spot_img
spot_img

ಮಹಿಳೆಗೆ ಥಳಿತ; ನಾಲ್ವರ ಬಂಧನ

Must Read

spot_img
- Advertisement -

ಯಾದಗಿರಿ – ಮಹಿಳೆಯೊಬ್ಬಳನ್ನು ಬೆತ್ತಲಾಗಿಸಿ ಅಮಾನವೀಯವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ನಿಂಗರಾಜ್ s/o ಭೀಮರಾಯ ಬೇವಿನಹಳ್ಳಿ, ವಯಸ್ಸು: 24 ವರ್ಷ ಉದ್ಯೋಗ: ಆಟೋ ಚಾಲಕ, ಇಂದಿರಾನಗರ, ಶಹಾಪುರ.

ಅಯ್ಯಪ್ಪ s/o ಸಂಗಪ್ಪ ನಾಟೆಕಾರ್, ವಯಸ್ಸು: 23 ವರ್ಷ, ಉದ್ಯೋಗ: ಅಲ್ಲಮ ಪ್ರಭು ಪೆಟ್ರೋಲ್ ಪಂಪನಲ್ಲಿ ಕೆಲಸ, ಗುತ್ತೀಪೇಟೆ, ಶಹಾಪುರ, ಭಿಮಾಶಂಕರ್ s/o ಮಲ್ಲಯ್ಯ. ದೋರನಳ್ಳಿ, ವಯಸ್ಸು:28 ವರ್ಷ, ಉದ್ಯೋಗ: ಪಾನ್ ಶಾಪ್ ಅಂಗಡಿ ಸಾ. ಮಾಮಾದಾಪುರ ಏರಿಯಾ ಶಹಪುರ ಹಾಗೂ ಶರಣು ತಂದೆ ಮಹಾದೇವಪ್ಪ ನಾಯಕೋಡಿ,22 ವರ್ಷ, ಹೊಸಬಸ್ ನಿಲ್ದಾಣದ ಬಳಿ ಎಗ್ ರೈಸ್ ಬಂಡಿ ಕೆಲಸ, ವಾಸ: ಮಮದಾಪುರ ಏರಿಯಾ, ಶಹಾಪುರ ಎಂದು ಅವರನ್ನು ಗುರುತಿಸಲಾಗಿದೆ.

- Advertisement -

ಯಾದಗಿರಿ – ಶಹಾಪೂರ ರಾಜ್ಯ ಹೆದ್ದಾರಿ ಮಧ್ಯೆ ಮಧ್ಯರಾತ್ರಿಯಲ್ಲಿ ಈ ಯುವಕರು ಮಹಿಳೆಯೊಬ್ಬಳನ್ನು ಬೆತ್ತಲಾಗಿಸಿ ಕಬ್ಬಿನ ಜಲ್ಲೆಯಿಂದ ಅಮಾನವೀಯವಾಗಿ ಹೊಡೆದಿದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group