Monthly Archives: August, 2025

ಸಾತ್ವಿಕ ಚಿಂತನೆಯ ಡಾ. ಶರಣಮ್ಮ ಗೊರೆಬಾಳ

ನಾವು - ನಮ್ಮವರುಡಾ. ಶರಣಮ್ಮ ಗೊರೆಬಾಳ ಅವರು ನಮ್ಮ ವೇದಿಕೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಯಾವತ್ತೂ ನಗುಮೊಗದ, ಎಲ್ಲರನ್ನೂ ಪ್ರೀತಿಸುವ,ಹೊಂದಿಕೊಳ್ಳುವ ಗುಣದ,ಖುಷಿಯಾಗಿರುವ, ನಿರ್ಮಲ ಮನಸ್ಸಿನ ಸಾತ್ವಿಕ ಚಿಂತನೆಯ ಮಹಿಳೆ ಎಂದರೆ ತಪ್ಪಾಗಲಾರದು.ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದಲ್ಲಿ ಅವರ ಮಾವನವರಾದ ಲಿಂಗಬಸಪ್ಪ ಗೊರೆಬಾಳ ಅವರ ಹೆಸರಿನಲ್ಲಿ ಮತ್ತು ತಂದೆಯವರಾದ  ಕಲ್ಮೇಶ್ವರ ಶಿವಪ್ಪ...

ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ– ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ - ದುಃಖಮಯವಾಗಿರುವ ಸಂಸಾರದಲ್ಲಿ ವ್ಯರ್ಥವಾಗಿ ಬದುಕನ್ನ ಹಾಳು ಮಾಡಿಕೊಳ್ಳದೆ. ಸಜ್ಜನರ ಸಂಗ ಮಾಡಿ ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದಲ್ಲಿ ದೇವಿ ಅಚ೯ಕರಾದ ಸದಾಶಿವ ಅಜ್ಜನವರ ಸಾನ್ನಿಧ್ಯದಲ್ಲಿ ಶ್ರೀ ಸಿದ್ಧಲಿಂಗ ಯತಿವಯ೯ರ ಹಾಗೂ...

ಗುರ್ಲಾಪೂರದಲ್ಲಿ ಕಳ್ಳರ ಹಾವಳಿ

ಗುರ್ಲಾಪೂರ -  ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿರುವ ಗುರ್ಲಾಪೂರದಲ್ಲಿ ಒಂದೇ ದಿನ ಸುಮಾರು (೭) ಎಳು ಮನೆಗಳನ್ನು ಕಳ್ಳರು ಕನ್ನ ಹಾಕಿ ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿರುವದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಗ್ರಾಮದ ಯುವ  ಧುರೀಣ ಅಶೋಕ ಗಾಣಿಗೇರ ಈ ಕುರಿತು ಮೂಡಲಗಿ ಪೂಲೀಸ ಠಾಣೆಗೆ ದೂರು ನೀಡಿದ ನಂತರ ಗ್ರಾಮಕ್ಕೆ ಕ್ರೈಮ್ ವಿಭಾಗದ...

ಈ ಸರ್ಕಾರದಲ್ಲಿ ಮೂಲ ಸೌಲಭ್ಯಕ್ಕೂ ಹೋರಾಡುವ ಪರಿಸ್ಥಿತಿ ಇದೆ – ಬಿ ಎಂ ನಾಡಗೌಡ

ಸಿಂದಗಿ; ಗ್ರಾಪಂ ನೌಕರರ ಬೇಡಿಕೆಗಳು ತಾನಾಗಿಯೇ ಬಂದಿಲ್ಲ ಹೋರಾಟದಿಂದಲೇ ಪಡೆದುಕೊಳ್ಳಲಾಗಿದೆ ಈ ಸರ್ಕಾರದಲ್ಲಿ ದುಡಿಯುವ ಕೈಗಳಿಗೆ ಮೂಲ ಸೌಲಭ್ಯಕ್ಕೂ ಹೋರಾಟ ಮಾಡುವ ಸಂದಿಗ್ದ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಎಂ.ನಾಡಗೌಡ ಹೇಳಿದರು.ಪಟ್ಟಣದ ತಾಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ(ಸಿಐಟಿಯು) ಸಂಯೋಜಿತ ತಾಲೂಕು ಸಮಿತಿ...

