ಅಂಗಡಿಗೇ ನುಗ್ಗಿದ ಬಸ್!

Must Read

ಬೀದರ – ಕೇಂದ್ರ ಬಸ್ ನಿಲ್ದಾಣ ಎದುರುಗಡೆಯ ಅಂಗಡಿಗೆ ಒಳಗೆ ನುಗ್ಗಿದ ಪೂಜಾ ಟ್ರಾವೆಲ್ಸ್ ಬಸ್ಸು. ತಪ್ಪಿದ ಭಾರಿ ಅನಾಹುತ ಬೆಳಿಗ್ಗೆ ಬೆಳಿಗ್ಗೆ ಏಕಾಏಕಿ ಅಂಗಡಿಯ ಒಳಗೆ ಬಸ್ ನುಗ್ಗಿತು. ಕೊನೆಯ ಕ್ಷಣದಲ್ಲಿ ಅಂಗಡಿಯಿಂದ ಹೊರಗಡೆ ಬಂದ ಪ್ರಾಣ ಉಳಿಸಿಕೊಂಡ ಮಾಲೀಕ. ಅಂಗಡಿಯಲ್ಲದೆ ಬಳಿ ಇದ್ದ ವಿದ್ಯುತ್ ಕಂಬಕ್ಕೂ ಬಸ್ ಹಾನಿ ಮಾಡಿತು. ವಿದ್ಯುತ್ ತಂತಿಗಳು ಕೆಳಗೆ ಬಿದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಲಿಲ್ಲ.

ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group