Monthly Archives: August, 2025
ಸುದ್ದಿಗಳು
ಉಪನ್ಯಾಸಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಬಾಗಲಕೋಟೆ :ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ(ರಿ) ಧಾರವಾಡ ಜಿಲ್ಲಾ ಘಟಕ ಬಾಗಲಕೋಟ ವತಿಯಿಂದ ನಿವೃತ್ತರಾದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ದಿನಾಂಕ 5 ರಂದು ಮಂಗಳವಾರ ಮದ್ಯಾಹ್ನ 3 ಗಂಟೆಗೆ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ನವನಗರ...
ಸುದ್ದಿಗಳು
ಕನ್ನಮಂಗಲದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಎನ್ ಯಲ್ಲಪ್ಪರಿಂದ ಬಾಗಿನ ವಿತರಣೆ
ಜನನಿ ಪಿಯು ಕಾಲೇಜು, ಜನನಿ ಪಬ್ಲಿಕ್ ಸ್ಕೂಲ್, ಎಲ್ಸಿಆರ್ ಶಾಲೆಯ ಅಧ್ಯಕ್ಷ ಮತ್ತು ಗ್ರೇಟ್ ವಿಷನ್ ಅಕಾಡೆಮಿಯ ಸಂಸ್ಥಾಪಕ ಎನ್ ಯಲ್ಲಪ್ಪ ರವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನ್ನಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಶೇಷ ಅಗತ್ಯತೆಯುಳ್ಳ ವಿಕಲಚೇತನರಿಗೆ, ಸ್ತ್ರೀಶಕ್ತಿ ಸಂಘದ ಸದಸ್ಯರುಗಳಿಗೆ ಮತ್ತು ಸುಮಾರು ಒಂದು ಸಾವಿರ ಮಹಿಳೆಯರಿಗೆ ಬಾಗಿನ ವಿತರಿಸಿ, ತಾಯಿ ವರಮಹಾಲಕ್ಷ್ಮಿ...
ಸುದ್ದಿಗಳು
ಭಾಲ್ಕಿ ತಹಶೀಲ್ದಾರ ಕಚೇರಿಯಲ್ಲಿ ಲಂಚಗುಳಿತನ
ಬೀದರ - ರೈತರ ಪಹಣಿ ಬದಲಾವಣೆ ಮಾಡಿಕೊಡಲು ರೈತನಿಂದ ೧೩೦೦ ರೂ. ಲಂಚವನ್ನು ಫೋನ್ ಪೇ ಮೂಲಕ ಭಾಲ್ಕಿ ತಹಶೀಲ್ದಾರ ಕಚೇರಿಯ ಅಧಿಕಾರಿ ಪಡೆದುಕೊಂಡಿದ್ದು ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿವಾಸದ ಪಕ್ಕದಲ್ಲಿಯೇ ತಹಶೀಲ್ದಾರ ಕಚೇರಿ ಇದ್ದು ಇಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಸಚಿವರಿಗೆ ಅರಿವಿಲ್ಲವೇ...
ಸುದ್ದಿಗಳು
ಇಂಡಿಯಾ ಸರಣಿಗೆ ಆಯ್ಕೆಯಾದ ಕರ್ನಾಟಕ ವೀಲ್ಚೇರ್ ಕ್ರಿಕೆಟ್ ಆಟಗಾರರು
ಬೆಂಗಳೂರು - ಭಾರತವನ್ನು ಪ್ರತಿನಿಧಿಸುವ ಗೌರವಕ್ಕೆ ಕರ್ನಾಟಕದ ವೀಲ್ಚೇರ್ ಕ್ರಿಕೆಟ್ ತಂಡದ ಐದು ಆಟಗಾರರು ಹಾಗೂ ಒಬ್ಬ ಕೋಚ್ ಆಯ್ಕೆಯಾಗಿದ್ದಾರೆ.ತಮಿಳುನಾಡು ವೀಲ್ಚೇರ್ ಕ್ರಿಕೆಟ್ ಅಸೋಸಿಯೇಶನ್ ಮತ್ತು ವೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಅಯೋಜಿತ ಆಗಸ್ಟ್ 7 ರಿಂದ 9ರ ತನಕ ಅಮ್ಮ ಕ್ರಿಕೆಟ್ ಮೈದಾನ, ಮೆಲ್ಮಾರುವತೂರು, ಚೆನ್ನೈ ಇಲ್ಲಿ ನಡೆಯುವ ರಾಷ್ಟ್ರೀಯ ವೀಲ್ಚೇರ್...
