ಕೈಲಾಸ ಅಂತಾಳ ಮಾದೇವಿ ಕುಲಕೆ...

ಉದ್ಯಮದಾರರಿಗೆ ಸೀಮಿತ ಬಜೆಟ್ – ಶಾಸಕ ಮನಗೂಳಿ

ಸಿಂದಗಿ - ಕೇಂದ್ರ ಸರ್ಕಾರ ಮಂಡಿಸಿದ ಈ ಬಾರಿಯ ಬಜೆಟ್ ಕೇವಲ ಉದ್ಯಮದಾರರಿಗೆ ಸೀಮಿತವಾದಂತಿದೆ. ರಾಜ್ಯದ ಜನ ನಿರೀಕ್ಷೆಗೆ ತಕ್ಕಂತೆ ಯಾವ ಬಹುದೊಡ್ಡ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಕಂಡಿಲ್ಲ ಹೀಗಾಗಿ ರಾಜ್ಯದ ನಿರೀಕ್ಷೆಗೆ ಈ ಬಜೆಟ್ ಶೂನ್ಯವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಟೀಕಿಸಿದರು. ಮಧ್ಯಮ ವರ್ಗದ ಜನತೆಗೆ ಮತ್ತು ಮಹಿಳೆಯರಿಗೆ ಯಾವುದೇ...

ಜನಸ್ನೇಹಿ ಬಜೆಟ್ – ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ - ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡವರು, ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ. ರೈತರಿಗೂ ಕೂಡ ಭಾರಿ ಪ್ರಯೋಜನವಾಗಿದೆ. ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಿರುವುದು ಸಂತೋಷದಾಯವಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಬಜೆಟ್ ಬಗ್ಗೆ...

ವಿವಿಧ ಕ್ಷೇತ್ರಗಳ 9 ಸಾಧಕರಿಗೆ ‘ವೇದಾಂತ ಎಕ್ಸ್‌ಲೆನ್ಸ್‌ ಅವಾರ್ಡ್‌’ ಪ್ರದಾನ

‘ಪುರಸ್ಕಾರದಿಂದ ಕ್ರಿಯಾಶೀಲತೆ ಹೆಚ್ಚಳ’ ಬೆಳಗಾವಿ: ‘ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ ನೀಡಿರುವ ಕಾರ್ಯ ಶ್ಲಾಘನೀಯ. ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಿದ್ದು, ಇನ್ನಷ್ಟು ಕ್ರಿಯಾಶೀಲ, ಪ್ರಾಮಾಣಿಕವಾಗಿ ತಾವು ಸೇವೆ ಸಲ್ಲಿಸಲು ಉತ್ಸಾಹ ಬರುತ್ತದೆ’ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಹೇಳಿದರು. ಇಲ್ಲಿನ ಮಹಿಳಾ ವಿದ್ಯಾಲಯದಲ್ಲಿ ವೇದಾಂತ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ...

ಬಡತನ ಮುಕ್ತ ಭಾರತಕ್ಕೆ ನಾಂದಿ ಹಾಡುವ ಬಜೆಟ್ – ಈರಣ್ಣ ಕಡಾಡಿ

ಮೂಡಲಗಿ: ರೈತರು, ಮಹಿಳೆಯರು, ಯುವಜನತೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸುವುದು ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ನಾಂದಿ ಹಾಡುವ ವಿಕಸಿತ ಭಾರತ ನಿರ್ಮಾಣದ ದೃಢ ಹೆಜ್ಜೆಗೆ ಈ ಬಜೆಟ್ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ...

ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ತ “ಕಾವ್ಯಗಾಯನ” ಮತ್ತು “ಪ್ರಬಂಧ” ಕಾರ್ಯಕ್ರಮ 

ಮೂಡಲಗಿ: -ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ( ಪ್ರೌಢ ಶಾಲಾ ವಿಭಾಗ ) ದಲ್ಲಿ ಓದುತ್ತಿರುವ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ "ಕಾವ್ಯಗಾಯನ" ಮತ್ತು "ಪ್ರಬಂಧ " ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯ ಮುಖ್ಯಅತಿಥಿಗಳಾದ ಆರ್. ಎಮ್. ಕಾಂಬಳೆ ಅವರು...