ರಕ್ತದಾನದ ನಂತರ ಹೊಸ ಚೈತನ್ಯ ಹುಟ್ಟುತ್ತದೆ – ಲಯನ್ ಬಿರಾದಾರ

ಸಿಂದಗಿ: ರಕ್ತದಾನ ಎಲ್ಲದಾನಗಳಿಗಿಂತಲೂ ಶ್ರೇಷ್ಠದಾನ. ಒಬ್ಬರ ರಕ್ತದಾನ ಮೂರು ಜನರ ಜೀವ ಉಳಿಸಬಹುದು ಎಂದು ನಿವೃತ್ತ ಪ್ರಾಚಾರ್ಯ ಲಾಯನ್ ಐ.ಬಿ.ಬಿರಾದಾರ ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರೀಸ್ ವಿಶ್ವವಿದ್ಯಾಲಯದಲ್ಲಿ ಲಾಯನ್ಸ್ ಕ್ಲಬ್, ತಾಲೂಕಾ ಯುಥ್ ರೆಡ್‌ಕ್ರಾಸ್ ಸಂಸ್ಥೆ ಸಿ.ಎಂ.ಮನಗೂಳಿ ಮಹಾವಿದ್ಯಾಲಯ, ಸಾರ್ವಜನಿಕ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ವಿಶ್ವ ಬಂಧುತ್ವ ದಿವಸ ರಾಜಯೋಗಿನಿ ಪ್ರಕಾಶಮಣಿ ದಾದೀಜಿಯವರ ೧೮ನೇ ಪುಣ್ಯತಿಥಿಯ...

ಸಹಬಾಳ್ವೆಗೆ ಬೇಕಾದ ಮೌಲ್ಯಗಳನ್ನು ನಮ್ಮಲ್ಲೇ ಹುಡುಕಬೇಕಿದೆ – ಸಾಹಿತಿ ಡಾ. ಬಿ. ಐ. ಚಿನಗುಡಿ ಅಭಿಮತ 

ವೀರಶೈವ ಮಹಾಸಭಾ ಬೆಳಗಾವಿ ವತಿಯಿಂದ 'ಅಮಾವಾಸ್ಯೆ ಸತ್ಸಂಗ'ನಾನು, ನನ್ನದು, ಅಧಿಕಾರ ಅಹಂ ಮೇಲು-ಕೀಳು ಎಂಬುದನ್ನು ಬಿಟ್ಟು ನಮ್ಮಲ್ಲಿಯ ಮೌಲ್ಯಗಳನ್ನು ನಾವೇ ಹುಡುಕಿಕೊಂಡು ಬದುಕು ಸಾಗಿಸಿದರೆ ಜೀವನ ಸುಖಮಯವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ದಿ 23ರಂದು ಬೆಳಗಾವಿ ನಗರದ ಲಿಂಗಾಯತ ಭವನದಲ್ಲಿ ಹಮ್ಮಿಕೊಳ್ಳಲಾದ ಅಮಾವಾಸ್ಯೆ ನಿಮಿತ್ತ...

ಜಾತಿ ಸಮೀಕ್ಷೆಯಲ್ಲಿ “ಲಿಂಗಾಯತ” ಧರ್ಮ ಎಂದು ನಮೂದಿಸಿ: ನ್ಯಾಯವಾದಿ ಸುನೀಲ ಸಾಣಿಕೊಪ್ಪ

ಬೆಳಗಾವಿ : ಮುಂದಿನ ತಿಂಗಳು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸರ್ಕಾರವು ಧರ್ಮದ ಕಾಲಂನಲ್ಲಿ "ಲಿಂಗಾಯತ" ಎಂದು ನಮೂದಿಸಬೇಕು. ಒಂದು ವೇಳೆ ಧರ್ಮದ ಕಾಲಂನಲ್ಲಿ "ಲಿಂಗಾಯತ" ಎಂದು ಬರೆಯಲು ಅವಕಾಶ ಕೊಡದಿದ್ದರೆ, ಧರ್ಮದ ಕಾಲಂನಲ್ಲಿ "ಇತರೆ ಅಥವಾ ಯಾವುದೂ ಇಲ್ಲ" ಎಂದು ನಮೂದಿಸಿ. ಆಗ ಜಾತಿ ಕಾಲಂನಲ್ಲಿ "ಲಿಂಗಾಯತ"...