ಸುದ್ದಿಗಳು
‘ಗುರುಸ್ಮರಣೆ’ವಿಶಿಷ್ಟ ನೃತ್ಯ ರೂಪಕ ಆಯೋಜನೆ ; ಸಮುದ್ಭವ
ವಿದುಷಿ ಡಾ.ಪ್ರಿಯಾ ಗಣೇಶ ಮತ್ತು ಕು.ಶರ್ಲೋವಿ ಜಿ ಆತ್ರೇಯ ತಾಯಿ – ಮಗಳ ಅಪೂರ್ವ ಜುಗಲ್ಬಂದಿಸಮುದ್ಬವ ತಂಡದಿಂದ ಗುರು ವಿದುಷಿ ಡಾ. ಪ್ರಿಯಾ ಗಣೇಶ್ ಹಾಗು ಅವರ ಪುತ್ರಿ ಕು. ಶರ್ಲೋವಿ ಜಿ ಆತ್ರೇಯ ಯವರು ವಿವಿಧ ನೃತ್ಯಪ್ರಕಾರಗಳಲ್ಲಿ ಗುರುಗಳನ್ನು ಸ್ಮರಿಸುವ ವಿಭಿನ್ನ ವಿಶಿಷ್ಟ ಕಾರ್ಯಕ್ರಮ ಇತ್ತೀಚೆಗೆ ನಗರದ ಜಯನಗರ ೮ನೇಬ್ಲಾಕ್ ಜೆ.ಎಸ್.ಎಸ್.ಆಡಿಟೋರಿಯಂ ನಲ್ಲಿ...
ಲೇಖನ
ಸದೃಢ ಸಮಾಜಕ್ಕೆ ಕಾಯಕ
`ಮಾನವನ ಸುಖವು ಜೀವನದಲ್ಲಿದೆ, ಇನ್ನು ಜೀವನವು ಪರಿಶ್ರಮದಲ್ಲಿದೆ`.ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ. ಇದನ್ನೆ ಬಸವಣ್ಣನವರು `ಕಾಯಕವೇ ಕೈಲಾಸ` ವೆಂದು ಸಾರುವದರ ಜೊತೆಗೆ ಆ ಮಾತಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಕಾಯಕದಲ್ಲಿ ಮಗ್ನರಾದ ಜನ ಜೀವನದ ಸಮಾಜವನ್ನು ಕಟ್ಟಲು ಶ್ರಮಿಸಿರುವ ಮಹಾನ್ ಕಾಯಕ ಯೋಗಿಎಂಬ ಬಿರುದು ಪಡೆದರು.ಕೆಲಸಕ್ಕೆ ಆನಂದ ನೀಡುವ ಗುಣವಿದೆ. ಇದರಿಂದ...
ಸಂಪಾದಕೀಯ
ಜನತೆಗೆ ಉರುಳಾಗುತ್ತಿರುವ ಉಚಿತ ಗ್ಯಾರಂಟಿಗಳು
ರಾಜ್ಯ ಕಾಂಗ್ರೆಸ್ ಸರ್ಕಾರವು ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂಬ ಒಂದೇ ಉದ್ದೇಶದಿಂದ ಚುನಾವಣೆ ಸಮಯಕ್ಕೆ ಘೋಷಣೆ ಮಾಡಿ, ಈಗ ಅರೆಬರೆಯಾಗಿ ಜಾರಿಗೆ ತರಲಾಗುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳು ನಮ್ಮಂಥ ಜನಸಾಮಾನ್ಯರಿಗೆ ಉರುಳಾಗಿ ಪರಿಣಮಿಸುತ್ತಿರುವುದು ಯಾರಿಗೂ ಕಾಣಿಸುತ್ತಿಲ್ಲವೆ ಅಥವಾ ಅವುಗಳನ್ನು ಗಮನಿಸಲಾರದಷ್ಟು ಜನತೆ ಕುರುಡರಾಗಿ ಹೋದರೆ ಅವರ ಎನ್ನಿಸಲಾರಂಭಿಸಿದೆ.ಆರಂಭದಲ್ಲಿ ಅತ್ಯಂತ ಗೊಂದಲಮಯವಾಗಿ ಹೇರಲ್ಪಟ್ಟ...
