Homeಸುದ್ದಿಗಳುಶಿವರಾತ್ರಿ ನಿಮಿತ್ತ ರುದ್ರಾಭಿಷೇಕ ಹಾಗೂ ಕ್ಷೀರಾಭೀಷೇಕ

ಶಿವರಾತ್ರಿ ನಿಮಿತ್ತ ರುದ್ರಾಭಿಷೇಕ ಹಾಗೂ ಕ್ಷೀರಾಭೀಷೇಕ

ಗಂಗಾವತಿ – ಬರಲಿರುವ ಮಹಾಶಿವರಾತ್ರಿ ಅಂಗವಾಗಿ ಗಂಗಾವತಿಯ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ದಿನಾಂಕ 1/3/2022 ಮಂಗಳವಾರ ಬೆಳಿಗ್ಗೆ 5 ಗಂಟೆಗೆ ವಿಶೇಷ ರುದ್ರಾಭಿಷೇಕ ಮತ್ತು ಕ್ಷೀರಾಭಿಷೇಕ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಮತ್ತು ಮಧ್ಯಾಹ್ನ 12.30ಕ್ಕೆ ಕ್ಷೀರಾಭಿಷೇಕ, ಮದ್ಯಾಹ್ನ 2 ಗಂಟೆಗೆ ರಾತ್ರಿ 11 ಗಂಟೆಗೆ ರುದ್ರಾಭಿಷೇಕ ಮತ್ತು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರಗೆ ಭಜನಾ ಮಂಡಳಿ ಹಾಗೂ ಸಕಲ ಸದ್ಭಕ್ತ ವೃಂದದವರಿಂದ ಭಜನಾ ಕಾರ್ಯಕ್ರಮವು ಜರಗುವುದು.

ಸಕಲ ಸದ್ಭಕ್ತ ವೃಂದಕ್ಕೂ ಸುಸ್ವಾಗತ..

ಸಮಾಜ ಬಾಂಧವರೆಲ್ಲರೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸಹಕರಿಸಬೇಕೆಂದು ಗಂಗಾವತಿಯ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಕೋರಲಾಗಿದೆ.


ಹೆಚ್ಚಿನ ಮಾಹಿತಿಗೆ…
Mallikarjuna Polkal
9060145533

RELATED ARTICLES

Most Popular

error: Content is protected !!
Join WhatsApp Group