ಯುರಿಯಾ ಹಾಗೂ ರಸಗೊಬ್ಬರ ಅಭಾವಕ್ಕೆ ಸರಕಾರವೆ ಕಾರಣ: ಶ್ರೀಶೈಲಗೌಡ ಕಿಡಿ

ಸಿಂದಗಿ: ರಾಜ್ಯದಲ್ಲಿ ಯುರಿಯಾ ಹಾಗೂ ರಸಗೊಬ್ಬರ ಅಭಾವಕ್ಕೆ ರಾಜ್ಯ ಸರ್ಕಾರದ ಅಸಹಕಾರ ಹಾಗೂ ನಿರ್ಲಕ್ಷ್ಯವೇ ಕಾರಣ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಾಲ್ಲೂಕ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರವರು ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಈ ಬಾರಿ ಸರ್ಕಾರದ...

ನಾವೆಲ್ಲ ಯೋಧ ಮತ್ತು ರೈತರ ಬೆನ್ನಿಗೆ ನಿಲ್ಲಬೇಕಾಗಿದೆ – ಈರಣ್ಣ ಕಡಾಡಿ

ಮೂಡಲಗಿ: ದೇಶ ಕಾಯುವ ಯೋಧ, ನಾಡಿಗೆ ಅನ್ನ ನೀಡುವ ರೈತ ಇವರುಗಳು ಸಮಾಜದ ಎರಡು ಕಣ್ಣುಗಳಿದ್ದಂತೆ ಸೈನಿಕರ ಮತ್ತು ರೈತರ ಬೆನ್ನಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಗೋಕಾಕ ಮತ್ತು ಸುತ್ತಮುತ್ತಲಿನ ತಾಲೂಕುಗಳಲ್ಲಿ ವಾಸವಾಗಿರುವ ಸೈನಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಆರ್ಮಿ ಕ್ಯಾಂಟಿನ್ ಪ್ರಾರಂಭಿಸಲು ದೇಶದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ...

ಕನ್ನಡಕಣ್ಣಲ್ಲಿ ಸ್ವಾತಂತ್ರ್ಯ ಬಹುಮುಖಿ: ಕ್ಯಾಪ್ಟನ್ ಡಾ.ಸರ್ವೇಶ್ ಬಂಟಹಳ್ಳಿ

ಬೆಂಗಳೂರು-   ಭಾರತ ದೇಶವು ಬ್ರಿಟೀಷರ ದಬ್ಬಾಳಿಕೆಯಿಂದ ಬಿಡುಗಡೆಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಪೂರಕ ಶಕ್ತಿಯಾಗಿ ಕನ್ನಡ ಕವಿಗಳು ಮಿಡಿದದ್ದು ಚಾರಿತ್ರಿಕವಾದುದು. ಕನ್ನಡದ ಕಣ್ಣಲ್ಲಿ ಸ್ವಾತಂತ್ರ್ಯ ಎಂಬುದು ಬ್ರಿಟೀಷರಿಂದ ಮಾತ್ರ ಬಿಡುಗಡೆ ಎಂಬಂತೆ ಏಕಮುಖಿಯಾಗಿ ಕಾಣಲಿಲ್ಲ. ಭಾರತದ ಐಕ್ಯತೆ ಹಾಗೂ ಸಮಾನತೆಗೆ ಪೂರಕವಾಗಿ ಬಹುಮುಖಿ ನೆಲೆಯಲ್ಲಿ ಸ್ವಾತಂತ್ರ್ಯ ಚಿಂತನೆಯನ್ನು ನಮ್ಮ ಕವಿಗಳು ಕಟ್ಟಿಕೊಟ್ಟಿದ್ದಾರೆ ಎಂದು ಕ್ರಿಸ್ತು ಜಯಂತಿ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group