ಮೈಸೂರು – ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ದಿ.ವೆಂಕಟರಾಂ ಕಶ್ಯಪ್ರವರ 21ನೇ ವರ್ಷದ ಕಿರುಹೊತ್ತಿಗೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ವಾಗ್ದೇವಿ ಸೊಸೈಟಿಯ ಶ್ರೀಹರಿ, ‘ಮನ್ವಂತರ’ ಸಮೂಹ ಬಳಗದ ಅಧ್ಯಕ್ಷ ಎ.ಎನ್.ರಮೇಶ್, ಸಂಪಾದಕರಾದ ಶ್ರೀಮತಿ ಲಲಿತ ವೆಂಕಟರಾಂ ಕಶ್ಯಪ್, ಸಂಯೋಜಕರಾದ ಮಹಾವೀರ್ ಪ್ರಸಾದ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ವೆಂಕಟರಾಂ ಕಶ್ಯಪ್ರವರ ಅಪಾರ ಬಂಧುಗಳು, ಹಿತೈಷಿಗಳು ಹಾಗೂ ಆಪ್ತರು ಹಾಜರಿದ್ದರು.