ಅರಸುತನ ಮೇಲಲ್ಲ–ಅಗಸತನ ಕೀಳಲ್ಲ

(ಮಡಿವಾಳ ಮಾಚಿದೇವ ಜಯಂತಿಯ ಪ್ರಯುಕ್ತ ಪ್ರಸ್ತುತ ಲೇಖನ) ಮಡಿವಾಳ ಮಾಚಿದೇವರ ಹುಟ್ಟಿದ ದಿನದ ಬಗ್ಗೆ ನಿಖರವಾದ ಮಾಹಿತಿ ಇಲ್ಲ, ಆದರೂ ಬಲ್ಲ ಮೂಲಗಳಿಂದ ಫೆಬ್ರವರಿ 1 ರಂದು ಇವರ ಜಯಂತಿಯನ್ನು ಆಚರಿಸಲಾಗುತ್ತದೆ. ಹನ್ನೆರಡನೇ ಶತಮಾನದ ಶರಣರ ಇತಿಹಾಸವು ವಿಶ್ವದ ಇತಿಹಾಸದಲ್ಲಿ ಒಂದು ಬೆಳ್ಳಿ ಚುಕ್ಕಿ. ಸಾಮಾನ್ಯ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಕಿತ್ತೆಸೆದು ಆತ್ಮಗೌರವ ಬೆಳೆಸಿಕೊಳ್ಳುವ ಧೈರ್ಯ...

ಕವನ : ಬೇಕೆನಗೆ ಸಾಂಗತ್ಯ

ಬೇಕೆನಗೆ ಸಾಂಗತ್ಯ ನೀ ಬಂದ ಗಳಿಗೆ ಸಂಭ್ರಮದ ಹೋಳಿಗೆ ನೋವೆಲ್ಲಾ ಮರೆಸಿ ಕರುಳ ಸಂಬಂಧ ಆದರಿಸಿ. ನನ್ನದ್ದೆಲ್ಲವ ತೊರೆದು ನಿನ್ನಲ್ಲಿ ನಾ ಬೆರೆತು ಸ್ವರ್ಗ ಧರೆಗಿಳಿದಂತೆ ನಿನ್ನಾರೈಕೆಯ ಹೆಗಲ ಹೊತ್ತು. ಬೆಳೆಸಿದೆ ಬಾಂಧವ್ಯ ಬೇಕು ಬೇಡಿಕೆಗಳ ಪೂರೈಸಿ ಉರುಳುತಿದೆ ದಿನಮಾನ ನಾನೇನಾ ಎಂಬ ಅನುಮಾನ. ದಡ ಸೇರಿಸುವ ಹೊಣೆ ಮುಡಿಗೇರಿದ ಬವಣೆ ಹಗಲು ಇರುಳಿನ ಪರಿವೆಯಿಲ್ಲ ಮುಗುಳು ನಗೆಯ ಮುನಿಸೆಲ್ಲ. ಬೆಳೆದು ನೀನಾದೆ ಹೆಮ್ಮರ ಮೈದಳೆದ ಹೊಸ ಆಶಯದಿ ಬರಿದು ಕಾನನ ನಾನು ಮುಕ್ಕಿ ತಿನ್ನುತಿಹ ಒಂಟಿತನ. ಕೇಳುವವರಿಲ್ಲದ ಬೆಂಗಾಡು ಮೊದಲಿತ್ತಿದು ನಂದನ ಕೈಚೆಲ್ಲಿದೆ ನಿರ್ಲಕ್ಷಿಸಿ ನೇವರಿಸುವರಿಲ್ಲದ ಕೊರಗು. ಬೇರೇನೂ...

ಸಂಭ್ರಮದಿಂದ ಜರುಗಿದ ಹೇಮರೆಡ್ಡಿ ಮಲ್ಲಮ್ಮನವರ ನೂತನ ಮೂರ್ತಿ ಮೆರವಣಿಗೆ ; ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಚಾಲನೆ

ಇಲಕಲ್ ತಾಲೂಕಿನ ಗೋನಾಳ ಎಸ್ ಟಿ ಗ್ರಾಮದಲ್ಲಿ ಫೆಬ್ರವರಿ 3ನೇ ತಾರೀಕಿಗೆ ಲೋಕಾರ್ಪಣೆಗೊಳಲ್ಲಿರುವ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮೂರ್ತಿ ಮೆರವಣಿಗೆ ಇಲಕಲ್ ನಗರದಲ್ಲಿ ಗುರುವಾರ ಮುಂಜಾನೆ 11ಗಂಟೆಗೆ 101 ಕುಂಭ ಮೆರವಣಿಗೆ ಮುಖಾಂತರ ಮಹಾಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮನ ಮೂರ್ತಿ ಇಳಕಲ್ ನಗರದ ಹೇಮರೆಡ್ಡಿ ಮಲ್ಲಮ್ಮ ಸರ್ಕಲ್ ದಿಂದ ವಿವಿಧ ವಾದ್ಯ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group