Monthly Archives: August, 2025

ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಭೆ

ಧಾರವಾಡ- ಕನ್ನಡದ ಶಕ್ತಿ ಕೇಂದ್ರ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಲಹಾ ಸಮಿತಿ ಸಭೆ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ, ಕಲಾ ಮತ್ತು ಜಾನಪದ ಮಂಟಪ ಸಂಚಾಲಕರಾದ ಡಾ. ಮಹೇಶ ಧ.ಹೊರಕೇರಿ ಅವರ ನೇತೃತ್ವದಲ್ಲಿ ದಿ. 22ರಂದು ಸಾಯಂಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೇರಿ 2025- 26...

ಕುವೆಂಪು ಕವನ – ವಿಚಾರ ಗೋಷ್ಠಿ- ಕವಿತಾವಾಚನ

ಮಂಗಳೂರು- ಸೌಹಾರ್ದ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಇದರ ಮಂಗಳೂರು ಘಟಕ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರು ಬರೆದ ಕವನ ವಾಚನ ಹಾಗೂ ವಿಚಾರಧಾರೆ ಎಂಬ ವಿಶಿಷ್ಟ ಕಾರ್ಯಕ್ರಮವು‌ ಇಂದಿರಾ ಪ್ರಿಯದರ್ಶಿನಿ ಪಾರ್ಕ್, ಆಯುಷ್ ಆಸ್ಪತ್ರೆ ಹತ್ತಿರ ಲಾಲ್ ಭಾಗ್, ಪಬ್ಬಾಸ್ ಎದುರು, ಮಂಗಳೂರಿನಲ್ಲಿ‌ ದಿನಾಂಕ 23 ರ ಸಂಜೆ 3.00 ಗಂಟೆಯಿಂದ ಅತ್ಯಂತ...

ಭಾಷೆಯಿಂದ ಸಾಹಿತ್ಯ, ಸಾಹಿತ್ಯದಿಂದ ಸಂಸ್ಕಾರ – ವಿ ಬಿ ಕುಳಮರ್ವ

ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 5ನೇ ಕಾರ್ಯಕ್ರಮಕಾಸರಗೋಡು :' ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವ ಕಾರಣ ಅನೇಕ ಸಂಸ್ಕೃತಿಯ ಪರಿಚಯವಾಗುತ್ತದೆ. ಭಾಷೆಯಿಂದ ಸಾಹಿತ್ಯ ಬೆಳಗುತ್ತದೆ. ಸಾಹಿತ್ಯದಿಂದ ಸಂಸ್ಕಾರ ದೊರೆಯುತ್ತದೆ. ಕನ್ನಡ ಸಾಹಿತ್ಯ ಸರಸ್ವತಿಯ ಸೇವೆ ನಿರಂತರವಾಗಬೇಕು ' ಎಂದು ನಿವೃತ್ತ ಶಿಕ್ಷಕ ವಿ. ಬಿ. ಕುಳಮರ್ವ ಹೇಳಿದರು.ಅವರು ಕೇರಳ ರಾಜ್ಯ- ಕನ್ನಡ ಚುಟುಕು...

ಬೇಂದ್ರೆ ಕಾವ್ಯದ ಕುರಿತು ಹೊಸ ಜಿಜ್ಞಾಸೆ ಮೂಡಿಸುವ ವಿಶಿಷ್ಟ ಸಂಚಿಕೆ  -ಹಿರಿಯ ಸಾಹಿತಿ ಡಾ.ಕೃಷ್ಣ ಕಟ್ಟಿ ಅಭಿಮತ

ಮಾಧುರಿ ದೇಶಪಾಂಡೆ ಅತಿಥಿ ಸಂಪಾದಕತ್ವದಲ್ಲಿ ಅಡ್ವೈಸರ್ ‘ದ.ರಾ.ಬೇಂದ್ರೆ ವಿಶೇಷಾಂಕ’ ಜನಾರ್ಪಣೆಮಾಸ ಪತ್ರಿಕೆ ಕ್ಷೇತ್ರದಲ್ಲಿ ವಿನೂತನ ಪ್ರಯತ್ನಬೆಂಗಳೂರು -  ಶಬ್ದ ಗಾರುಡಿಗ, ಮೋಡಿಕಾರ, ಬೆಳಕಿನ ಮಹಾಪಥಿಕ, ಅವಧೂತಕವಿ, ಋಷಿಕವಿ, , ಅಮರಕವಿವರ್ಯ ಎಂದೇ ಖ್ಯಾತರಾದ ದ. ರಾ. ಬೇಂದ್ರೆಯವರ ‘ನಾಕು ತಂತಿ' ಕವನ ಸಂಕಲನ ಕನ್ನಡ ಸಾಹಿತ್ಯ ಸರಸ್ವತಿಯ ಸಿರಿಮುಡಿಗೆ ಎರಡನೆಯ ಸುವರ್ಣ ಕಿರೀಟ ಸಂದುದು...

