Monthly Archives: June, 2025
ಲೇಖನ
ಭೀಮ ತೀರದ ಬಯಲಾಟ ದರ್ಶನ ; ಕಿರು ಅವಲೋಕನ
ಗಡಿನಾಡ ಬಯಲಾಟ ಭಾರ್ಗವ ಶಿವಣ್ಣಗೌಡ ಬಿರಾದಾರ ಇವರು ಮೂಲತಃ ವಿಜಯಪುರ ಜಿಲ್ಲೆ ಅಂದಿನ ಇಂಡಿ ಇಂದಿನ ಚಡಚಣ ಪಟ್ಟಣ ನಿವಾಸಿ. ಇಂಡಿ ತಾಲೂಕಿನ ಹಲಸಂಗಿ ಗೆಳೆಯರ ಬಳಗದ ಮಧುರ ಚೆನ್ನರು ಪಿ.ಧೂಲಾ, ಸಿಂಪಿಲಿಂಗಣ್ಣ, ಮಾದಣ್ಣ ಓಲೆಕಾರ ದ.ರಾ.ಬೇಂದ್ರೆ, ಗುರುಲಿಂಗ ಕಾಪಸೆ ಲಾವಣಿರತ್ನ ಶಾಂತಬಾಯಿ ಹಲಸಂಗಿ ಮರಗೂರದ ಕಮಲ ಇಂತಹ ಘಟಾನುಘಟಿಗಳು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.ಶಿವಣ್ಣ...
ಸುದ್ದಿಗಳು
ಯೋಗ ದಿನವನ್ನು ನಮ್ಮದೆಂಬಂತೆ ಅಭಿಮಾನದಿಂದ ಆಚರಿಸಿ – ಈರಣ್ಣ ಕಡಾಡಿ
ಮೂಡಲಗಿ - ದಿ. ೨೧ ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗದಿನ ಆಚರಣೆ ಯಾರ ವೈಯಕ್ತಿಕ ಜವಾಬ್ದಾರಿಯಾಗದೇ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಲ್ಲರೂ ಯೋಗದಿನವನ್ನು ತಮ್ಮದೆಂಬಂತೆ ಅಭಿಮಾನದಿಂದ ಆಚರಿಸಬೇಕು ಎಂದು ಕಡಾಡಿ ಹೇಳಿದರುದಿ. ೨೧ ರಂದು ನಡೆಯಲಿರುವ ೧೧ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೂಡಲಗಿ ತಾಲೂಕಾ ಮಟ್ಟದ ಯೋಗ ದಿನವನ್ನು ಆಯುಷ್ ಇಲಾಖೆಯ ಸಹಕಾರದಲ್ಲಿ...
ಸುದ್ದಿಗಳು
ಅಣ್ಣನಿಗೆ ಕಿಡ್ನಿ ದಾನ ಮಾಡಿದ ತಮ್ಮ : ಕಾಂಗ್ರೆಸ್ ನಾಯಕರ ಆದರ್ಶ ಕುಟುಂಬ
ಮೂಡಲಗಿ: ಕೆಲ ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅಣ್ಣನಿಗೆ ತಮ್ಮನೇ ಕಿಡ್ನಿ ದಾನ ಮಾಡಿರುವ ಅಪರೂಪದ ಘಟನೆ ಅರಭಾವಿ ಕ್ಷೇತ್ರದಲ್ಲಿ ನಡೆದಿದ್ದು ಕ್ಷೇತ್ರದ ಕಾಂಗ್ರೆಸ್ ನಾಯಕ ಅರವಿಂದ ದಳವಾಯಿ ಕುಟುಂಬದ ಎಲ್ಲರಿಗೂ ಮಾದರಿಯಾಗಿದೆ.ಕೆಪಿಸಿಸಿ ಸದಸ್ಯ ಹಾಗೂ ೨೦೨೩ ರ ವಿಧಾನಸಭಾ ಚುನಾವಣೆಯ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅರವಿಂದ್ ದಳವಾಯಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು,...
