ಚಿಂತನ ಚಾವಡಿ

Must Read

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷ೯ದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಐದನೇ ಕಾಯ೯ಕ್ರಮ ದಿನಾಂಕ 06.11.2021ರಂದು ಮಧ್ಯಾಹ್ನ 3:30ಕ್ಕೆ ಡಾ.ಅಮರಪ್ಪ ವೀರಪ್ಪ ಗದಗ ಸ್ವಾತಂತ್ರ್ಯ ಯೋಧ ಸರಣಿ ಬೆಳಗಾವಿ ರಾಮತೀಥ೯ನಗರದ ತನ್ಮಯ ಪ್ರಕಾಶನ ಅವರ ನಿವಾಸದಲ್ಲಿ ಜರುಗಲಿದೆ.

ಸಾಹಿತ್ಯಾಸಕ್ತರು ಭಾಗವಹಿಸಿ ಕಾಯ೯ಕ್ರಮಕ್ಕೆ ಶೋಭೆ ತರಬೇಕಾಗಿ ಸಾಹಿತಿ ಪ್ರಕಾಶಕ ಅಶೋಕ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಯ೯ಕ್ರಮದ ಸ್ಥಳ ತನ್ಮಯ ಪ್ರಕಾಶನ ಪ್ಲಾಟ್ ನಂಬರ 705 “ನೆನಹು”ರಾಮತೀಥ೯ನಗರ ರಿಲೈನ್ಸ ಅವರ ಎದುರಿಗೆ ಬೆಳಗಾವಿ. ಸಂಪ೯ಕವಾಣಿ 9964885728

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group