ಕನ್ನಡ ಸಾಹಿತ್ಯಕ್ಕೆ ಪ್ರೊ.ಜಿ ವೆಂಕಟಸುಬ್ಬಯ್ಯನವರ ಕೊಡುಗೆ ಅಪಾರ-ಶಿವಲಿಂಗ ದಾನನ್ನವರ

ಮುಡಲಗಿ - ಪ್ರೊ .ಜಿ ವೆಂಕಟಸುಬ್ಬಯ್ಯನವರು ಕನ್ನಡ ನಾಡಿಗೆ ಅದರಲ್ಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಯುವ ಲೇಖಕ ಶಿವಲಿಂಗ ದಾನನ್ನವರ ಹೇಳಿದರು.ಅವರು ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಸಿರಿ ಸಂಗಮ ಕನ್ನಡ ಸಾಹಿತ್ಯ ಬಳಗದಿಂದ ನಡೆದ ಪ್ರೊ .ಜಿ ವೆಂಕಟಸುಬ್ಬಯ್ಯನವರ ಜನ್ಮ...

ಸಿಂದಗಿ : ಆ. ೨೬, ೨೮ ಹಾಗೂ ೩೦ ಕ್ಕೆ ದಸರಾ ಕ್ರೀಡಾಕೂಟ

ಸಿಂದಗಿ; ಇದೇ, ಆ.೨೬, ೨೮ ಹಾಗೂ ೩೦ ರಂದು ಸನ್ ೨೦೨೫-೨೦೨೬ನೇ ಸಾಲಿನ ದೇವರ ಹಿಪ್ಪರಗಿ ತಾಲ್ಲೂಕಿನ ದಸರಾ ಕ್ರೀಡಾಕೂಟವನ್ನು ಆ ೬ ರಂದು ಬಿಎಲ್‌ಡಿಇ ಸಂಸ್ಥೆಯ ಎ.ಬಿ. ಸಾಲಕ್ಕಿ ಕಾಲೇಜಿನಲ್ಲಿ, ಸಿಂದಗಿ ತಾಲೂಕಿನ ಕ್ರೀಡಾಕೂಟವನ್ನು ದಿನಾಂಕ: ೨೮ ರಂದು ತಾಲೂಕ ಕ್ರೀಡಾಂಗಣ ಸಿಂದಗಿಯಲ್ಲಿ ಮತ್ತು ಆಲಮೇಲ ತಾಲೂಕಿನ ದಸರಾ ಕ್ರೀಡಾಕೂಟವನ್ನು ಆ.೩೦ ರಂದು...

ಹೆಡ್ ಕಾನ್ಸ್ಟೇಬಲ್ ಬೋರಗಿಯವರಿಗೆ ಸನ್ಮಾನ

ಸಿಂದಗಿ: ಬಿ ಎಲ್ ಡಿ ಸೌಹಾರ್ದ ಬಿಜಾಪುರ ಲಿಂಗಾಯತ ಡೆವಲಪ್ಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ವಿಜಯಪುರ ನೂತನ ಶಾಖೆ ಇದೆ ಆಗಸ್ಟ್ ತಿಂಗಳ ೨೪ ನೇ ತಾರೀಖು ರವಿವಾರ ಬೆಳಿಗ್ಗೆ ೧೦:೩೦ ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಆರಂಭವಾಗಲಿದೆ.ತುಮಕೂರಿನ ಸಿದ್ದಗಂಗಾ ಮಠದ ಮ.ನಿ.ಪ್ರ ಶ್ರೀ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ....