ಸುದ್ದಿಗಳು
ಪ್ರಶಸ್ತಿ ಪುರಸ್ಕಾರ ಗಳು ಹೆಚ್ಚಿನ ದುಡಿಮೆಗೆ ಪ್ರೇರಣೆ- ಡಾ. ಎಚ್ ಪ್ರಭಾಕರ್
ಬೆಂಗಳೂರು - ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಲಿತ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೆಲ್ತ್ ಕೇರ್ ಎಕ್ಸೆಲೆನ್ ಸ್ ಪ್ರಶಸ್ತಿ ಸ್ವೀಕರಿಸಿದ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ. ಪ್ರಭಾಕರರಿಗೆ ಪ್ರಶಸ್ತಿ ಪ್ರದಾನ ಅಭಿನಂದನಾ ಸಮಾರಂಭ ಭಾನುವಾರ ನಡೆಯಿತು.ದಿನಾಂಕ 03...
ಲೇಖನ
ಭಕ್ತರ ಆರಾಧ್ಯ ದೈವ ಖಜಗಲ್ಲ ಮಡ್ಡಿ ಬಸವಣ್ಣ
ಲೇಖನ ನಿರೂಪಣೆ: ಡಾ. ಎ.ಎಂ. ಗೊರಚಿಕ್ಕನವರ. (ಕೂಡಲಸಂಗಮ)ಉಪನ್ಯಾಸಕರು. ಪಿ.ಎಸ್.ಎಸ್.ಕಾಲೇಜು.ಬೇವೂರು. ಆರು ಸಾವಿರ ಜಂಗ ಮೂರು ಸಾವಿರ ಗಂಟಿ
ದೂರ ಕೇಳ್ಯಾವೋ ಗಗನಕ| ನಂ ಬಸವ
ಧೂಳ ಎಬ್ಬಿಸ್ಯಾನೊ ಶಿವನಿಗೆ||ಬಸವಣ್ಣ ನಿನಪಾದ ಹಸನಾಗಿ ತೊಳಿದೇನ
ಹಸರ ಗಲ್ಲೀಪ ಹೊಲಿಸೀನ | ಬಸವಣ್ಣ
ಹಸನುಳ್ಳ ದನಿಯ ಕೊಡ ನನಗ||ಜನಪದರು ಬಸವಣ್ಣನನ್ನು ಹಾಡಿ ಹೊಗಳಿದ ಪರಿ ಕೃಷಿ ಸಂಸ್ಕೃತಿಯಲ್ಲಿ ಎತ್ತುಗಳಿಗೆ ದೈವ ಸ್ವರೂಪಿ ನಂದಿ ಬಸವಣ್ಣನಿಗೆ...
ಸುದ್ದಿಗಳು
ಡಾ. ಸುನೀಲ ಪರೀಟರವರ ಎರಡು ಕೃತಿಗಳ ಲೋಕಾರ್ಪಣೆ
ಬೆಳಗಾವಿ - ಶಿವಾ ಆಫಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಬೆಳಗಾವಿ ಹಾಗೂ ಶ್ರೀ ಗುರುದೇವ ಪ್ರಕಾಶನ, ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಸುನೀಲ ಪರೀಟ ಅವರು ಸಂಪಾದಿಸಿದ "ನಮ್ಮ ವೈದ್ಯೋನಾರಾಯಣ" ಕವನ ಸಂಕಲನ ಹಾಗೂ ಅವರ ಸ್ವರಚಿತ"ಕ್ಷಣ ಹೊತ್ತಿನ ಕಥೆಗಳು" ಎಂಬ ಸಣ್ಣ ಕಥೆಗಳ ಸಂಗ್ರಹ ಲೋಕಾರ್ಪಣೆ ಮಾಡಲಾಯಿತು.ಕೃತಿಗಳ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...