ಸುದ್ದಿಗಳು
ಡಾ.ನೀಗೂ ರಮೇಶ ರವರ “ಗಾಂಧೀಮರ”-ಕಾವ್ಯಾವಲೋಕನ
ಮೈಸೂರಿನ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಲಗೋರಿ ಸಾಂಸ್ಕೃತಿಕ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಡಾ.ನೀಗೂ ರಮೇಶ ರವರ “ಗಾಂಧೀಮರ” : ಕಾವ್ಯಾವಲೋಕನ ಕಾರ್ಯಕ್ರಮವನ್ನು ಮಾನಸ ಗಂಗೋತ್ರಿಯ ಬಸವಪೀಠ ಸಭಾಂಗಣದಲ್ಲಿ ದಿನಾಂಕ:೧೪-೦೬-೨೦೨೫ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಏರ್ಪಡಿಸಲಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ಬಸವಪೀಠದ...
ಸುದ್ದಿಗಳು
ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ಸ್ವಾತಿ ಪೂಜೆ
ಮೈಸೂರು -ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಶಾಖಾ ಮಠ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ವಿಶೇಷ ಸ್ವಾತಿ ಪೂಜೆ ಆಯೋಜಿಸಲಾಗಿತ್ತು.ಈ ಪೂಜಾ ಕೈಂಕರ್ಯದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ,...
ಲೇಖನ
ಪ್ರೊ. ನರಹರಿಯವರ ಬುದ್ಧಾವತಾರ ಕಲ್ಕ್ಯಾವತಾರವು : ಕಿರು ಅವಲೋಕನ
ಪ್ರೊ. ವಿ ನರಹರಿಯವರು ರಚಿಸಿರುವ ದಶಾವತಾರ ಮಹಾಕಾವ್ಯದ ಸರಣಿಯಲ್ಲಿ ನಾಲ್ಕನೇ ಸಂಪುಟವಾಗಿ ಬುದ್ಧಾವತಾರ ಮತ್ತು ಕಲ್ಕ್ಯಾವತಾರವು ವಿದ್ವತ್ ವಲಯದಲ್ಲಿ ಜನಪ್ರಿಯವಾಗಿದೆ. ಭಾಮಿನಿ ಷಟ್ಪದಿಯಲ್ಲಿರುವ ಬುದ್ಧಾವತಾರದಲ್ಲಿ 1420 ಪದ್ಯಗಳಿವೆ. ಮೂಲ ಸಂಸ್ಕೃತದ ಅಶ್ವಘೋಷನ ಬುದ್ಧ ಚರಿತವನ್ನು ಆದರಿಸಿದ್ದು, ಅದಕ್ಕೆ ವಿದ್ವಾಂಸರಾದ ಡಾ. ಮಲ್ಲೇಪುರಂ ವೆಂಕಟೇಶ್ ರವರು 14 ಪುಟಗಳ ನಾಂದಿತೋರಣ ಮುನ್ನುಡಿ ಕಟ್ಟಿದ್ದಾರೆ.ಬುದ್ಧ ಚರಿತದ ಎಲ್ಲಾ...
ಸುದ್ದಿಗಳು
ಕಾರ ಹುಣ್ಣಿಮೆ: ಅತೀ ವಿಜೃಂಭಣೆಯಿಂದ ಎತ್ತುಗಳ ಕರಿ ಹರಿದು ಸಂಭ್ರಮಿಸಿದ ರೈತಾಪಿ ವರ್ಗ
ಹುನಗುಂದ: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬ ಹಾಗೂ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ತಾಲೂಕಾ ಆಡಳಿತ ವತಿಯಿಂದ ಎತ್ತುಗಳಿಗೆ ಗ್ರಾಮ ಲೆಕ್ಕಾಧಿಕ್ಕಾರಿಗಳಾದ ಮುರಳಿ ಹೊಸಮನಿ, ಶಿವಾನಂದ ಕುಂಬಾರ ಪೂಜೆ ಸಲ್ಲಿಸಿ ಕರಿ ಹರಿಯುವ (ಕಾರ ಹುಣ್ಣಿಮೆ) ಹಬ್ಬಕ್ಕೆ ಚಾಲನೆ ನೀಡಿದರು.ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆ, ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ಬಂದ...