ಕವನ : ಸ್ತಬ್ಧವಾದ ಮಳೆಯ ಅಬ್ಬರ

ಸ್ತಬ್ಧವಾದ ಮಳೆಯ ಅಬ್ಬರಸ್ತಬ್ಧವಾಯಿತು ಮಳೆರಾಯನ ಅಬ್ಬರ ಮರೆಯಾಯಿತು ಮೋಡಗಳ ರಾಶಿ ಮತ್ತೆ ಮೂಡಣದಿ ಕಂಡ ನೇಸರ ಹೊಂಬಣ್ಣದ ಕಿರಣಂಗಳ ಸೂಸಿಗೂಡು ಸೇರಿದ್ದ ವಿವಿಧ ಪಕ್ಷಿ ಕಾಶಿ ಹೊರಬಂದು ಹಾರಿತು ಪಕ್ಕ ಬೀಸಿ ಹೂ ಬಿಸಿಲಿಗೆ ಮೈ ಕೆದರಿ ಹೊರಡಿಸಿತು ಕಿಲಿಬಿಲಿ ಕೇಳಿಕಾರ್ಮೋಡದ ಕರಿ ಕತ್ತಲೆಯಲಿ ಕಳೆದು ಹೋಗಿದ್ದ ತಾರಾವಳಿ ಮತ್ತೆ ಮಿನುಗುತಿದೆ ನೋಡಿ ಹೊಸ ಉತ್ಸಾಹ ತಾಳಿಭೂ ತಾಯಿ ಹಸಿರು ಉಡುಗೆಯನುಟ್ಟು ಶೋಭಿಸುತಿಹಳು ಹರುಷ ಪಟ್ಟು ತೂಗಿ ತೊನೆಯಿತು ಹೊಲದಲ್ಲಿ ಬೆಳೆ ರೈತನ ಮೊಗದಲಿ ಮೂಡಿತು ಹೊಸ ಕಳೆಮಳೆಯೊಂದು ಸಲ ಬಿಸಿಲೊಂದು ಸಲ ಇದು ನಿತ್ಯ...

ಮುಗಳಖೋಡದಲ್ಲಿ ಪುರಾಣ ಮಂಗಲೋತ್ಸವ, 90 ನೇ ತತ್ವ-ದಶ೯ನ ಮಾಸಿಕ ಕಾಯ೯ಕ್ರಮ

ಬಾಗಲಕೋಟೆ- ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ‌‌ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದು ಬಂದಿರುವ "ಶ್ರಾವಣ ಸಂಭ್ರಮ" 2025 "ಶರಣರ ಚರಿತ್ರಾಮೃತ" ಪುರಾಣದ ಸಮಾರೋಪ ಸಂಪನ್ನ ಕಾರ್ಯಕ್ರಮ ರವಿವಾರ ದಿ.24 ರಂದು ಮುಂಜಾನೆ ಸಮಯ 8.30 ಕ್ಕೆ ಸಮಾರೋಪ ಜರುಗಲಿದೆ ಎಂದು ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರು...

ಮಾಲಗಾರ ಸಮಾಜದ ನಿಗಮ ಸ್ಥಾಪನೆ ಶೀಘ್ರ ಆಗಬೇಕು – ಶಾಸಕ ಐಹೊಳೆ

ಹಳ್ಳೂರ -  ಮಾಳಿ , ಮಾಲಗಾರ ಸಮಾಜದ ನಿಗಮ ಸ್ಥಾಪನೆಯನ್ನು ವಿಳಂಬ ಮಾಡದೆ ಅತಿ ತುರ್ತಾಗಿ ಮಾಡಬೇಕು ಏಕೆಂದರೆ ಈ ಸಮಾಜದವರು ಕಾಯಿಪಲ್ಲೆ,ಹೂ ಹಣ್ಣು ಮಾರಿಕೊಂಡು ಬದುಕುವ ಹಿಂದುಳಿದ ಸಮಾಜವಾಗಿದೆ ಹಿಂದಿನ ಬಿಜೆಪಿ ಸರಕಾರ 21/2/2023ರಂದು ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಮುಖ್ಯಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾಳಿ, ಮಾಲಗಾರ...
- Advertisement -spot_img

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...
- Advertisement -spot_img
error: Content is protected !!
Join WhatsApp Group