ಸುದ್ದಿಗಳು
ತಿಮ್ಮಾಪುರ ಗ್ರಾಮದಲ್ಲಿ ಸಡಗರದಿಂದ ಕಾರಹುಣ್ಣಿಮೆ ಆಚರಣೆ
ಹುನಗುಂದ- ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ರೈತರ ಪ್ರೀತಿಯ ಹಬ್ಬವಾದ ಕಾರ ಹುಣ್ಣಿಮೆಯನ್ನು ದಿನಾಂಕ:11 ರಂದು ಬುಧವಾರ ಸಾಯಂಕಾಲ ಸಡಗರದಿಂದ ಆಚರಿಸಲಾಯಿತು.ನಗರೀಕರಣದಿಂದ ನಮ್ಮ ಈ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ತಿಮ್ಮಾಪುರ ಹುನಗುಂದ ತಾಲೂಕ ಗ್ರಾಮದಲ್ಲಿ ಕಾರ ಹುಣ್ಣಿಮೆಯ ದಿನ ಹೋರಿ ಒಡಿಸುವುದು ಕರಿ ಹರಿಯುವದು ಸಂಪ್ರದಾಯ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದರೂ ಇಂದಿನ ನಮ್ಮ ಗ್ರಾಮೀಣ...
ಸುದ್ದಿಗಳು
ದೊಡ್ಡಪ್ಪ ಎಚ್ಚರಿಸಿದ್ದರೂ ಲಕ್ಷ್ಯಗೊಡದೇ ಹಸುಳೆಯ ಬಲಿ ತೆಗೆದುಕೊಂಡ ಶಾಲೆ !
ಮೂಡಲಗಿ - ಸಮೀಪದ ಕಂಕಣವಾಡಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಗನೂರಿನ ಸಮರ್ಥ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷದ ಹಸುಳೆಯೊಂದು ಮೃತಪಟ್ಟಿದ್ದು ಈ ಘಟನೆಯ ಮುಂಚೆಯೇ ಮೃತ ಬಾಲಕನ ದೊಡ್ಡಪ್ಪ ಶಾಲೆಯ ಆಡಳಿತ ಮಂಡಳಿಯವರಿಗೆ ಚಾಲಕನ ನಿರ್ಲಕ್ಷ್ಯದ ಬಗ್ಗೆ ಎಚ್ಚರಿಸುತ್ತ ಬಂದಿದ್ದರೆಂಬ ಆಘಾತಕಾರಿ ಅಂಶ ಬಹಿರಂಗವಾಗಿದ್ದು ಅದು ಯಾವುದೇ ಪ್ರಯೋಜನವಾಗದೇ ಬಾಲಕನ...
ಸುದ್ದಿಗಳು
ಶಾಲೆಗೆ ಹೋದ ಮೊದಲ ದಿನವೇ ಅಪಘಾತಕ್ಕೆ ಬಲಿಯಾದ ಬಾಲಕ
ನಾಗನೂರಿನ ಸಮರ್ಥ ಶಾಲೆಯ ನಿರ್ಲಕ್ಷ್ಯಕ್ಕೆ ಹಸುಳೆ ಬಲಿಶಿಕ್ಷಣ ಅಧಿಕಾರಿಗಳೇ ಇದಕ್ಕೆ ಹೊಣೆ ಎಂದ ಸಾರ್ವಜನಿಕರು, ಪಾಲಕರುಖಾಸಗಿ ಶಾಲೆಗಳ ಅನಧಿಕೃತ ವಾಹನಗಳಿಗೆ ಕಡಿವಾಣ ಯಾವಾಗ....?ಮೂಡಲಗಿ : ಅಪ್ಪ ಅಮ್ಮನ ಕನಸಿನಂತೆ ಶಾಲೆಗೆ ಹೋದ ಮೊದಲದಿನವೇ ಮುಗ್ಧ ಬಾಲಕ ಶಾಲಾ ವಾಹನದ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು ತಂದೆ ತಾಯಿಯ ಮುತ್ತಾಗಿದ್ದ ಮುತ್ತು ಮುಗಳಖೋಡ ಎಂಬ ಬಾಲಕ ರಸ್ತೆ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



